POLICE BHAVAN KALABURAGI

POLICE BHAVAN KALABURAGI

30 April 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಶಿವಪುತ್ರ ತಂದೆ ಸಿದ್ರಾಮಪ್ಪ ಪಾಟೀಲ ಸಾ:ಸದಲಾಪೂರ ತಾ:ಅಕ್ಕಲಕೊಟಜಿಲ್ಲೆ :ಸೊಲಾಪೂರರವರುದಿನಾಂಕ:30-04-2012 ರಂದು ಬೆಳಿಗ್ಗೆ:7-00 ಗಂಟೆಯ ಸುಮಾರಿಗೆ ಸದಲಾಪೂರ ಗ್ರಾಮದಿಂದ ನನ್ನ ತಾಯಿಯಾದ ಸುಗಲಬಾಯಿ ಇವಳು ಸರಸಂಬಾ ಗ್ರಾಮಕ್ಕೆ ಹೋದಳು  ನಾನು ಅಕ್ಕಲಕೋಟದಲ್ಲಿದ್ದಾಗ ಸರಸಂಬಾ ಗ್ರಾಮದ ಜಗನಾಥ ಇತನು ಫೋನ ಮುಖಾಂತರ ನಿನ್ನ ತಾಯಿಯಾದ ಸುಗಲಬಾಯಿಗೆ ಸರಸಾಂಬಾ ಗ್ರಾಮದ ಬಸ್‌ ನಿಲ್ದಾಣ ಹತ್ತಿರ ಅಪಘಾತವಾಗಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಘಾಬರಿಗೊಂಡು ಸರಸಾಂಬಾಕ್ಕೆ ಬಂದು ನೋಡಲಾಗಿ ನನ್ನ ತಾಯಿಯಾದ ಸುಗಲಬಾಯಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಅಪಘಾತ ಪಡಿಸಿದ ವಾಹನವನ್ನು ಪರಿಶೀಲಿಸಿ ನೋಡಲಾಗಿ  ಅದು 407 ವಾಹನವಿದ್ದು ಅದರ ನಂ: ಎಮ್.ಹೆಚ್04 ಎಫ್.ಡಿ 3169 ಅಂತಾ ಇದ್ದು ಅದರ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ    ಠಾಣೆ ಗುನ್ನೆ ನಂ: 17/2012 ಕಲಂ: 279. 304() ಐಪಿಸಿ ಸಂ: 187 .ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.