POLICE BHAVAN KALABURAGI

POLICE BHAVAN KALABURAGI

31 July 2017

Kalaburagi District Reported Crimes.

 ªÀĺÁUÁAªÀ ¥ÉưøÀ oÁuÉ : ¢£ÁAPÀ: 27/07/2017 gÀAzÀÄ 6-00 ¦JA ¸ÀĪÀiÁjUÉ ¦üAiÀiÁ𢠲ªÀgÁd ªÀÄvÀÄÛ DvÀ£À ªÀÄUÀ¼ÀÄ ¸Á¢é PÀÆrPÉÆAqÀÄ PÀ®§ÄgÀV¬ÄAzÀ ªÀĺÁUÁAªÀPÉÌ PÉÆæÃdgÀ fÃ¥À £ÀA. PÉJ:35-5902 £ÉÃzÀÝgÀ°è PÀĽvÀÄPÉÆAqÀÄ §gÀĪÁUÀ ¸ÀzÀj fÃ¥À ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹, ºÀ¼É CAPÀ®V PÁæ¸À ºÀwÛgÀ MªÉÄäÃ¯É ¨ÉæÃPï ºÁqzÀÝjAzÀ CzÉà ªÉüÉUÉ E£Éæߧâ C¥Á¢vÀ£ÀÄ vÀ£Àß PÉÆæÃdgÀ fÃ¥À £ÀA. J¦:27JPïì:7609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀ fæUÉ »A¢¤AzÀ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ §®UÁ°£À vÉÆqÉ ªÀÄÄjzÀÄ ¨sÁj UÀÄ¥ÀÛUÁAiÀĪÁVದ್ದ ಬಗ್ಗೆ ವರದಿ.  
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 30/07/2017 ರಂದು 8.00 ಎ ಎಮ್ ಕ್ಕೆ ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಭೀಮರಾಯ ಸೈದಾಪೂರ ವಯ|| 45 ವರ್ಷ ಜಾ|| ಕುರಬರ ಉ|| ಹೊಲ ಮನೆ ಕೆಲಸ ಸಾ|| ಮಾವನೂರ ತಾ|| ಜೇವರ್ಗಿ ಜಿ:ಕಲಬುರ್ಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ನನ್ನ ಗಂಡನ ಹೆಸರಿನಿಂದ ನಮ್ಮೂರ ಸಿಮಾಂತರ ಹೊಲ ಸರ್ವೆ ನಂ: 133 ವಿಸ್ತಿರ್ಣ 6 ಎಕ್ಕರೆ ಜಮೀನಿನ ಮೇಲೆ ನನ್ನ ಗಂಡ ಮಂದೇವಾಲದ SBI ಬ್ಯಾಂಕಿನಲ್ಲಿ 6,50,000 ರೂ ಸಾಲ ಮಾಡಿದ್ದು ಅಲ್ಲದೆ ಊರ ಮನೆಯರ ಹತ್ತಿರ ಕೈಗಡದಂತೆ 5 ಲಕ್ಷ ರೂ ಹಣ ಪಡೆದುಕೊಂಡಿದ್ದು. ಅಲ್ಲದೆ ನನ್ನ ಹೆಸರಿನಿಂದಿರುವ ಸರ್ವೆ ನಂ 15 ವಿಸ್ತೀರ್ಣ 2 ಎಕ್ಕರೆ ಜಮೀನಿನ ಮೇಲೆ PKG ಶಾಖೆ ಜೇವರ್ಗಿಯಲ್ಲಿ 90 ಸಾವಿರ ರೂ ಸಾಲ ಮಾಡಿದ್ದು ಹೊದ ವರ್ಷ ಮಳೆಬಾರದೆ ಬೇಳೆ ಬೆಳೆಯದೆ ಇದ್ದರಿಂದ ಮಾಡಿದ ಸಾಲ ತಿರಿಸಲಾಗದೆ ನನ್ನ ಗಂಡ ಯಾವಗಲು ಚಿಂತೆ ಮಾಡುತ್ತಿದ್ದ ಅವನಿಗೆ ನಾನು ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ಇತರರು ಮುಂದಿನ ವರ್ಷ ತೀರಿಸಿದ್ದರಾಯಿತು ಎಂದು ಸಾಂತ್ವಾನ ಹೇಳಿದ್ದೇವು. ದಿನಾಂಕ: 27/07/2017 ರಂದು ನಾನು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕೂಲಿ ಹಣ ತಗೆದುಕೊಂಡು ಬರಲು ಹೋಗಿದ್ದೇನು. ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು ನಾನು  ಬರಲು ಮನೆಗೆ ಬಂದು ನೋಡಲು ನನ್ನ ಗಂಡ ಒದ್ದಾಡುತ್ತಿದ್ದನು. ಅವನಿಗೆ ಬಾಯಿಂದ ನೊರೆಬರುತ್ತಿತ್ತು ಇವನನ್ನು ನೋಡಿ ನಾನು ಚಿರಾಡುತ್ತಿರುವಾಗ ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ನಮ್ಮ ಪಕ್ಕದ ಮನೆಯ ಅಮೃತ ತಳವಾರ ಅಲ್ಲಿಗೆ ಬಂದಿದ್ದು ನಾನು ನನ್ನ ಗಂಡನಿಗೆ ವಿಚಾರಿಸಲಾಗಿ ಸಾಲದ ಹಣತೀರಿಸಲಾಗಿದೆ ಮನೆಯಲ್ಲಿರುವ ವಿಷ ಸೇವನೆ ಮಾಡಿರುತ್ತೇನೆಂದು ತಿಳಿಸಿದನು. ನಂತರ ನಾವು ನನ್ನ ಗಂಡನಿಗೆ ಉಪಚಾರ ಕುರಿತು ಜೇವರ್ಗಿಯ ಸರಕಾರಿ ಆಸ್ಪತ್ರಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಉಪಚಾರ ಫಲಿಸದ ಕಾರಣ ನನ್ನ ಗಂಡನಿಗೆ ನಮ್ಮೂರಿಗೆ ಕರೆದುಕೊಂಡು ಬರುವಾಗ ದಿನಾಂಕ: 30/07/2017 ರಂದು ಬೆಳೀಗ್ಗೆ 6 ಗಂಟೆಯ ಸುಮಾರಿಗೆ ವಿಷದ ಬಾದೆಯಿಂದ ನನ್ನ ಗಂಡ ಕಟ್ಟಿಸಂಗಾವಿ ಸಮೀಪ ಮಾರ್ಗದ ಮದ್ಯ ಮೃತಪಟ್ಟಿರುತ್ತಾನೆ. ನನ್ನ ಗಂಡನು ಕೃಷಿಗಾಗಿ SBI  ಬ್ಯಾಂಕ ಮಂದೇವಾಲ ಹಾಗೂ  PKG ಜೇವರ್ಗಿಯಲ್ಲಿ ಹಾಗೂ ಊರ ಮನೆಯವರ ಹತ್ತಿರ ಕೈಗಡವಾಗಿ ಹಣ ಪಡೆದುಕೊಂಡಿದ್ದು ಮಾಡಿದ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಅರ್ಜಿ ಮೂಲಕ ವಿನಂತಿ.. ಕಾರಣ ಮುಂದಿನ ಕಾನೂನು ಕ್ರಮ ಜರಗಿಸಬೇಕು ಅಂತಾ ಇತ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಮಾಡಿಕೊಂಡು ಬಗ್ಗೆ ವರದಿ.  

¥sÀgÀºÀvÁ¨ÁzÀ ¥ÉưøÀ oÁuÉ. : ಇಂದು ದಿನಾಂಕ : 30/07/2017 ರಂದು ಮದ್ಯಾಹ್ನ 3:15 ಗಂಟೆಗೆ ಶ್ರೀ ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ: 52 ವರ್ಷ ಉ: ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ತಾ: ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರದಲ್ಲಿ ಟೈಪ ಮಾಡಿದ ಅರ್ಜಿ ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ:52 ವರ್ಷ ಉ:ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ಬರೆದು ಕೊಡುವ ಅರ್ಜಿಏನೆಂದರೆ. ಸೀತನೂರ ಗ್ರಾಮದಲ್ಲಿ ನಮ್ಮ ತಂದೆಯವರು 2002 ಸಾಲಿನಲ್ಲಿ  ನಮ್ಮೂರ ಫತ್ರುಸಾಬ  ಜಮಾದಾರ ಮತ್ತು ಬಾಬು ಜಮಾದಾರ ಇವರ ಹೊಲವನ್ನು  ಖರೀದಿಸಿದ್ದು ಇರುತ್ತದೆ. ನಾವು ಹೊಲ ಖರಿದೀಸಿ ಎರಡು ವರ್ಷಗಳ ವರೆಗೆ ಹೊಲವನ್ನು ಉಳುಮೆ ಮಾಡುತ್ತಾ ಬಂದಿದ್ದು. ಎರಡು ವರ್ಷಗಳ ನಂತರ ನಾವು ಹೊಲ ಖರೀದಿಸಿದ ಫತ್ರುಸಾಬ ಜಮಾದಾರ ಮತ್ತು ಬಾಬು ಜಮಾದಾರ ಇವರ ಅಣ್ಣತಮ್ಮಕೀಯವರಾದ ಮೌಲಾಸಾಬ ಜಮಾದಾರ ಇವರು ಈ ಹೊಲ ತಮ್ಮದು ಇರುತ್ತದೆ ಅಂತಾ ಕೋರ್ಟದಲ್ಲಿ ಸಿವಿಲ್‌ ಕೇಸು ಮಾಡಿದ್ದು. ಕೋರ್ಟದಲ್ಲಿ ಮಾಡಿರುವ ಸೀವಿಲ ಕೇಸು ಮೂರು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯ ದಿಂದ ತೀರ್ಪು ಬಂದು ನಮ್ಮಂತೆ ಆಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ನಾವೇ ಉಳುಮೆ ಮಾಡುತ್ತಾ ಬಂದಿದ್ದು ಮತ್ತೆ ಈ ವರ್ಷ ಮೌಲಾಸಾಬನ ಹೆಂಡತಿ ಮತ್ತು ಮಕ್ಕಳು ನಮಗೆ ಗಳೇ ಹೊಡೆಯದಂತೆ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:30/07/2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಹೊಲಕ್ಕೆ ಗಳೇ ಹೊಡೆಯಲು ಟ್ರ್ಯಾಕ್ಟರ ತೆಗೆದುಕೊಂಡು ನಾನು ನನ್ನ ಅಣ್ಣನ ಮಗನಾದ ಜಯಪ್ರಕಾಶ ಹಾಗು ನಮ್ಮ ಅಳಿಯ ಅಣ್ಣಾರಾವ  ಬಿಸಗೊಂಡ ಸಾ: ಪಟ್ಟಣ್ಣ ಹಾಗೂ ನಮ್ಮ ಮನೆಯಲ್ಲಿ ಕೆಲಸ ಮಾಡುವ ವಜೀರಪಟೇಲ ತಂದೆ ನಬಿಪಟೇಲ ಮಾಲಿ ಎಲ್ಲರೂ ಗಳೇ ಹೊಡೆಯಲು ಹೋಗಿ ಹೊಲದಲ್ಲಿ ಗಳೇ ಹೊಡೆಯುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಮೌಲಾಸಾಬ ಇವರ ಹೆಂಡತಿ ರೋಶನಬೀ ಹಾಗೂ ಮಗ ಅಬೀದ ಇಬ್ಬರು ಕೂಡಿ ಕೊಂಡು ಜೋರಾಗಿ ಚೀರಾಡುತ್ತಾ ಅವ್ಯಾಚ್ಛವಾಗಿ ಬೈಯುತ್ತಾ ನಮ್ಮ ಹತ್ತಿರ ಬಂದವರೇ  ರಂಡಿ ಮಗನೇ ಶಿವಶರಣ್ಯಾ ನಮ್ಮ ಹೊಲದಾಗ ಗಳೇ ಹೊಡೆಯುತ್ತೀ ಸೂಳೇ ಮಗನೇ ಅಂತಾ ಬೈಯುತ್ತಾ ಗಳೇ ಹೊಡೆಯುವದನ್ನು ತಡೆದು ನಿಲ್ಲಿಸಿದ್ದಾಗ ನಾನು ಮತ್ತು ನನ್ನ ಅಣ್ಣನ ಮಗ ಇದು ನಮ್ಮ ಹೊಲ ಇದೇ ಈ ಹೊಲ ನಮ್ಮ ತಂದೆ 15 ವರ್ಷಗಳ ಹಿಂದೇ ಖರೀದಿಸಿದ್ದು ಮತ್ತು ಕೋರ್ಟ ನಮ್ಮಂತೆ ಮಾಡಿದೇ ನೀಮ್ಮದು ಏನಾದರು ತೊಂದರೆ ಇದರೆ ಕೋರ್ಟಿಗೆ ಹೋಗುವಂತೆ ಹೇಳುತ್ತಿದ್ದಾಗ ಅಬೀದನು ಒಮ್ಮೇಲೆ ರಂಡಿ ಮಗನೇ ಹೊಲ ನಿನ್ನದು ಅದಾ ಅಂತಾ ರಂಡಿಕೇ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನಾನು ಆ ಖುರುಪಿ ಕೈಯಿಂದ ಹಿಡಿದಿದ್ದು ಆಗ ನನ್ನ ಅಣ್ಣನ ಮಗ ಅವರಿಗೆ ಸಮಾದಾನ ಮಾಡಲು ಬಂದಾಗ ಅವನಿಗೂ ಮತ್ತು ನನಗೂ ರೋಶನಬೀ ಇವಳು ಕಲ್ಲು ತೆಗೆದುಕೊಂಡು ಹೊಡೆಯು ತ್ತಿದ್ದಾಗ ಆ ಕಲ್ಲುಗಳಿಂದ ತಪ್ಪಿಸಿಕೊಂಡಿದ್ದು ಒಂದೇರಡು ಕಲ್ಲುಗಳು ನಮಗೆ ಕಾಲಿಗೆ ಮೇಕೈಗೆ ಅಲ್ಲಲ್ಲಿ ಬಡಿದಿದ್ದು ಇರುತ್ತದೆ ಆಗ ಅಲ್ಲೇ ಇದ್ದ ವಜೀರ ಪಟೇಲ ಮತ್ತು ಅಳಿಯ ಅಣ್ಣಾರಾವ ಇಬ್ಬರು ಅವರಿಂದ ನಮಗೆ ಬಿಡಿಸಿ ಅವರಿಗೆ ಅಡ್ಡಲಾಗಿ ನಿಂತಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗ ಇಬ್ಬರು ಅವರಿಗೆ ಅಂಜಿ ಅಲ್ಲಿಂದ ಓಡಿ ಬಂದಿದ್ದು. ನಾವು ಓಡಿ ಬರುತ್ತಿರುವಾಗ ಅಬೀದನು ನಮಗೆ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೋರಿಸಿ ಮತ್ತೆ ನೀವು ಈ ಹೊಲದ ಕಡೆಗೆ ಬಂದರೇ ಈ ಖುರುಪಿಯಿಂದ ಹೊಡೆದ ನಿಮಗೆ ಖಲ್ಲಾಸ ಮಾಡುತ್ತೇನೆ ಇವತ್ತು ಮಕ್ಕಳೇ ನೀವು ಉಳಿದಿದ್ದೀರಿ ಅಂತಾ ಜೋರಾಗಿ ಇಬ್ಬರು ಚೀರಾಡುತ್ತಿದ್ದರು. ನಾವು ಅವರಿಗೆ ಅಂಜಿ ಅಲ್ಲಿಂದ ಗಾಬರಿಯಿಂದ ಓಡಿ ಬಂದಿರುತ್ತೇನೆ. ಜಗಳವಾದಾಗ ಮದ್ಯಾಹ್ನ 2:30 ಗಂಟೆಯಾಗಿತ್ತು. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮವಾಗಿ ಬಂದು ನಮಗೆ ಗಳೇ ಹೊಡೆಯದಂತೆ ತಡೆದು ಕಬ್ಬಿಣ್ಣದ ಖುರುಪಿಯಿಂದ ಹೊಡೆದು ಇದರಿಂದ ಖಲ್ಲಾಸ ಮಾಡು ತ್ತೇನೆ ಅಂತಾ ಅಂಜಿಸಿರುವ ಸೀತನೂರ ಗ್ರಾಮದ ಅಬೀದ ತಂದೆ ಮೌಲಾಸಾಬ ಜಮಾದಾರ ಹಾಗೂ ರೋಶನಬೀ ಗಂಡ ಮೌಲಾಸಾಬ ಜಮಾದಾರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಅರ್ಜೀ ಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.