POLICE BHAVAN KALABURAGI

POLICE BHAVAN KALABURAGI

30 September 2013

ಅನಧೀಕೃತ ಸಿಮೇ ಎಣ್ಣೆ ಸಾಗಿಸುತ್ತಿದ್ದವರ ಬಂಧನ :
ಗ್ರಾಮೀಣ ಠಾಣೆ : ಡಾ; ರಾಮ.ಎಲ್. ಅರಸಿದ್ದಿ  ಡಿ.ಎಸ್.ಪಿ.ಪ್ರೋಬೆಶನರಿ  ಪಿ.ಎಸ್.ಐ. (ಕಾ&ಸೂ) ನಾನು ಠಾಣೆಯಲ್ಲಿರುವಾಗ ಹುಮನಾಬಾದ ರಿಂಗರೋಡಗೆ ಒಂದು ಗೂಡ್ಸ ಆಟೋದಲ್ಲಿ ಅನಧಿಕೃತವಾಗಿ ಯಾವುದೇ ದಾಖಲಾತಿಗಳನ್ನು ಇಲ್ಲದೆ ಗೃಹ ಬಳಕೆಯ ಸೀಮೆ ಎಣ್ಣಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಇಬ್ಬರು ಪಂಚಜನರು ಹಾಗು ಸಿಬ್ಬಂದಿ ಜನರೊಂದಿಗೆ ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ , ಮಾನ್ಯ ಅಪರ ಎಸ್.ಪಿ.ಸಾಹೇಬ ಗುಲಬರ್ಗಾ,ಮಾನ್ಯ .ಎಸ್.ಪಿ .ಸಾಹೇಬ ಗ್ರಾಮೀಣ ಉಪವಿಭಾಗ ಗುಲಬರ್ಗಾ ಹಾಗೂ ಸಿಪಿಐ. ಗ್ರಾಮಿಣ ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗರೋಡ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿದ್ದು ಆಗ ರಾಮನಗರ ಕಡೆಯಿಂದ ಒಂದು  ಗೂಡ್ಸ ಆಟೋ ಟ್ರ್ಯಾಲಿ ಬರಲು ಕೈಮಾಡಿ ನಿಲ್ಲಿಸಿದು, ಅದರಲ್ಲಿ ಮೂರು ಜನರು ಇದ್ದು ಮತ್ತು ಟ್ರ್ಯಾಲಿಯಲ್ಲಿ ಆರು ಬ್ಯಾರಲಗಳು ಇದ್ದು ಅವುಗಳನ್ನು ಪರೀಶಿಲಿಸಲು ಗೃಹ ಬಳಕೆ ಸೀಮೆ ಎಣ್ಣಿ ಇದ್ದು ,ಆದರಲ್ಲಿ ಇದ್ದ ಮೂರು ಜನರನ್ನು ವಿಚಾರಿಸಲು ತಮ್ಮ ಹೆಸರು 1)ಬಸವರಾಜ ತಂದೆ ನಾಗೀಂದ್ರಪ್ಪಾ ಬಬಲಾದ ಸಾ;ಬಬಲಾದ ತಾ;ಆಳಂದ ಜಿ;ಗುಲಬರ್ಗಾ, 2)ಅಂಬರಾಯ ತಂದೆ ಕುಪೇಂದ್ರ ಮೇಕ್ರೆ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ.3) ಮಲ್ಲಿಕಾರ್ಜುನತಂದೆ ಗಂಗಾಧರ ಮಠಪತಿ ಸಾ;ಬೆಳಮಗಿ ತಾ;ಆಳಂದ ಜಿ;ಗುಲಬರ್ಗಾ. ಹಾವ; ಗಾಂಧಿ ನಗರ ಗುಲಬರ್ಗಾ ಅಂತಾ ಹೇಳಿದ್ದು ಪ್ರೋಬೆಶನರಿ ಡಿ.ಎಸ್.ಪಿ. ಸಾಹೇಬರು ಅವರನ್ನು ವಿಚಾರಿಸಲು ಸೀಮೆ ಎಣ್ಣಿ ಎಲ್ಲಿನದು ಮತ್ತು ಕಾಗದ ಪತ್ರಗಳು ಹಾಗೂ ಲೈಸನ್ಸ ವಗೈರೆ ವಿಚಾರಿಸಲು ಯಾವುದೆ ಲೈಸನ್ಸ ಪರವಾನಿಗೆ , ಹಾಗೂ ಅದರ ಕಾಗದ ಪತ್ರಗಳು  ಇರುವದಿಲ್ಲಾ  ಅಂತಾ ಹೇಳಿದ್ದು  ಆಟೋ ಟ್ರ್ಯಾಲಿಯಲ್ಲಿ ಚಕ್ಕ ಮಾಡಲಾಗಿ ಸುಮಾರು 1100 ಲೀಟರ ಸಿಮೇ ಎಣ್ಣೆ ತುಂಬಿದ 6 ಬ್ಯಾರಲ್ಲಗಳಿದ್ದು ಅ.ಕಿ. 76,655/- ರೂ ಬೆಲೆಬಾಳುವುದನ್ನು ಜಪ್ತಿಪಡಿಸಿಕೊಂಡು ನಂತರ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ.  
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ. ಶಿವಶೇಖರ ತಂದೆ ಲಿಂಗಣ್ಣ ಪಡಶೇಟ್ಟಿ ಸಾಃ ಜಯ ನಗರ ಗುಲಬರ್ಗಾ ಇವರು ದಿನಾಂಕಃ 28-09-2013 ರಂದು ಮದ್ಯಾನ 02:30 ಪಿ.ಎಂ ಸೂಮಾರಿಗೆ ಮನೆಗೆ ಬಂದು ನನ್ನ ಬಟ್ಟೆ ತೆಗೆದು ಎಂಟ್ರನ್ಸ ರೂಮಿನಲ್ಲಿ ಸಿಗಿಸಿ ಮನೆಯಲ್ಲಿ ಹೋಗಿ ಉಟ ಮಾಡಿ 03:30 ಪಿ.ಎಂ ಸೂಮಾರಿಗೆ ಫ್ರೇಶ್ ಆಗಿ ಪ್ಯಾಂಟ ಉಟ್ಟಿಕೊಳ್ಳಲು ಬಂದಾಗ ನನ್ನ ಪ್ಯಾಂಟ ಜೇಬಿನಲ್ಲಿದ್ದ 1,10,000/-ರೂ ಇರಲಿಲ್ಲಾ ಸದರ ಹಣವನ್ನು ಇಂದು ದಿನಾಂಕ: 28-09-2013 ರ 02:30 ಪಿ.ಎಂ ದಿಂದ 03:30 ಪಿ.ಎಂ ಅವಧೀಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಡಿಪ್ಲೋಮಾ ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶರಣು ತಂದೆ ಚಂದ್ರಶೇಖರ ಪಟ್ಟಣಕರ ಸಾ: ಮನೆ ನಂ 1-929/10/3 ಬುದ್ಧನಗರ ಗುಲಬರ್ಗಾ ಇವರ ತಂಗಿಯಾದ ಸುರೇಖಾ ತಂದೆ ಚಂದ್ರಶೇಖರ ವಯಾ : 19 ವರ್ಷ ಡಿಪ್ಲೋಮಾ ಎಲೆಕ್ಟಾನಿಕ್ಸ ಎರಡನೆ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದು ಈಕೆಯು ದಿನಾಂಕ 28-09-2013 ರಂದು ಬೆಳಗ್ಗೆ ಕಾಲೇಜಿಗೆ ಹೊಗುತ್ತೆನೆಂದು ಹೇಳಿ ಹೋದವಳು ರಾತ್ರಿ 8 ಗಂಟೆಯಾದರು ಮನೆಗೆ ಬಾರದೆ ಇದ್ದುದರಿಂದ ಎಲ್ಲಕಡೆ, ಸಂಬಂಧಿಕರ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಅಮೃತ ತಂದೆ ಭೀಮರಾಯ ಬಜಂತ್ರಿ ಇತರು   ದಿನಾಂಕ 29-09-13 ರಂದು ಸಾಯಂಕಾಲ 4-45 ಗಂಟೆಗೆ ಮೋಟರ ಸೈಕಲ ಮೇಲೆ ತನ್ನ ಹೆಂಡತಿ ಮತ್ತು ಸೊಸೆ ಇವರನ್ನು ಕೂಡಿಸಿಕೊಂಡು ಹೋಗುತ್ತಿದ್ದಾಗ ಮೋಟರಸೈಕಲ ನಂ ಕೆ.ಎ-32 ಇಸಿ-3877 ನೇದ್ದರ ಚಾಲಕ ಶಿವುಕುಮಾರ ಇತನು ಮೋಟರಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಂದು ಕಾರಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಮೋಟರಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಹೆಂಡತಿ ಮುತ್ತಮ್ಮ ಮತ್ತು ಸೊಸೆ ರೂಪಾ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.  ಪೆಟ್ಟುಗಳು ಆಗಿರುತ್ತೇವೆ ಕಾರಣ ಮೋಟರಸೈಕಲ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಇತ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/13 ಕಲಂ 279,337,ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡೇನು.
ಮಾಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ ; ಶ್ರೀಮತಿ ಜ್ಯೋತಿ ಗಂಡ ಶರಣಬಸವ ಮಾಲಿ ಪಾಟೀಲ ಸಾ : ಪ್ಲಾಟ ನಂ. 47-48 ವರ್ಧನ ನಗರ ಉದನೂರ ರೋಡ ಗುಲಬರ್ಗಾ ರವರು ದಿನಾಂಕ 29-09-2013 ರಂದು ಸಾಯಂಕಾಲ ತಮ್ಮ ನೆಗಣಿ ಹೇಮಾವತಿ ಆನಂದ ರೆಡ್ಡಿ ಇಬ್ಬರು ಕೂಡಿ ಸನ್ ಇಂಟರ ನ್ಯಾಶನಲ್ ಪಕ್ಕದ ಮೋರ್ ಮಾಲ್ ಕ್ಕೆ ಕಿರಣಾ ಮತ್ತು ತರಕಾರಿ ಖರೀದಿ ಮಾಡಲು ಹೋಗುತ್ತಿರುವಾಗ ಮೋರ್ ಮಾಲ್ ಎದುರುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಸವಾರರು ಬಂದವರೇ ನನ್ನ ಕೊರಳಲ್ಲಿ ಕೈ ಹಾಕಿ  ಎರಡು ತೊಲೆ ಬಂಗಾರದ ಕರಿಮಣಿವುಳ್ಳ ಮಂಗಳಸೂತ್ರ ಸರ ಕಿತ್ತುಕೊಂಡು ಹೋಗಿರುತ್ತಾರೆ.  ಅದರ ಕಿಮ್ಮತ್ತು 50,000/- ರೂ. ಇರುತ್ತದೆ. ಆ ಮೋಟಾರ ಸೈಕಲ ಸವಾರರು ಅಂದಾಜು 20-25 ವಯಸ್ಸಿನವರಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

29 September 2013

zÀgÉÆÃqÉUÉ ¸ÀAZÀÄ ªÀiÁqÀÄwÛzÀÝ £ÀUÀgÀzÀ gËrUÀ¼À gËr ¤UÀæºÀ zÀ¼À¢AzÀ §AzsÀ£À

EwÛÃaUÉ UÀÄ®§UÁð £ÀUÀgÀzÀ°è PÉƯÉ, zÀgÉÆÃqÉ, ¸ÀÄ°UÉUÀ¼ÀÄ ºÉZÁÑUÀÄwÛgÀĪÀzÀjAzÀ f¯Áè ¥ÉưøÀ ªÀjµÁ×¢üÃPÁjUÀ¼ÁzÀ ²æà C«Ävï¹AUï L¦J¸ï gÀªÀgÀÄ  UÀÄ®§UÁð £ÀUÀgÀzÀ°è £ÀqÉzÀ C¥ÀgÁzsÀUÀ¼À°è DgÉÆævÀgÀ£ÀÄß ¥ÀvÉÛ ºÀZÀѨÉÃPÉAzÀÄ ªÀÄvÀÄÛ gËr¸ÀA ºÁUÀÄ UÀÄAqÁ¬Ä¸ÀA ¤AiÀÄAvÀætPÉÌ vÀAzÀÄ ¸ÀªÀiÁdzÀ°è ±ÁAw PÁ¥ÁqÀĪÀ ¤nÖ£À°è ²æà ±ÀgÀt§¸ÀªÉñÀégÀ © EªÀgÀ £ÉÃvÀÈvÀézÀ°è gËr ¤UÀæºÀzÀ¼ÀzÀ  gÀa¹zÀÄÝ ¸ÀzÀj gËr ¤UÀæºÀzÀ¼ÀzÀ ¹§âA¢AiÀĪÀgÁzÀ ªÀiÁgÀÄw J,J¸ï,L, ²ªÀPÀĪÀiÁgÀ ºÉZï,¹ ²ªÀ¥Àà ºÉZï,¹, zÉëAzÀæ¥Àà ¦,¹ gÁªÀÄÄ¥ÀªÁgÀ ¦,¹ gÀ¦üAiÉÆâݣÀ ¦,¹  ²ÃªÀ¥ÀæPÁ±À ¹¦¹ gÀªÀgÉÆA¢UÉ, gÁWÀªÉÃAzÀæ £ÀUÀgÀ oÁuÉAiÀÄ ¹§âA¢AiÀĪÀgÁzÀ ²æà ªÀÄ°èPÁdÄð£À ¹ EPÀ̼ÀQ ¦J¸ïL, D£ÀAzÀ, ZÀ£ÀߥÀà ¸ÁºÀÄ, ¹ÃvÀÄ gÁoÉÆÃqÀ EªÀgÉÆA¢UÉ UÀÄ®§UÁð£ÀUÀgÀzÀ gÁWÀªÉÃAzÀæ£ÀUÀgÀ ¥ÉưøÀ oÁuÁ ºÀ¢ÝAiÀÄ°è ¥ÉưøÀ oÁuÉUÉ MzÀV¹zÀ ¸ÀgÀPÁj f¥ï £ÀA PÉJ 32 f 352 £ÉÃzÀÝgÀ°è EAzÀÄ ¢£ÁAPÀ 28-09-2013 gÀAzÀÄ ¥ÉmÉÆæðAUï ªÀiÁqÀÄwÛgÀĪÁUÀ ¸ÁAiÀÄAPÁ® 18.00 PÉÌ ZÉÆÃgï UÀÄA§eï ºÀwÛÃgÀ EgÀĪÀ jAUïgÉÆÃr£À ºÀwÛgÀ PÉ®ªÀÅ gËr d£ÀgÀÄ zÀgÉÆÃqÉ ªÀiÁqÀĪÀÅzÀPÁÌV ºÉÆAZÀÄ ºÁQ PÀĽwgÀĪÀ ªÀiÁ»w ¥ÀqÉzÀÄ ²æà C«ÄÃvÀ¹AUï L¦J¸ï, J¸ï.¦ UÀÄ®§UÁð, ²æà PÁ²£ÁxÀ vÀ¼ÀPÉÃj C¥ÀgÀ J¸ï.¦ UÀÄ®§UÁð ²æà ©.J¸ï. ¸À«±ÀAPÀgÀ £ÁAiÀÄÌ rJ¸ï.¦ (J) G¥À-«¨sÁUÀgÀªÀgÀ  ªÀiÁUÀðzÀ±Àð£ÀzÀ°è zÀgÉÆÃqÉUÉ ºÉÆAZÀÄ ºÁPÀÄwÛzÀÝ zÀgÉÆÃqÉPÉÆÃgÀgÁzsÀ 1] ¸ÀwñÀ @ ¨ÁA¨É ¸ÀvÁå vÀAzÉ ¥ÀgÀ±ÀÄgÁªÀÄ ºÉƼÀÌgï @ ¸À£ÀUÀÄA¢ ªÀAiÀiÁ|| 26 ªÀµÀð ¸Á|| «dAiÀÄ£ÀUÀgÀ §æºÀä¥ÀÆgÀ UÀÄ®§UÁð 2] CªÀÄgÀ @ CªÀÄgÁå vÀAzÉ vÀÄPÁgÁªÀÄ UÀgÀqÀPÀgÀ ªÀAiÀÄ|| 20 ªÀµÀð, ¸Á|| ¸ÀªÀÄvÁ PÁ¯ÉÆä UÀÄ®§UÁð 3] ¥Àæ¢Ã¥ï @ ¸ÉªÀ£ï ¸ÁÖgï ¥Àæ¢Ã¥ï vÀAzÉ ªÉÊdå£ÁxÀ ¨sÁªÉ ªÀAiÀiÁ|| 21 ªÀµÀð ¸Á|| ¨ÉÆgÁ¨Á¬Ä£ÀUÀgÀ UÀÄ®§UÁð 4] ±ÀgÀtÄ @ qÉÊj ±ÀgÀtÄ vÀAzÉ ±ÀAPÀgÀ PÀ®±ÉÃnÖ ªÀAiÀiÁ|| 24 ªÀµÀð ¸Á|| ¸ÀªÀÄvÁ PÁ¯ÉƤ UÀÄ®§UÁð 5] £ÁUÀÄ @ PÉÊAa £ÁUÁå vÀAzÉ ©ÃgÀ¥Àà PÉÃgÀÆgÀÄ ªÀAiÀiÁ|| 23 ªÀµÀð ¸Á|| ¸ÀªÀÄvÁPÁ¯ÉÆä 6] ¨sÁUÀåªÀAvÀ @ ¨sÁUÉñÀ @ ¨sÁUÁå vÀAzÉ azÁ£ÀAzÀ §§¯ÁzÀ ªÀAiÀiÁ|| 21 ªÀµÀð ¸Á|| ªÀiÁtÂPÉñÀéj PÁ¯ÉÆä UÀÄ®§UÁð EªÀgÀ£ÀÄß §A¢¹ PÀÈvÀåPÉÌ G¥ÀAiÉÆV¸À®Ä vÀA¢zÀÝ ªÀÄÆgÀÄ vÀ®ªÁgÀ MAzÀÄ ZÁPÀÄ MAzÀÄ ºÀUÀÎ ªÀÄvÀÄÛ SÁgÀzÀ ¥ÀÄrAiÀÄ£ÀÄß JgÀqÀÄ ªÉÆÃmÁgÀÄ ¸ÉÊPÀ¯ïUÀ¼À£ÀÄß d¦Û ªÀiÁr gÁWÀªÉÃAzÀæ£ÀUÀgÀ ¥ÉưøÀ oÁuÉ UÀÄ£Éß £ÀA 113/2013 PÀ®A 399, 402 L¦¹ £ÉÃzÀÝgÀ°è ¥ÀæPÀgÀt zÁR¯ÁVgÀÄvÀÛzÉ. «ZÁgÀuÉ £ÀAvÀgÀ ¸ÀzÀj DgÉÆævÀgÀ£ÀÄß £ÁåAiÀiÁAUÀ §AzsÀ£ÀPÉÌ PÀ¼ÀÄ»¸À¯ÁVzÉ. ¸ÀzÀj §A¢vÀ DgÉÆæUÀ¼À ¥ÀƪÁð¥ÀgÀ «ZÁgÀ ªÀiÁqÀ¯ÁV §A¢üvÀ ¸ÀwñÀ @ ¨ÁA¨É ¸ÀvÁå vÀAzÉ ¥ÀgÀ±ÀÄgÁªÀÄ ºÉƼÀÌgï FvÀ£ÀÄ £ÀUÀgÀzÀ ««zsÀ oÁuÉUÀ¼À°è£À PÉÆïÉ, ¸ÀÄ°UÉ ªÀÄvÀÄÛ zÀgÉÆÃqÉ ¥ÀæPÀgÀtUÀ¼À°è DgÉÆævÀ¤zÀÄÝ C®èzÉ EwÛaUÉ UÁf¥ÀÆgÀzÀ°è dgÀÄVzÀ PÉÆ¯É ¥ÀæPÀgÀzÀ DgÉÆæAiÀiÁVgÀÄvÁÛ£É. C®èzÉ FvÀ£ÉÆA¢UÉ §A¢üvÀgÁzÀ EvÀgÀ DgÉÆæUÀ¼ÀÄ ¸ÀºÀ UÀÄ®§UÁð £ÀUÀgÀzÀ ¨ÉÃgÉ ¨ÉÃgÉ oÁuÉ ¥ÀæPÀgÀtUÀ¼À°è DgÉÆævÀgÁVgÀÄvÁÛgÉ. 
ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸುರೇಖಾ ಗಂಡ ವಿಜಯಕುಮಾರ ಸೂನಕೌಡೆ ಸಾಃ ಮನೆ ನಂ. 2-834/5, ಭಾಗ್ಯ ನಿವಾಸ ಭರತ ನಗರ ತಾಂಡ ಗುಲಬರ್ಗಾ ಇವರು ಠಾಣೆಗೆ ದಿನಾಂಕ 28-09-2013 ರಂದು 02:00 ಪಿ.ಎಂ. ಸುಮಾರಿಗೆ ಆಕೆಯ ನೆಗಣೀ ಅನಿತಾ ಇಬ್ಬರೂ ಕೂಡಿಕೊಂಡು ತಮ್ಮ ಮನೆಯಲ್ಲಿಕೆಲಸ ಮಾಡುವ ಗೌಸಿಯಾ ಇವಳ ಮಗಳ ಲಗ್ನಗೋಸ್ಕರ ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ಅಜೀಜ್ ಮಿಯಾಂ ಇವರ ಮನೆಯ ಎದುರುಗಡೆ ಕಚ್ಚಾ ರೋಡಿನ ಮೇಲೆ ಫಿರ್ಯಾದಿದಾರಳ ಎದುರುಗಡೆಯಿಂದ ಒಂದು ಎಫ್.ಜೆಡ್ ಮೋಟಾರ ಸೈಕಲ್ ಮೇಲೆ 02 ಜನರು ಬಂದವರೇ ಮೋಟಾರ ಸೈಕಲ ಹಿಂದುಗಡೆ ಕುಳಿತುಕೊಂಡವನು ಫಿರ್ಯಾದಿದಾರಳ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 04 ಗುಂಡು ಮತ್ತು 02 ತಾಳಿ ಕರಿಮಣಿ ಸಮೇತ ಒಟ್ಟು 5.1/2 ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 1,50,000/- ರೂ. ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಸೇಡಂ ರೋಡಿನ ಕಡೆಗೆ ಓಡಿ ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 September 2013

ಅಪಘಾತ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀ ಶ್ರೀಮಂತ ತಂದೆ ಭೀಮಣ್ಣ ಕಟ್ಟಿಮನಿ ಸಾ: ನೀಲಹಳ್ಳಿ  ಇವರು  ದಿನಾಂಕ: 27-07-2013 ರಂದು ಸಾಯಂಕಾಲ ನನ್ನ ತಾಯಿಯಾದ ತಿಪ್ಪಮ್ಮ ಗಂಡ ಭೀಮಣ್ಣಾ ಕಟ್ಟಿಮನಿ ಇವಳು ಪಂಚಾಯತ ಹಿಂದೆ ಸಂಡಾಸ ಮಾಡಿ ನೀರಿನ ಹೌಸ ಹತ್ತಿರ ಸೇಡಂ ಗುಲಬರ್ಗಾ ರೋಡಿ ಡಾಟಿ ಮನೆಗೆ ಬರುತ್ತಿರುವಾಗ ಸೇಡಂ ಕಡೆಯಿಂದ ಬೊಲೇರೋ ಜೀಪ ನಂಬರ ಕೆ.ಎ. 32 ನೆ. 814 ನೇದ್ದರ ಚಾಲಕನು ತನ್ನ ಜೀಪನ್ನು ಅತೀ ವೇಗ ಮತ್ತು ಅಲ್ಷಕತನದಿಂದ ಜೀಪ ನಡೆಸಿಕೊಂಡು ಬಂದು ರೋಡ ದಾಟುತ್ತಿದ್ದ  ನನ್ನ ತಾಯಿ ತಿಪ್ಪಮ್ಮ ಇವಳಿಗೆ ಅಪಘಾತ ಪಡಿಸಿದ್ದರಿಂದ ಅವಳ ಎಡಮೆಲಕಿಗೆ ಎಡಗಲ್ಲಕ್ಕೆ ಬಲಗೈ ಮೋಳಕೈಗೆ ಬಾರಿ ಎಡಗೈ ಮಣಿಕಟ್ಟಿನ ಹತ್ತಿರ ಬಲಗಾಲು ಮೂಲಕಾಲುಗಳಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಸಾಬಣ್ಣ ತಂದೆ ಬಂದಪ್ಪ ಬಂಡಾರಿ ಸಾ: ಚಟ್ಟನಾಳ ಹಾ:ವ ಉರಳಿ ಕಾಂಚಿ ತಾ: ಹವೇಲಿ ಮಹಾರಾಷ್ಟ್ರ ರಾಜ್ಯ ಇವರು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಜೇವರ್ಗಿ ಪಟ್ಟಣದ ಗಡ್ಡಿ ಪೂಲ ಹತ್ತಿರ ರೋಡಿನಲ್ಲಿ ಫಿರ್ಯಾದಿ ಮತ್ತು ಇತರರು ಕೂಡಿ ಇಂಡಿಕಾ ಕಾರ ನಂಬರ ಎಮ್.ಹೆಚ್.06-ಎಬಿ-6922 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಟವರಸ್ ಲಾರಿ ನಂ.ಕೆ.ಎ.28-ಎ-7266 ನೇದ್ದರ ಚಾಲಕ ರಫೀಕ ತಂದೆ ಮೀರಾ ಸಾಬ ಇತನು ತನ್ನ ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ನಡೆಸಿ ಕಾರಿಗೆ ಡಿಕ್ಕಿ ಪಡೆಸಿ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 September 2013

ಅಸ್ವಾಭಾವಿಕ ಮರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಕ್ರಿಷ್ಣ ತಂದೆ ದೇಸು ನಾಯಕ ಸಾ: ಬದನಿಹಳ ತಾಂಡಾ ತಾ: ಜೇವರ್ಗಿ ರವರ ಮಗಳಾದ ಶಾಂತಬಾಯಿ ಇವಳಿಗೆ ಸುಮಾರು 2- 3 ವರ್ಷಗಳಿಂದ ಹೊಟ್ಟೆ ಕಡಿತ ಬೇನೆ ಇದ್ದು ಸದರ ಬೇನೆ ಆಸ್ಪತ್ರೆಗೆ ತೋರಿಸಿದರು ಕಡಿಮೆ ಆಗದ ಕಾರಣ ನಿನ್ನೆ ದಿನಾಂಕ 25/09/13 ರಂದು ಮುಂಜಾನೆ 7-00 ಗಂಟೆಗೆ ಕ್ರಿಮಿನಾಶಕ ಎಣ್ಣೆ ಕುಡಿದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾದಗ ಉಪಚಾರ ಫಲಕಾರಿಯಾಗದೆ. ಮದ್ಯಾಹ್ನ 1-00 ಗಂಟೆಗೆ ಸದರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 18-09-2013 ರಂದು ರಾತ್ರಿ 11-00ಗಂಟೆಯಿಂದ ದಿಃ 19-09-2013 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮರಗುತ್ತಿ ಕ್ರಾಸಿನಲ್ಲಿ ಇರುವ ಟಾವರಿನ ಸ್ಥಳದಲ್ಲಿ ಚಾರ್ಜ ಮಾಡಲು ಇಟ್ಟಿದ 2023 ಬ್ಯಾಟರಿಗಳಲ್ಲಿ 35 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಲ್ಲದೇ ಸೆಕ್ಯೂರಿಟಿ ಗಾರ್ಡಗಳಾದ 1) ಪಂಡಿತ ತಂದೆ ಶರಣಪ್ಪಾ ಲಿಂಬೂರ ಮತ್ತು 2) ವಿಜಯಕುಮಾರ ತಂದೆ ಸುಬ್ಬಣ್ಣಾ ವರವಂಡಿ ಸಾ:ಇಬ್ಬರು ಡೊಂಗರಗಾಂವ ಮತ್ತು 3)ಟಕ್ನಿಶಿಯನ್ ಉಮೇಶ 4) ಟೆಕ್ನಿಕಲ್ ಮ್ಯಾನೇಜರ ಬಾಬುರಾವ ಇವರುಗಳ ಮೇಲೆ ಸಂಶಯವಿರುತ್ತದೆ. ಅಂತಾ ಶ್ರೀ ಬಾಬುರಾವ ತಂದೆ ಚಂದ್ರಪ್ಪಾ ನರಸಗೊಂಡಿ ಉಪ-ಸೆಕ್ಯೂರಿಟಿ ಪೆಟ್ರೋಲಿಂಗ್ ಆಫೀಸರ್ ರೇವಿನ ಬ್ಯಾಕ್ ಸಕ್ಯೂರಿಟಿ ಇಂಡಿಯಾ ಲಿಮಿಟೆಡ್ ಬೆಂಗಳೂರ ಸಾ:ಶಿವನಗರ ಸೌಥ ಬೀದರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ರೇವಣಸಿದ್ದಯ್ಯ ತಂದೆ ನಾಗಯ್ಯ ಮಹಾಂತ ಮಠ ಸಾಕಮಲಾಪೂರ ರವರಿಗೆ ದಿನಾಂಕ;24-09-2013 ರಂದು 22-00 ಗಂಟೆಗೆ  1) ಸಿದ್ದಪ್ಪ ಸೂಗೂರ, 2) ಶ್ರೀಕಾಂತ ತಂದೆ ಈಶ್ವರ ಸುಗೂರ, 3) ಸತೀಶ ತಂದೆ ಈಶ್ವರ ಸೂಗೂರ, 4) ಶಶಿಕಾಂತ ತಂದೆ ಈಶ್ವರ ಸೂಗೂರ ಎಲ್ಲರೂ ಸಾ; ಕಮಲಾಪೂರ ರ ಮಠದ ಜಾಗದಲ್ಲಿ ಹೊಲಸು ಹಚ್ಚುವ ವಿಷಯದಲ್ಲಿ ಇಲ್ಲೇಕೆ ಹಚ್ಚುತ್ತಿದ್ದೀರಿ ಅಂತಾ  ಹೇಳಿದಕ್ಕೆ ಆರೋಪಿತರು ನೀನು ಯಾರು  ಅಂತ ಅಂದವರೆ ಪಿರ್ಯಾದಿಗೆ ಅವಾಚ್ಯಾವಾಗಿ ಬೈದ್ದು ಅಕ್ರಮವಾಗಿ ತಡೆದು ಕೈಯಿಂದ ಮತ್ತು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಅಪಘಾತ ಪ್ರಕರಣ :
ನೆಲೋಗಿ  ಠಾಣೆ
ದಿನಾಂಕ 26-09-2013 ರಂದು  ಮಧ್ಯಾಹ್ನ 04.30 ರ ಸುಮಾರಿಗೆ ಟ್ರಾಕ್ಟರ್ ನಂ ಕೆಎ-32 ಟಿ-906 ನೇದ್ದರಲ್ಲಿ 1] ಯೂಸುಫ್ 2] ಮುಜೀಬ 3] ರಾಹೂಲ 4] ಅರುಣ 5] ಆಜಾದ 6] ಸಜ್ಜಾದ 7] ಬಾದಲ್ 8] ಸೋನು ಮತ್ತು 9] ರವಿಶೇಖ ರವರುಗಳು ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಜೇವರ್ಗಿ ಕಡೆಯಿಂದ ಎಸ್ ಎನ್ ಹಿಪ್ಪರಗಾ ಕಡೆ ಹೋಗುವಾಗ ಹರವಾಳ ಕ್ರಾಸ ಸಮೀಪದಲ್ಲಿ ಇರುವ ಇಳಿಜಾರನಲ್ಲಿ ಟ್ರಾಕ್ಟರ್ ಚಾಲಕ ಧನ್ನು ತಂದೆ ಗಂಗು ಮುಧೋಳ (ಬಿ) ತಾ: ಜೇವರಗಿ ಈತನು ಟ್ರಾಕ್ಟರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗಿರುವ ತಗ್ಗಿಗೆ ಬಿದ್ದಿದ್ದರಿಂದ ಟ್ರಾಲಿಯಲ್ಲಿ ಕುಳಿತಿದ್ದ ಯೂಸುಫ, ಮುಜೀದ, ರಾಹೂಲ, ಅರುಣ, ಆಜಾದ, ಸಜ್ಜಾದ, ಬಾದಲ, ಸೋನು ಎಲ್ಲರಿಗೂ ಮೈ, ಕೈ ಗೆ ಭಾರಿ ಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

26 September 2013

ಅಪಘಾತ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಹರೀ ತಂದೆ ಠಾಕೂರ ಚವ್ಹಾಣ   ಸಾ:ಬಿಜಲಿಗುಂಡ ತಾಂಡ ಮಟಗೀ ರೋಡ ಆಳಂದ ಇವರು  ದಿನಾಂಕ:25/09/2013 ರಂದು ನಾಗು ಯಲಬಾರವರ ಕಡೆಯಿಂದ ಕಬ್ಬು ಕಡೆಯುವ ಲೇಬರ್ ಪೆಮೇಟ್ ಅಡವಾನ್ಸ್ ಹಣ ತಗೆದಿಕೊಂಡು ಮನೆಗೆ ಬರುವಾಗ ದರ್ಗಾಶಿರೂರ-ಅಲ್ಲಾಪೂರ ರಸ್ತೆಯ ಮಧ್ಯದಲ್ಲಿ ಸೈಬಣ್ಣಾ ಭಜಂತ್ರಿರವರ ಹೊಲದ ಹತ್ತಿರ ಕರವಿಂಗ್ ರಸ್ತೆಯಲ್ಲಿ ಮದ್ಯಾಹ್ನ 02:30 ಗಂಟೆಯ ಸುಮಾರಿಗೆ ನನ್ನ ಅಳಿಯ ಸುಭಾಷ ತಂದೆ ಅಂಬಾದಾಸ ರಾಠೊಡ ಇತನು ತನ್ನ ಮೋಟರ್ ಸೈಕಲ್ ನಂ: ಕೆ.ಎ: 32 ವಿ: 5651 ನೇದ್ದರ ಮೇಲೆ ರಸ್ತೆಯಲ್ಲಿ ಬರುವಾಗ ಹಿಂದಿನಿಂದ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಅಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ನನ್ನ ಅಳಿಯನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದರಿಂದ ನನ್ನ ಅಳಿಯನು ಮೋಟರ್ ಸೈಕಲ್ ಮೇಲಿಂದ ಬಿದ್ದು ಬಾಯಿಂದ,ಮೂಗಿನಿಂದ ರಕ್ತಬಂದು ಹಾಗೂ ತೊರಡಿಗೆ ಬಾರಿ ರಕ್ತಗಾಯವಾಗಿ ಅಲ್ಲಲ್ಲಿ ಮೈಮೇಲೆ ಕಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಗಂಡ ಸುರೇಶ ಅನ್ನದವರ ಜಾ: ಹರಿಜನ ಸಾ: ಕೂಟನೂರ ರವರು  ದಿನಾಂಕ: 24-09-2013 ರಂದು ರಾತ್ರಿ 08.30 ಪಿ ಎಮ್ ದ ಸುಮಾರಿಗೆ ನನ್ನ ಅಣ್ಣ ಬಾಬು ಇವನು ನನ್ನ ಮನೆಯ ಮುಂದೆ ತನ್ನ ಹೆಂಡತಿಗೆ ಬೈಯುತ್ತಿದ್ದ, ಆಗ ಅವನು ಬೈಯುವದನ್ನು ನೋಡಿ ನಮ್ಮೂರ ಮಲ್ಲಪ್ಪ ತಂದೆ ಭೀಮರಾಯ ತಳವಾರ, ಬಸಮ್ಮ ಗಂಡ ಭೀಮರಾಯ ತಳವಾರ, ಶಾಂತಬಾಯಿ ಗಂಡ ಮಲ್ಲಪ್ಪ ತಳವಾರ ಇವರು ಬಂದು ವೀನಾ ಕಾರಣ ನನಗೆ ಏ ರಂಡಿ ನಿನ್ನ ಅಣ್ಣ ಬಾಬುಗೆ ಹೇಳಲಿಕ್ಕೆ ಬರುವದಿಲ್ಲಾ. ರಸ್ತೆಯಲ್ಲಿ ನಿಂತು ಬೈಯುತ್ತಾನೆ ಅಂದವರೆ ಶಾಂತಾಬಾಯಿ ಇವಳು ನನಗೆ ಕೈಯಿಂದ ಬೆನ್ನ ಮೇಲೆ ಹೊಡೆದಳು. ಆಗ ಮಲ್ಲಪ್ಪ ತಳವಾರ, ಬಸಮ್ಮ ತಳವಾರ ಇವರು ಹೊಡಿ ಜಾತಿ ನಿಂದನೆ ಮಾಡಿ ಜಾತಿ ಎತ್ತಿ ಬೈದಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 24-09-13 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಬಸ್ಸು ಮತ್ತು  ಆತನ ಗೆಳೆಯರು ಉಟಕ್ಕೆಂದು ಸಂತೋಷ ದಾಬಾಕ್ಕೆ ಬಂದಿದ್ದು ಚಿಕನ ಆರ್ಡರ ಮಾಡಿದ್ದು ಬಸ್ಸು ಚಿಕನ ಸರಿಯಾಗಿ ಮಾಡಿಲ್ಲಾ ಭೋಸಡಿ ಮಗನೇ ಎಂದು ಬೈಯ್ಯುತ್ತಿದ್ದಾಗ  ಶ್ರೀ ಅಂಬಾರಾಯ ತಂದೆ ನರಸಿಂಗರಾವ ಮಾನೆ ಸಾ: ಚನ್ನವೀರ ನಗರ ಗುಲಬರ್ಗಾ ರವರು   ಕೇಳಿ ಆರೋಪಿತನ ಹತ್ತಿರ ಹೋಗಿ ಯಾಕೇ ಬೈಯ್ಯುತ್ತಿದ್ದಿ ಎಂದು ಕೇಳಿದ್ದಕ್ಕೆ ಅವಾಚ್ಯ ಬೈದು ಫಿರ್ಯಾದಿ ತಲೆ ಮೇಲೆ ಬಾಟಲಿಯಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 September 2013

ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಾಜಕುಮಾರ ತಂದೆ ಅಂಗನು ಸಾ:ಸಿರಸಾ ದೋಗೋಳಿ ತಾ:ಮಾಂದುಗಳ ಜಿಲ್ಲಾ ಜಾಲೋನ  ಹಾ:ವ: ಬಂದೇನವಾಜ ಮಜೀದ ಹತ್ತಿರ ಮಿಲ್ಲತ ನಗರ ಗುಲಬರ್ಗಾ ರವರ ಹೆಂಡತಿ ಗುಡ್ಡಿದೇವಿ ಇವಳು ದಿನಾಂಕ 10-09-13 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ  ಮನೆಯಲ್ಲಿ ಊಟ ಮಾಡುತ್ತಿದ್ದು, ಮಗಳು ಮೋಹಿನಿ ಬಟ್ಟೆ ತೊಳೆಯುತ್ತೇನೆ ಎಂದು  ಸಾಬೂನು ತೆಗೆದುಕೊಂಡು  ಮನೆ ಗೇಟ ಎದುರು ಬಟ್ಟೆ ತೊಳೆಯುತ್ತಿದ್ದಳು ಸ್ವಲ್ಪ ಸಮಯದ ನಂತರ ಮಗಳು ಮೋಹಿನಿ ಇವಳಿಗೆ  ನೋಡಲಾಗಿ  ಕಾಣಲಿಲ್ಲಾ. ಅಕ್ಕ ಪಕ್ಕದ ಜನರಿಗೆ ವಿಚಾರಿಸಲೂ  ಅವಳ ಬಗ್ಗೆ ಯಾವುದೇ ಪತ್ತೆ ಸುಳಿವು ಸಿಗಲಿಲ್ಲಾ. ಅವಳ ಪತ್ತೆ  ಕುರಿತು ಇಲ್ಲಿಯವರೆಗೆ ಗುಲಬರ್ಗಾ ನಗರದಲ್ಲಿ ಮತ್ತು ಇತರೇ ಕಡೆ ಹುಡುಕಾಡಲೂ ಸಿಕ್ಕಿರುವುದಿಲ್ಲಾ. ಇಂದು ನಮಗೆ ಗೊತ್ತಾಗಿದ್ದೆನೆಂದೆರೆ, ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ  ಸಿರಾಜೋದ್ದಿನ ತಂದೆ ಇಸ್ಮಾಯಿಲಸಾಬ ಭೋಸಗಾ ಸಾ: ಮಿಲ್ಲತ ನಗರ ಗುಲಬರ್ಗಾ ಈತನು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂದು ಗೊತ್ತಾಗಿರುತ್ತದೆ. ಸಿರಾಜೋದ್ದಿನ ಈತನು ಅಂದಿನಿಂದ ಓಣಿಯಲ್ಲಿ  ಕಾಣಿಸುತ್ತಿಲ್ಲಾ. ಕಾರಣ ನನ್ನ ಮಗಳಿಗೆ ಅಪಹರಿಸಿಕೊಂಡು ಹೋದ ಸಿರಾಜೊದ್ದಿನ ತಂದೆ ಇಸ್ಮಾಯಿಲ ಭೋಸಗಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ನಾಗಣ್ ತಂದೆ  ಸಪ್ಪಣ್ಣಾ ಧರ್ಮಾಪೂರ ಸಾ: ಸಂಜಯಗಾಂಧಿ ನಗರ ದುಭೈ ಕಾಲೋನಿ ಗುಲ್ಬರ್ಗಾ ಇವರ ಮಗ ಪ್ರಭುಲಿಂಗ ಇತನು ದಿನಾಂಕ: 24-09-2013 ರಂದು  407 ವಾಹನ ನಂ: ಕೆಎ-28-3983 ನೇದ್ದರಲ್ಲಿ ಸರ್ಕಾರಿ ಮದ್ಯವನ್ನು ನಂದೂರದ ಕೆ.ಎಸ್.ಬಿ.ಸಿ.ಎಲ್. ಕಂಪನಿಯ ಮದ್ಯವನ್ನು ಹಾಕಿಕೊಂಡು ಶಹಾಬಾದದ ಸರೋಜಾ ವೈನ್ಸ್ ಮತ್ತು ಸರೋಜಾ ಬಾರಗಳಿಗೆ ವಾಹನದಲ್ಲಿ ಹಾಕಿಕೊಂಡು ಬರುತ್ತಿದ್ಧಾಗ ಶಹಾಬಾದದ ಜೆ.ಪಿ.ಕಂಪನಿಯ ಡಾ:: ಜಗಜೀವನ ರಾಮ ಕ್ರಾಸ ಹತ್ತಿರ ಬರುತ್ತಿದ್ದಾಗ ಜೆ.ಪಿ.ಕಂಪನಿಯ ಕೊಬೊಲ್ಕೊ ಕಂಪನಿಯ ಕ್ರೇನ್ ಚಾಲಕನು ತನ್ನ ಕ್ರೇನನ್ನು ನಿಷ್ಕಾಳಜಿತನದಿಂದ ಚಲಾಯಿಸುತ್ತಿರುವಾಗ ಸದರಿ ಕ್ರೇನ್ ಮುರಿದು  ಪಿರ್ಯಾದಿ ಮಗ ಚಲಾಯಿಸುತ್ತಿದ್ದ  407 ವಾಹನದ ಮೇಲೆ ಬಿದ್ದಿದ್ದರಿಂದ ಸದರಿ 407 ವಾಹನದಲ್ಲಿ ಪಿರ್ಯಾದಿಯ ಮಗ ಪ್ರಭುಲಿಂಗ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಸದರಿ 407 ವಾಹನದ ಕ್ಲೀನರನಾದ ಚಂದ್ರಕಾಂತ ಇತನಿಗೆ ಎರಡು ಕಾಲುಗಳೀಗೆ ಬಾರಿ ರಕ್ತಗಾಯವಾಗಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಗುಲ್ಬರ್ಗಾ ಕ್ಕೆ ಜೆ,ಪಿ, ಕಂಪನಿಯ ಅಂಬುಲೇನ್ಸ್ ದಲ್ಲಿ ಹಾಕಿಕೊಂಡು ಹೋಗಿರುತ್ತಾರೆ. ಸದರಿ ಕ್ರೇನ್ ಚಾಲಕನು ನಿಷ್ಕಾಳಜಿತನದಿಂದ ಚಲಾಯಿಸಿ ನನ್ನ ಮಗನ ಸಾವಿಗೆ ಕಾರಣವಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ಸುರೇಂದ್ರನಾಥ ತಂಧೆ ಅನಂತಕುಮಾರ ಬೇಳಮಕರ  ಸಾ: ಪೊಲಕಪಳ್ಳಿ ತಾ: ಚಿಂಚೋಳಿ ಇವರ ಹಿರಿಯ ಅಣ್ಣನಾದ ರಮೇಶ ತಂದೆ ಅನಂತಕುಮಾರ ಬೆಳಮಕರ ಇವರು ದಿನಾಂಕ 24-09-2013 ರಂದು ಮ್ಮ ಪೊಲಕಪಳ್ಳಿ ಗ್ರಾಮದ  ನಮ್ಮ ಸಮಾಜದ ಕಮೀಟಿ ಹಾಲಿನಲ್ಲಿ ಮಾತಾಡುತ್ತಾ ಕುಳಿತವನು ಮೂತ್ರ ವಿಸರ್ಜನೆಗೆಂದು ನಮ್ಮ ಗ್ರಾದ ಬಸ ನಿಲ್ದಣದಿಂದ ಮುಂದೆ ತಾಂಡೂರು ಕಡೆಗೆ ಹೋಗುವ  ಮುಖ್ಯ ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮೂರ ಬಸ್ಸ ನಿಲ್ದಣದ ಹತ್ತಿರ ಯಾವೋನೋ ಒಬ್ಬ ತನ್ನ ಲಾರಿಯನ್ನು ಅಡ್ಡ ದಿಡ್ಡಿಯಾಗಿ ಅತೀ ವೇಗ, ನಿಷ್ಕಾಳಿಜಿತನದಿಂದ ಹಾಗೂ ಮನುಷ್ಯ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಸದರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿಸದ್ದ ನನ್ನ ಅಣ್ಣ ರಮೇಶ ಬೇಳಮಕರ್ ಇವರಿಗೆ ಹಿಂದಿನಿಂಧ ಡಿಕ್ಕಿ ಪಡಿಸಿ ಸದರ ಲಾರಿಯನ್ನು ಸ್ಥಳದಲ್ಲಯೇ ಬಿಟ್ಟು  ಚಾಲಕ ಓಡಿಹೋಗಿದ್ದು ಇರುತ್ತದೆ. ಸದರ ಅಪಘಾತ ಘಟನೆಯಿಂದ ನನ್ನ ಅಣ್ಣನ ತಲೆಗೆ ,ಎದೆಗೆ , ಬಾರಿ ಪ್ರಮಾಣದ ಪೆಟ್ಟಾಗಿದ್ದು  ಸದರ ಅಪಘಾತ ಪಡಿಸಿದ  ಲಾರಿಯನ್ನು ನೋಡಲಾಗಿ  ಅದರ ನಂ ಕೆ ಎ 39  4459 ಇರುತ್ತದೆ. ಸದರ ಅಪಘಾತ  ಘಟನೆಯಿಂದಾಗಿ ತಲೆ, ಎದೆಗೆ ಜೋರಾಗಿ ಪೆಟ್ಟಾಗಿದ್ದರಿಂದ ನನ್ನ ಅಣ್ಣನ ಕಿವಿಯಿಂದ ರಕ್ತ ಬರುತ್ತಿದ್ದು ಇದರಿಂದ ಮತ್ತಷ್ಟು  ಗಾಬರಿಯಾದ ನಾನು 108 ಅಂಬ್ಯುಲೆನ್ಸ ವಾಹನಕ್ಕೆ ಕರೆಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಸದರ ನನ್ನ ಅಣ್ಣನಿಗೆ ಅಂಬ್ಯುಲೆನ್ಸ ವಾಹನದಲ್ಲಿ  ಎತ್ತಿಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಚಿಂಛೊಳಿಗೆ ತಂಧು ಸೆರಿಕೆಮಾಡಿರುತ್ತೆನೆ. ಸದರ ಆಸ್ಪತ್ರೆಯಲ್ಲಿ  ವೈಧ್ಯರು  ನನ್ನ ಅಣ್ಣನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಉಪಚಾರಕ್ಕಾಗಿ  ಸರಕಾರಿ ಅಂಬ್ಯುಲೆನ್ಸನಲ್ಲಿಯೇ ಗುಲ್ಬರ್ಗಾಕ್ಕೆ ಒಯ್ಯುತ್ತಿರುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಕರೆಪ್ಪ ತಂದೆ ಜಕ್ಕಪ್ಪ ಬಮ್ಮನಳ್ಳಿ ಸಾ:  ಕಲ್ಲಹಂಗರಗಾ ರವರ ತಮ್ಮ ಸಾಯಿಬಣ್ಣ ತಂದೆ ಜಕ್ಕಪ್ಪ ಬಮ್ಮನಳ್ಳಿ ಇವನು ಸಂಜೆ 07.30 ಸಮಯಕ್ಕೆ ತಮ್ಮ ಮನೆ ಕಲ್ಲಹಂಗರಗಾದಿಂದ ಹೆಂಡತಿ ಊರು ಗೌನಳ್ಳಿಗೆ ಹೋಗುತ್ತೇನೆಂದು ನಮ್ಮ ಮನೆಯಲ್ಲಿ ಇರುವ ಬೈಕ್ ನಂ ಕೆಎ-24 ಹೆಚ್-5859 ರಲ್ಲಿ ಹೊರಟನು. ದಿನಾಂಕ: 23-09-2013 ರಂದು ರಾತ್ರಿ 08.00 ಗಂಟೆಗೆ ನಮ್ಮ ಊರಿನ ಗಿರೆಪ್ಪ ಗೌಡರು ನನಗೆ ಫೋನ ಮಾಡಿ ನಮ್ಮ ಕಂಕರ ಮಶೀನ ದಾಟಿ ಶಿವಪ್ಪ ಹೆರೂರ ಇವರ ಹೊಲದ ಹತ್ತೀರ ನಿಮ್ಮ ತಮ್ಮ ಸಾಯಿಬಣ್ಣ ಹೊರಟಿದ್ದ ಬೈಕಗೆ ಜೇವರಗಿ ಕಡೆಯಿಂದ ಟ್ರಾಕ್ಟರ್ ಒಂದನ್ನು ಸದರ ಚಾಲಕನು ಅತೀ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಢಿಕ್ಕಿ ಮಾಡಿದ್ದರಿಂದ ನಿಮ್ಮ ತಮ್ಮನಿಗೆ ತಲೆಗೆ ಭಾರೀ ಗಾಯವಾಗಿದ್ದರಿಂದ ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ  ಅಂತಾ ಹೇಳಿದಾಗ ನಾನು ನಮ್ಮ ತಾಯಿ-ತಂದೆ ತಮ್ಮ ನೊಂದಿಗೆ ಬಂದು ನೋಡಲಾಗಿ ತಲೆಗೆ, ಬಲಗಾಲು ಮತ್ತು ಬಲಗೈಗೆ ಭಾರೀ ಗಾಯವಾಗಿ ತಲೆಯ ಮೆದಳು ಹೊರ ಬಂದು ಸತ್ತು ಹೋಗಿದ್ದನು. ನನ್ನ ತಮ್ಮನಿಗೆ ಢಿಕ್ಕಿ ಹೊಡೆದ ಟ್ರಾಕ್ಟರ್ ಸೊನ್ನ ಕ್ರಾಸನಲ್ಲಿ ಪೈಪು ಮಾಡುವವರಿಗೆ ಸೇರಿದ್ದು ಎಂದು ಗೊತ್ತಾಗಿ ಅಲ್ಲಿಗೆ ಹೋಗಿ ನಾನು ನೋಡಲಾಗಿ ಟ್ರಾಕ್ಟರ್ ನಂ ಕೆಎ-32 ಟಿಎ-3148 ಟ್ರೈಲಿ ನಂ ಕೆಎ-32 ಟಿ-3274 ಇರುತ್ತದೆ. ಗಾಡಿಯನ್ನು ಸೊನ್ನ ಕ್ರಾಸನಲ್ಲಿರುವ ಸಿಮೆಂಟ್ ಪೈಪು ಮಾಡುವ ಜಾಗದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಮೋಗಲಪ್ಪಾ ಫತ್ತೇಪುರ ಸಾ:ಐನ್ನೋಳ್ಳಿ ತಾ:ಚಿಂಚೋಳಿ ಇವರ ಎರಡನೆಯವಳಾದ ಶ್ರೀದೇವಿ ಎಂಬುವವಳು ತನ್ನೂರಿನ ಶೇಖರ ತಂದೆ ಮಾಣಿಕಪ್ಪಾ ಮುತ್ತಂಗಿ ಎಂಬುವವನೋಂದಿಗೆ ಕೇಳದ ವರ್ಷ ನವೆಂಬರ ತಿಂಗಳಲ್ಲಿ ಪ್ರೀತಿಸಿ ವಿವಾಹ ಆಗಿರುತ್ತಾಳೆ .ವಿವಾಹದ ನಂತರ ತನ್ನ ಅಳಿಯನು ತನ್ನ ಮಗಳಿಗೆ ಹೊಸಾ ಊರ ಭವಾನಿ ನಗರ ಚಿಂಚೋಳಿಯಲ್ಲಿ ಒಂದು ಕಿರಾಯಿ ಮನೆ ಮಾಡಿಕೋಂಡು ಸುಮಾರು ಮೂರು ತಿಂಗಳುಗಳ ವರೆಗೆ ಸಹ ಬಾಳ್ವೆಯನ್ನು ಮಾಡಿರುತ್ತಾನೆ.ತದನಂತರ ತನ್ನ ಮಗಳಿಗೆ ಬಿಟ್ಟು ಹೋಗಿದ್ದು ಕಳೆದ 5-6 ದಿವಸಗಳ ಹಿಂದಷ್ಟೆ ಮರಳಿ ಐನ್ನೊಳ್ಳಿ ಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದು, ವಿಷಯ ತಿಳಿದ  ತಾನು ಅವರ ಮನೆಗೆ ಹೋಗಿ ಬುದ್ದಿವಾದ ಹೇಳಿ  ಬಂದಿದ್ದು ದಿನಾಂಕ 22.09.2013 ರಂದು ಸಾಯಂಕಾ 04.00 ಗಂಟೆಗೆ ತಾನು ಮತ್ತು ತನ್ನ ಮಗನಾದ ಬಸವರಾಜ ಇಬ್ಬರು  ತಮ್ಮ ಮನೆಯ ಹತ್ತಿರ ಇದ್ದಾಗ ತಮ್ಮೂರಿನ ಶೇಖರ ತಂದೆ ಮಾಣಿಕಪ್ಪ, ಸುರೇಶ ತಂದೆ ಮಾಣಿಕಪ್ಪಾ,ಪ್ರಕಾಶ ತಂದೆ ಮಾಣಿಕಪ್ಪಾ,ಅನೂಸೂಯಾ ಗಂಡ ಮಾಣಿಕಪ್ಪಾ,ಬಸಮ್ಮ ಗಂಡ ನರಸಪ್ಪಾಎಂಬ 5 ಜನ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಹರಿಜನ ವಾಡಾದಲ್ಲಿರುವ ಡಾ:ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಜಾತಿ ಎತ್ತಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಸತೀಶ ತಂದೆ ಭಾಸ್ಕರ ವೈದ್ಯ ಸಾ:ಇಂಡಿಯನ್ಆಯಿಲ್ ಪೆಟ್ರೋಲ ಬಂಕ ಹತ್ತಿರ ಶಾಂತನಗರ ಬಂಕೂರ  ಇವರು ದಿನಾಂಕ: 24-09-2013 ರಂದು ನಾನು ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋದಾಗ ಮನೆಗೆ ಹಾಕಿದ ಬೀಗ ಮುರಿದಿದ್ದು, ನೋಡಿ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಬೆಡರೂಮ್ಕೋಣೆಯಲ್ಲಿದ್ದ ಅಲೆಮಾರಿ ತೆರೆದಿದ್ದು ಅಲೆಮಾರಿಯಲ್ಲಿದ್ದ 62 ಗ್ರಾಂ ಬಂಗಾರದ ಆಭರಣಗಳು ಅ.ಕಿ. 1.80.000/- ರೂ. ಕಿಮ್ಮತ್ತಿನವುಗಳು ಅಲೆಮಾರಿಯಲ್ಲಿಟ್ಟಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಂತರ ನನ್ನ ಹೆಂಡತಿಗೆ ಫೋನ ಮಾಡಿ ವಿಷಯ ತಿಳಿಸಿದೇನು. ಸದರಿ ಘಟನೆಯು ಇಂದು ದಿನಾಂಕ: 24/09/2013 ರಂದು 10.15 ಎಎಮ್ದಿಂದ 2.10 ಪಿಎಮ್ ಮದ್ಯದ ಅವಧಿಯಲ್ಲಿ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಕಮಲಾಪೂರ ಠಾಣೆ : ದಿನಾಂಕ 24-09-2013 ರಂದು ಕಮಲಾಪೂರ ಗ್ರಾಮದ ಜೀವಣಗಿ ಕ್ರಾಸನಲ್ಲಿ ಒಬ್ಬ ವೈಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮುಕ್ರಾಮ ದಾಬಾದ ಹತ್ತಿರ ಗಿಡದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಯಾವುದೋ ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದು ಹೊಗಿ ಬರುವ ಸಾರ್ವಜನಿಕರಿಗೆ 1 ರೂ ಗೆ 80 ರೂ ಕೊಡುತ್ತೆನೆ ಬನ್ನಿರಿ ಅಂತಾ ಕರೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು  ಧಾಳಿ ಮಾಡಿ ಸದರಿಯವನನ್ನು ಹಿಡಿದು ವಿಚಾರಿಸಲಾಗಿ ಅವನು ಪ್ರದಿಪ ತಂದೆ ನಾರಾಯಣರಾವ ಭಾಲ್ಕಿ @ ಉಪ್ಪಾರ ಸಾ : ಕಮಲಾಪೂರ ಅಂತಾ ತಿಳಿಸಿದ್ದು ಸದರಿಯವನಿಂದ ನಗದು ಹಣ 352-00 ರೂ, ಒಂದು ಬಾಲಪೆನ್ನ ಒಂದು ಮಟಕಾ ಚೋಟಿ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ  ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷತನದಿಂದ ವಾಹನ ಚಲಾಯಿಸಿದ ಪ್ರಕರಣಳು :
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218 ರ ಮೇಲೆ ಚಿಂದಿ ಬಸವಣ್ಣ ಗುಡಿಯ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಒಬ್ಬ ಕ್ರೂಜರ್ ಜೀಪ್ ಚಾಲಕನು ತನ್ನ ಕ್ರೂಜರ್ ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಕಟ್ ಹೊಡೆಯುತ್ತಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನನ್ನೊಂದಿಗಿದ್ದ ನಮ್ಮ ಪೊಲೀಸ್ ಸಿಬ್ಬಂದಿ ಜನರು ಸದರಿ ಕ್ರೂಜರ್ ಜೀಪನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು ನಿರ್ಲಕ್ಷಿಸಿ ಹಾಗೆಯೇ ತನ್ನ ಕ್ರೂಜರ್ ಜೀಪನ್ನು  ನಿಲ್ಲಿಸದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಕೂಡಿ ಸದರಿ ಕ್ರೂಜರ್ ಜೀಪನ್ನು ಓವರ ಟೇಕ್ ಮಾಡಿ ಕಮಲಾಪೂರದ ಓಕಳಿ  ಕ್ರಾಸ್ ಹತ್ತಿರ ಕ್ರೂಜರ್ ಜೀಪನ್ನು ಅದರ ಚಾಲಕನ್ನು ಹಿಡಿದು ಕ್ರೂಜರ್ ಜೀಪಿನಿಂದ ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಗಂಗಾಧರ ತಂದೆ ಬಸವಣ್ಣಯ್ಯ ಮಠ ಉ; ಚಾಲಕ ಸಾ;ನಾವದಗಿ ತಾ;ಜಿ;ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಕ್ರೂಜರ್ ಜೀಪ್ ನೋಡಲಾಗಿ ಅದರ ನಂಬರ್ ನೋಡಲಾಗಿ ಕೆಎ-32-ಬಿ-9980ನೇದ್ದು ಇರುತ್ತದೆ. ನಂತರ ಕ್ರೂಜರ್ ಜೀಪ್ ಮತ್ತು ಅದರ ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಓಕಳ್ಳಿ ಕ್ರಾಸ್ ಹತ್ತಿರ  ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218 ರ ಮೇಲೆ  ಹತ್ತಿರ ಕ್ರೂಜರ್ ಜೀಪ್ ಚಾಲಕನು ತನ್ನ ಕ್ರೂಜರ್ ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತದ್ದಾಗ  ನಾನು ಮತ್ತು ನನ್ನೊಂದಿಗಿದ್ದ ನಮ್ಮ ಪೊಲೀಸ್ ಸಿಬ್ಬಂದಿ ಜನರು ಸದರಿ ಕ್ರೂಜರ್ ಜೀಪನ್ನು  ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು ನಿರ್ಲಕ್ಷಿಸಿ ಹಾಗೆಯೇ ತನ್ನ ಕ್ರೂಜರ್ ಜೀಪನ್ನು ನಿಲ್ಲಿಸದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಕೂಡಿ ಸದರಿ ಕ್ರೂಜರ್ ಜೀಪನ್ನು  ಓವರ ಟೇಕ್ ಮಾಡಿ ಕಮಲಾಪೂರದ ಡಿ.ಎಮ್ ಕುಲಕರ್ಣಿ ಪೆಟ್ರೋಲ್ ಪಂಪ್ ಹತ್ತಿರ ಸದರಿ ಕ್ರೂಜರ್ ಜೀಪನ್ನು ಅದರ ಚಾಲಕನ್ನು ಹಿಡಿದು ಕ್ರೂಜರ್ ಜೀಪಿನಿಂದ  ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಕಾಳೇಶ್ವರ ತಂದೆ ವಿಜಯಕುಮಾರ ಕಲ್ಮೂಡ  ಉ; ಚಾಲಕ ಸಾ; ಗುಲಬರ್ಗಾ  ಅಂತಾ ತಿಳಿಸಿದ್ದು, ಆತನ ಕ್ರೂಜರ್ ಜೀಪ್ ನೋಡಲಾಗಿ  ಅದರ  ನಂಬರ್ ನೋಡಲಾಗಿ ಕೆಎ-34, ಎಮ್-1984 ನೇದ್ದು  ಇರುತ್ತದೆ. ನಂತರ ಸದರಿ ಕ್ರೂಜರ್ ಜೀಪ್ ಮತ್ತು ಅದರ ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಮರಗುತ್ತಿ ಕ್ರಾಸ್ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218 ರ ಮೇಲೆ  ಹತ್ತಿರ ಕ್ರೂಜರ್ ಜೀಪ್ ಚಾಲಕನು ತನ್ನ ಕ್ರೂಜರ್ ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತದ್ದಾಗ  ನಾನು ಮತ್ತು ನನ್ನೊಂದಿಗಿದ್ದ ನಮ್ಮ ಪೊಲೀಸ್ ಸಿಬ್ಬಂದಿ ಜನರು ಸದರಿ ಕ್ರೂಜರ್ ಜೀಪನ್ನು  ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು ನಿರ್ಲಕ್ಷಿಸಿ ಹಾಗೆಯೇ ತನ್ನ ಕ್ರೂಜರ್ ಜೀಪನ್ನು  ನಿಲ್ಲಿಸದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಕೂಡಿ ಸದರಿ ಕ್ರೂಜರ್ ಜೀಪನ್ನು  ಓವರ ಟೇಕ್ ಮಾಡಿ ರಾಜನಾಳ ಕಾಸ್ರ ಹತ್ತಿರ ಸದರಿ ಕ್ರೂಜರ್ ಜೀಪನ್ನು ಅದರ ಚಾಲಕನ್ನು ಹಿಡಿದು ಕ್ರೂಜರ್ ಜೀಪಿನಿಂದ  ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ರಾಜಕುಮಾರ ತಂದೆ ಪೀರಪ್ಪಾ ಮಾಳಗೆ ಉ;ಚಾಲಕ ಸಾ;ವರನಾಳ ತಾ;ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಕ್ರೂಜರ್ ಜೀಪ್ ನೋಡಲಾಗಿ  ಅದರ  ನಂಬರ್ ನೋಡಲಾಗಿ ಕೆಎ-39-3708 ನೇದ್ದು  ಇರುತ್ತದೆ. ನಂತರ ಸದರಿ ಕ್ರೂಜರ್ ಜೀಪ್ ಮತ್ತು ಅದರ ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸುನೀತಾ ಗಂಡ ಮಾರುತಿ ಕೇಶ್ವರ ಸಾ:ಕಿಣ್ಣಿ ಸಡಕ ಇವರು ಮನೆಯಲ್ಲಿದ್ದಾಗ ರವೀಂದ್ರ ಮೋಗಾ ಇವರ ಮನೆಯ ಕಡೆಗೆ ಜಗಳಾಡುವ ಬಾಯಿ ಮಾತಿನ ಸಪ್ಪಳ ಕೇಳಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ರವೀಂದ್ರ ಮೋಗಾ ಮತ್ತು ಆತನ ಹೆಂಡತಿ ಲಲಿತಾಬಾಯಿ  ಹಾಗೂ ಅವರ ಮಕ್ಕಳಾದ ರೇಷ್ಮಾ ಮತ್ತು ಸುಷ್ಮಾ ಇವರುಗಳು ಕೂಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಗ ಶಿವಕುಮಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮಗಳಾದ ರೇಷ್ಮಾಳಿಗೆ ನೀನು ವಿನಾಕಾರಣ ಮಾತನಾಡಿಸುತ್ತಿ ನೀನು ಅವಳ ತೆಲೆ ಕೆಡಿಸುತ್ತಿ  ಸೂಳೆ ಮಗನೆ ಅಂತ ಅವ್ಯಾಚ್ಚವಾಗಿ ಬೈಯುತ್ತಿದ್ದಾಗ ನನ್ನ ಮಗನು ರೇಷ್ಮಾಳು ತಾನಾಗಿಯೆ ಬಂದು ನನ್ನೊಂದಿಗೆ ಮಾತನಾಡಿಸುತ್ತಾಳೆ ನಾನೇನು ಅವಳ ತೆಲೆ ಕೆಡಿಸುತ್ತಿಲ್ಲಾ ಅಂತ ಹೇಳುತ್ತಿದ್ದಾಗ ನಮಗೆ ಎದುರು ಮಾತನಾಡುತ್ತಿ ಅಂತಾ ರವೀಂದ್ರ ಈತನು ನನ್ನ ಮಗನ ಎದೆಯ ಮೇಲಿನ ಅಂಗಿ ಹಿಡಿದು ತನ್ನ ಕೈಯಿಂದ ಕಾಪಳಕ್ಕೆ ಹೊಡೆಯುತ್ತಿದ್ದಾಗ ನಾನು ಅಲ್ಲಿಗೆ ಹೋಗಿ ಯಾಕೆ ನನ್ನ ಮಗನಿಗೆ ಹೊಡೆಯುತ್ತಿರಿ , ನಿಮ್ಮ ಮಗಳಿಗೆ ಹದ್ದು ಬಸ್ತಿನಲ್ಲಿ ಇಡಿ ಅಂತಾ ಹೇಳುತ್ತಿದ್ದಾಗ ಲಲಿತಾಬಾಯಿ ಇವಳು ಬಂದು ನನ್ನ ತೆಲೆಯ ಮೇಲಿನ ಕೂದಲು ಹಿಡಿದು ಜಗ್ಗುತ್ತಾ ಮೋದಲು ಈ ರಂಡಿಗೆ ಹೊಡೆಯಿರಿ ಅಂತಾ ನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದಳು ಆಗ ರವಿಂದ್ರ ಈತನು ಬಂದವನೇ ನನ್ನ ಸೀರೆ ಹಿಡಿದು ಎಳೆದಾಡಿ ಅವಮಾನ ಪಡಿಸುತ್ತಾ ನನ್ನ ಹೊಟ್ಟೆಗೆ ತನ್ನ ಕಾಲಿನಿಂದ ಒದ್ದು ಜೋರಾಗಿ ನೆಲಕ್ಕೆ ನೂಕಿಸಿ ಕೊಟ್ಟು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.