POLICE BHAVAN KALABURAGI

POLICE BHAVAN KALABURAGI

28 October 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಮುನಪ್ಪ ತಂದೆ ಅಂಬಣ್ಣ ನಾಲ್ಕಮನ್ ಸಾ|| ಉಡಚಣ ಇದ್ದು ನಾವು ನಮ್ಮ ತಂದೆ ತಾಯಿಗೆ ನಾಲ್ಕುಜನ ಮಕ್ಕಳಿದ್ದು 1)ಪ್ರಭಾವತಿ,2)ನಾನೂ,3)ಮೃತ ನಿರ್ಮಲ ಅಂತ ಇದ್ದು ನಮ್ಮ ತಂಗಿಯಾದ ನಿರ್ಮಲಾ ಇವಳಿಗೆ 13 ವರ್ಷಗಳ  ಹಿಂದೆ ದಿಕ್ಸಂಗಾ (ಕೆ) ಗ್ರಾಮದ ಸುಖದೇವ ತಂದೆ ಖಾಜಪ್ಪ ಮ್ಯಾಕೆರಿ ಇವರ ಜೋತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಇಗ ನಮ್ಮ ತಂಗಿಗೆ ಮೂರುಜನ ಹೆಣ್ಣು ಮಕ್ಕಳು ಇರುತ್ತಾರೆ ನಮ್ಮ ತಂಗಿ ಆಗಾಗ ನಮ್ಮ ಮನೆಗೆ ಬಂದಾಗ ನನಗೆ ನಮ್ಮ ಅತ್ತೆಯಾದ ರುಕ್ಕವ್ವ.ಗಂಡ ಸುಖದೇವ ,ನಾದನಿಯರಾದ ಸತ್ಯವ್ವ, ಬಂಗರೇವ್ವ ಇವರೇಲ್ಲರು ರಂಡಿ ನಿನಗೆ ಗಂಡು ಮಕ್ಕಳು ಆಗುವದಿಲ್ಲ ಬರಿ ಹೆಣ್ಣೆ ಹಡದಿ ಅಂತ ಹೋಡೆ ಬಡೆ ಮಡುತ್ತಾರೆ ಅಂತಾ ಹೆಳುತಿದ್ದಳು ನಮ್ಮ ತಂದೆಯಾದ ಅಂಭಣ್ಣ ನಮ್ಮ ಗ್ರಾಮದ ಪ್ರಮುಖರು ಕೂಡಿ ದಿಕ್ಸಂಗಾ (ಕೆ) ಗ್ರಾಮದ ನಮ್ಮ ತಂಗಿಯ ಗಂಡನಿಗೆ ಹಾಗೂ ಅವರ ಮನೆಯವರಿಗೆ ತಿಳುವಳಿಕೆಯಿಂದ ಬುದ್ದಿಮಾತು ಹೇಳಿ ಬಂದಿರುತ್ತಾರೆ. ದಿನಾಂಕ 26-10-2015ರಂದು ನನ್ನ ತಂಗಿ ನನ್ನ ಮೊಬಾಯಿಲಗೆ ಪೋನ್ ಮಾಡಿ ನನಗೆ ನನ್ನ ಗಂಡ ಅತ್ತೆ,ನಾದನಿಯರಾದ ಸತ್ಯವ್ವವ ,ಬಂಗರವ್ವ ನನಗೆ ರಂಡಿ ಇವತ್ತು ನಿನಗೆ ಬಿಡಗಿಲ್ಲ ಇಲ್ಲಿ ಹೆಂಗ ಸಂಸಾರ ಮಾಡ್ತಿ ಮಾಡು ಏಣ್ಣಿ ಹಾಕಿ ಸುಡತಿವಿ ಬೋಸಡಿ ಅಂತ ಹೊಡೆ ಬಡೆ ಮಾಡುಕತ್ತಾರೆ ಅಂತ ತಿಳಿಸಿ ಪೋನ್ ಕಟ್ ಮಾಡಿದಳು ನಂತರ ನಾನು ಗಾಬರಿಯಾಗಿ ನಮ್ಮ ಗ್ರಾಮದವರಾದ ವಿಠ್ಠಲ ಕಡ್ಲಾಜಿ, ಶಿವಾನಂದ ಮೂಲಿಮನಿ, ನನ್ನ ಸಂಭಂದಿಕನಾದ ಸಂಜು ಗಾಯಕವಾಡ ಎಲ್ಲರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹಾನ ಮಾಡಿಕೊಂಡು ರಾತ್ರಿ 23:00ಗಂಟೆ ಸುಮಾರಿಗೆ ದಿಕ್ಸಂಗಾ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ಮನೆಯ ಕೋಣೆಯಲ್ಲಿ ನಮ್ಮ ತಂಗಿಯ ಮೈಬೆಂಕಿಯಂದ ಸುಟ್ಟು ಬೆಂದಾದ ಸ್ಥಿತಿಯಲ್ಲಿ ಇದ್ದಳು ನಾವು ನಮ್ಮ ತಂಗಿಗೆಗೆ ವಿಚಾರಿಸಿದಾಗ ನನ್ನ ಗಂಡ ಅತ್ತೆ ನಾದನಿಯರಾದ ಸತ್ಯವ್ವ,ಬಂಗರವ್ವ ಇವರೆಲ್ಲರು ನನಗೆ ನಿನು ಜಿವಂತ ಇದ್ದರೆ ಬರಿ ಹೆಣ್ಣೆ ಹಡಿತಿ ಭೋಸಡಿ ಅಂತ ನನಗೆ ಹೊಡೆಬಡೆಮಾಡಿ ನನಗ ಕೋಣೆಯಲ್ಲಿ ಎಳೆದುಕೊಂಡು ಹೋಗಿ ನನ್ನ ಗಂಡ ಸೀಮೆಏಣ್ನೆ ನನ್ನ ಮೈಮೇಲೆ ಉಗ್ಗಿದಾಗ ನನ್ನ ನಾದನಿಯರು ಈ ರಂಡಿಗೆ ಇವತ್ತು ಸುಟ್ಟು ಖಲಾಸಮಾಡಮು ಅಂತ ಅಂದಾಗ ನಮ್ಮ ಅತ್ತೆ ಇವಳು ಬೆಂಕಿ ಕೊರೆದು ನನ್ನ ಮೈಮೇಲೆ ಒಗೆದು ನನಗೆ ಉರಿ ಹಚ್ಚಿ ಮನೆಯಿಂದ ಒಡಿಹೊಗಿರುತ್ತಾರೆ ಅಂತ ತಿಳಿಸಿದಳು ನಾವೇಲ್ಲರು ನಾವು ತಂದ ಖಾಸಗಿ ವಾಹನದಲ್ಲಿ ನಮ್ಮ ತಂಗಿಯನ್ನು ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಉಪಚಾರ ಫಲಕಾರಿಯಾಗದೆ ನಮ್ಮ ತಂಗಿ ನಿರ್ಮಲಾ ಇವಳು ಇಂದು ದಿನಾಂಕ 27-10-2015ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುಭಾಷ ತಂದೆ ಅಶೋಕ ಚಿಂತಪಳ್ಳಿ ಸಾ: ಮಲ್ಲಪ್ಪ ಪೇಂಟರ ಮನೆಯಲ್ಲಿ ಕಿರಾಯಿ ಮಾಣಿಕೇಶ್ವರಿ ಕಾಲನಿ ಕಲಬುರಗಿ  ರವರು ಕೆರೆ ಭೋಸಗಾ ಕ್ರಾಸ ದಾಟಿ ಇರುವ ದಾಬಾಕ್ಕೆ ಊಟ ಮಾಡಲು ಒಬ್ಬನೇ ಹೋಗಿ, ದಾಬಾದ  ಒಳಗಡೆ ಹೋಗುವ ಬಾಗಿಲಿನಲ್ಲಿ ನಿಂತಾಗ ಅಪರಿಚಿತ ಇಬ್ಬರು ಫಿರ್ಯಾದಿಗೆ  ದಾಬಾದ ಬಾಗಿಲಿನಿಂದ ಸರಿ ಅಲೇ ನಿನ್ನ ಅವ್ವನ ತುಲ್ಲ ಅಂತಾ ಬೈದ್ದಿದ್ದು, ಅವರಿಬ್ಬರಿಗೆ ಸಿದಾ ಮಾತಾಡರೋ ನಿಮ್ಮ ಅವ್ವ ತುಲ್ಲ ಅಂತಾ ಯಾರಿಗೆ ಬೈಯ್ಯತ್ತಿದ್ದಿರೀ ಅಂತಾ ಕೇಳಿದ್ದಕ್ಕೆ ಅವರಿಬ್ಬರು ಫಿರ್ಯಾದಿಗೆ  ಕೊಲೆ ಮಾಡುವ ಉದ್ದೇಶದಿಂದ ಯಾವುದೋ ಹರಿತವಾದ ಆಯುಧದಿಂದ ನನ್ನ ಎದೆಗೆ ಚುಚ್ಚಿ ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ರೋಜಾ ಠಾಣೆ : ಶ್ರೀಮತಿ ತಾಹೇರಾಬೇಗಂ ಗಂಡ ಶೇಖ ಮಹ್ಮದ ರಜಾಕ ಸಾ : ಮ.ನಂ 5449/3 ಬಿಬಿ ರಜಾ ಡಿಗ್ರಿ ಕಾಲೇಜ ಹತ್ತಿರ ಕಲಬುರಗಿ ರವರ ಗಂಡನಾದ ಶೇಖ ಮಹ್ಮದ ರಜಾಕ್ ಈತನು ಹೊರ ದೇಶದ ದುಬೈನಲ್ಲಿರುತ್ತಾರೆ. ಕಲಬುರಗಿಯಲ್ಲಿ ನಾನು ನನ್ನ ಮೂರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೇಸರಿನಲ್ಲಿ ಮತ್ತು ನನ್ನ ಗಂಡನ ಹೆಸರಿನಲ್ಲಿ ಕಲಬುರಗಿಯ ದರ್ಗಾ ಎಸ್.ಬಿ.ಹೆಚ್. ಬ್ಯಾಂಕ ಶಾಖೆಯಲ್ಲಿ ಖಾತೆ ಇರುತ್ತವೆ. ಮತ್ತು ಎ.ಟಿ.ಎಮ್.ಕಾರ್ಡ ಕೂಡಾ ಇರುತ್ತವೆ. ನನ್ನ ಗಂಡನು ಆಗಾಗ ತನ್ನ ಅಕೌಂಟಗೆ ಹಣ ಕಳುಹಿಸುತ್ತಿದ್ದನು ಮತ್ತು ಕಳುಹಿಸಿದ ಬಗ್ಗೆ ನಮಗೆ ಫೋನ ಮೂಲಕ ತಿಳಿಸುತ್ತಿದ್ದನು. ದಿನಾಂಕ 19-10-2015 ರಂದು ರಾತ್ರಿ ಅಂ 8.30 ಗಂಟೆಯ ಸುಮಾರಿಗೆ ನಮ್ಮ ಮನೆಯ ಮೊಬೈಲ್ ಫೋನ ನಂ 9448577202 ಇದು ನನ್ನ ಮಗನಾದ ಮಹ್ಮದ ಶಹಬಾಜ ಈತನ ಹತ್ತಿರ ಇದ್ದು ಆತನಿಗೆ ಮೊಬೈಲ್ ಪೋನ ನಂ 7259636446 ಇದರಿಂದ ಫೊನ ಮಾಡಿ ಮೈ ಬೆಂಗಳೂರು ಎಸ.ಬಿ.ಹೆಚ್. ಬ್ಯಾಂಕ ಮ್ಯಾನೇಜರ್ ಬಾತರಕರಹಾಹು ಕರ್ನಾಟಕೆ ಪೂರೆ ಎ.ಟಿ.ಎಮ್. ಕಾರ್ಡ ಚೆಕ ಕರ ರಹಾಹು ಆಪಕೆ ಕಾರ್ಡ ಕಾ ನಂಬರ ಅಬ ಆಯಾ ತುಮ್ಹಾರಾ ಕಾರ್ಡ ನಂಬರ ಕ್ಯಾ ಹೈ ಅಂತಾ ಕೇಳಿದಾಗ ನನ್ನ ಮಗ ನನ್ನ ಗಂಡನ ಹೆಸರಿನಲ್ಲಿರುವ ಎ.ಟಿ.ಎಮ್. ಕಾರ್ಡ ನಂ 5044352063200005481 ಅಂತಾ ಹೇಳಿದೆನು. ನಂತರ ಆತನು ಮೆಸೆಜ ಆತಾ ಆಪ ಮೆಸೆಜ್ ಆನೆಕೆ ಬಾದ ಉಸಮೆ 6 ನಂಬರ ಆತಾ ಓ ಆಪ ಪಡಕೆ ಮರೆಕು ಬೋಲನಾ ಅಂತಾ ತಿಳಿಸಿದಾಗ ಮೆಸೆಜ ಮೆ ಆಯೇಸೊ ನಂಬರ ಮೇರಾ ಬೇಟಾ 6-7 ಬಾರ ಪಡಕೆ ಬೋಲಾ ಆತನು ಅಚ್ಛಿ ಬಾತಹೈ ಆಪಕಾ ಕಾಮ ಹುವಾ ಸುಬೆ ಆಪಕಾ ಕಾರ್ಡ ರಿನಿವಲ್ ಹೋತಾ ನಯಾ ಕಾರ್ಡ ಆತಾ ಅಂತಾ ತಿಳಿಸಿದನು. ನಂತರ ಮರುದಿವಸ ದಿನಾಂಕ 20-10-2015 ರಂದು ಪೀರ್ ಸುಬೆ 7.30 ಬಜೆ ಪಹಲೆ ಆಯೆಸೋ ನಂಬರಸೆ ಫೊನ ಆಯಾ ಮೇರಾ ಬೇಟಾ ಫೋನ ಉಟ್ಯಾ ಅಬ್ದುಲರಜಾಕ ಕಾ ಕಾರ್ಡ ರಿನಿವಲ್ ಹುವಾ ಇಸಕೆ ವಾಸ್ತೆ ಏಕ್ ಐ.ಡಿ. ಫ್ರೂಫ್ ಹೋನಾ ತುಮ್ಹಾರಾ ಅಮ್ಮಿ ತಾಹೇರಾಬೇಗಂ ಕಾ ಬಿ ಎ.ಟಿ.ಎಮ್.ಕಾರ್ಡ ಹೈನಾ ಉಸಕಾಬಿ ರಿನಿವಲ್ ಕರನೆಕಾ ಹೈ ಉಸಕಾ ಬಿ ನಂಬರ ಬೋಲೊ ಅಂತಾ ಕೇಳಿದಾಗ ನನ್ನ ಮಗ ಮೇರಾ ಕಾರ್ಡ ನಂಬರ 5044352063200047509 ಬಿ ಬೋಲಾಬೋಲನೆಕೆ ಬಾದ 2 ಮೆಸೆಜ್ ಆಯಾ ಮೆಸೆಜ ಮೆ ಆಯೆಸೊ ನಂಬರ ಮೇರೆ ಬೇಟಾ ಪಡಕೆ ಬೋಲಾ ಬಾದಮೆ ಇನ್ಹೋನೆ ಇಸಕಾ ಭಿ ಐ.ಡಿ.ಫ್ರೂಫ್ ಚಾಹಿಯೆ ಆಪ ಕೆ ಪಾಸ ಔರ ಎಕ್ ಕಾರ್ಡ ಹೈನಾ ಉಸಕಾ ನಂಬರ ಬೋಲೊ ಅಂತಾ ತಿಳಿಸಿದಾಗ ಮೈನೆ ಮೇರೆ ಬೇಟೆಕೊ ನಂಬರ ಮತ್ ಬೋಲೊಬೇಟಾ ಅಂತಾ ತಿಳಿಸಿದಾಗ ಆತನು ಆಪ ನಂಬರ ನಹಿ ಬೋಲೆತೊ ತುಮ್ಹಾರಾ ಪೂರೆ ಪೈಸಾ ಜಾತೆ ದೆಖೋ ಅಂತಾ ಹೇಳಿದನು. ಮೈ ಮೇರಾ ಬೇಟೆಕೊ ನಕೊ ಬೋಲೊ ದೇಖೆಂಗೆ ಕ್ಯಾ ಹೋತಾ ಅಂತಾ ತಿಳಿಸಿದೆನು.ನಂತರ ದುಪ್ಹಾರ 3.30 ಬಜೆ ಫಿರ್ ಪಹಲೆಕಾ ನಂಬರಕಾ ಫೋನ ಆಯಾ ಮೇರೆಕು ಡೌಟ ಆಕೆ ಮೈ ಮೇರಾ ಬೇಟೆಕು ಬ್ಯಾಂಕ ಚಲೋ ದೇಖೇಂಗೆ ಅಂತಾ ಐಸಿಚ್ ಬಾತಕರ್ತೆ ಬ್ಯಾಂಕ ಕು ಆಕೆ ಬ್ಯಾಂಕ ಮೆ ಏಕ ನೌಕರಕು ಫೋನ ದಿಯಾ ಉನೊನೆ ಉಸಕೆ ಸಾಥ ಬಾತ್ ಕರ್ತೆ ವಕ್ತ ಫೋನ್ ಕಟ್ ಕರ್ದಿಯಾ ಬಾದಮೇ ಮೇರಾ ಅಕೌಂಟಮೇ ಔರ್ ಮೇರಾ ಶೊಹರ ಶೇಖ ಅಬ್ದುಲ ರಜಾಕ ಕೆ ಅಕೌಂಟಮೆ ಬ್ಯಾಂಕ ಮೇ ಪೈಸಾ ದೇಖೆತು ಮೇರಾ ಅಕೌಂಟಸೆ ದಿನಾಂಕ 20-10-2015 ಕು 5.000=00 ರೂ, ದಿನಾಂಕ 19-10-2015 ಕು 50.975=00 ರೂ,ಹೀಗೆ ಒಟ್ಟು 55.975=00 ರೂಪಾಗಳನ್ನು ನಮ್ಮ ಅಕೌಂಟನಿಂದ ನಮಗೆ ಮೋಸಮಾಡಿ ಫೋನ ನಂಬರ 7259636446 ರ ವ್ಯಕ್ತಿ ತನ್ನ ಹೆಸರು ಮತ್ತು ವಿಳಾಸ ಮರೆಮಾಚಿ ದೂರವಾಣಿ ಸಂಪರ್ಕ ಹೊಂದಿ ನಮ್ಮ ಕಾರ್ಡ ನಂಬರ ಬಳಸಿ ಹಣ ದೋಚಿರುತ್ತಾನೆ. ಅಲ್ಲದೆ ಇಂದು ದಿನಾಂಕ 27-10-2015 ರಂದು ಮದ್ಯಾಹ್ನ 4.50 ಗಂಟೆಗೆ ಮತ್ತೊಂದು ಫೊನ ನಂಬರ 7808334135 ಇದರಿಂದ ನಮ್ಮ ಫೊನ ನಂಬರ 9448577202 ಗೆ ಫೋನ ಮಾಡಿ ಆಪಕಾ ಎ.ಟಿ.ಎಮ್. ಕಾರ್ಡ ಬ್ಲಾಕ್ ಹೋಗಯಾ ಓ ಒಪನ ಕರನೆಕಾ ಹೈಕ್ಯಾ ಅಂತಾ ಕೇಳಿದಾಗ ನಾವು ಫೋನ ಕಟ್ ಮಾಡಿರುತ್ತೇವೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.