POLICE BHAVAN KALABURAGI

POLICE BHAVAN KALABURAGI

31 July 2017

Kalaburagi District Reported Crimes.

 ªÀĺÁUÁAªÀ ¥ÉưøÀ oÁuÉ : ¢£ÁAPÀ: 27/07/2017 gÀAzÀÄ 6-00 ¦JA ¸ÀĪÀiÁjUÉ ¦üAiÀiÁ𢠲ªÀgÁd ªÀÄvÀÄÛ DvÀ£À ªÀÄUÀ¼ÀÄ ¸Á¢é PÀÆrPÉÆAqÀÄ PÀ®§ÄgÀV¬ÄAzÀ ªÀĺÁUÁAªÀPÉÌ PÉÆæÃdgÀ fÃ¥À £ÀA. PÉJ:35-5902 £ÉÃzÀÝgÀ°è PÀĽvÀÄPÉÆAqÀÄ §gÀĪÁUÀ ¸ÀzÀj fÃ¥À ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹, ºÀ¼É CAPÀ®V PÁæ¸À ºÀwÛgÀ MªÉÄäÃ¯É ¨ÉæÃPï ºÁqzÀÝjAzÀ CzÉà ªÉüÉUÉ E£Éæߧâ C¥Á¢vÀ£ÀÄ vÀ£Àß PÉÆæÃdgÀ fÃ¥À £ÀA. J¦:27JPïì:7609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀ fæUÉ »A¢¤AzÀ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ §®UÁ°£À vÉÆqÉ ªÀÄÄjzÀÄ ¨sÁj UÀÄ¥ÀÛUÁAiÀĪÁVದ್ದ ಬಗ್ಗೆ ವರದಿ.  
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 30/07/2017 ರಂದು 8.00 ಎ ಎಮ್ ಕ್ಕೆ ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಭೀಮರಾಯ ಸೈದಾಪೂರ ವಯ|| 45 ವರ್ಷ ಜಾ|| ಕುರಬರ ಉ|| ಹೊಲ ಮನೆ ಕೆಲಸ ಸಾ|| ಮಾವನೂರ ತಾ|| ಜೇವರ್ಗಿ ಜಿ:ಕಲಬುರ್ಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ನನ್ನ ಗಂಡನ ಹೆಸರಿನಿಂದ ನಮ್ಮೂರ ಸಿಮಾಂತರ ಹೊಲ ಸರ್ವೆ ನಂ: 133 ವಿಸ್ತಿರ್ಣ 6 ಎಕ್ಕರೆ ಜಮೀನಿನ ಮೇಲೆ ನನ್ನ ಗಂಡ ಮಂದೇವಾಲದ SBI ಬ್ಯಾಂಕಿನಲ್ಲಿ 6,50,000 ರೂ ಸಾಲ ಮಾಡಿದ್ದು ಅಲ್ಲದೆ ಊರ ಮನೆಯರ ಹತ್ತಿರ ಕೈಗಡದಂತೆ 5 ಲಕ್ಷ ರೂ ಹಣ ಪಡೆದುಕೊಂಡಿದ್ದು. ಅಲ್ಲದೆ ನನ್ನ ಹೆಸರಿನಿಂದಿರುವ ಸರ್ವೆ ನಂ 15 ವಿಸ್ತೀರ್ಣ 2 ಎಕ್ಕರೆ ಜಮೀನಿನ ಮೇಲೆ PKG ಶಾಖೆ ಜೇವರ್ಗಿಯಲ್ಲಿ 90 ಸಾವಿರ ರೂ ಸಾಲ ಮಾಡಿದ್ದು ಹೊದ ವರ್ಷ ಮಳೆಬಾರದೆ ಬೇಳೆ ಬೆಳೆಯದೆ ಇದ್ದರಿಂದ ಮಾಡಿದ ಸಾಲ ತಿರಿಸಲಾಗದೆ ನನ್ನ ಗಂಡ ಯಾವಗಲು ಚಿಂತೆ ಮಾಡುತ್ತಿದ್ದ ಅವನಿಗೆ ನಾನು ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ಇತರರು ಮುಂದಿನ ವರ್ಷ ತೀರಿಸಿದ್ದರಾಯಿತು ಎಂದು ಸಾಂತ್ವಾನ ಹೇಳಿದ್ದೇವು. ದಿನಾಂಕ: 27/07/2017 ರಂದು ನಾನು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕೂಲಿ ಹಣ ತಗೆದುಕೊಂಡು ಬರಲು ಹೋಗಿದ್ದೇನು. ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು ನಾನು  ಬರಲು ಮನೆಗೆ ಬಂದು ನೋಡಲು ನನ್ನ ಗಂಡ ಒದ್ದಾಡುತ್ತಿದ್ದನು. ಅವನಿಗೆ ಬಾಯಿಂದ ನೊರೆಬರುತ್ತಿತ್ತು ಇವನನ್ನು ನೋಡಿ ನಾನು ಚಿರಾಡುತ್ತಿರುವಾಗ ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ನಮ್ಮ ಪಕ್ಕದ ಮನೆಯ ಅಮೃತ ತಳವಾರ ಅಲ್ಲಿಗೆ ಬಂದಿದ್ದು ನಾನು ನನ್ನ ಗಂಡನಿಗೆ ವಿಚಾರಿಸಲಾಗಿ ಸಾಲದ ಹಣತೀರಿಸಲಾಗಿದೆ ಮನೆಯಲ್ಲಿರುವ ವಿಷ ಸೇವನೆ ಮಾಡಿರುತ್ತೇನೆಂದು ತಿಳಿಸಿದನು. ನಂತರ ನಾವು ನನ್ನ ಗಂಡನಿಗೆ ಉಪಚಾರ ಕುರಿತು ಜೇವರ್ಗಿಯ ಸರಕಾರಿ ಆಸ್ಪತ್ರಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಉಪಚಾರ ಫಲಿಸದ ಕಾರಣ ನನ್ನ ಗಂಡನಿಗೆ ನಮ್ಮೂರಿಗೆ ಕರೆದುಕೊಂಡು ಬರುವಾಗ ದಿನಾಂಕ: 30/07/2017 ರಂದು ಬೆಳೀಗ್ಗೆ 6 ಗಂಟೆಯ ಸುಮಾರಿಗೆ ವಿಷದ ಬಾದೆಯಿಂದ ನನ್ನ ಗಂಡ ಕಟ್ಟಿಸಂಗಾವಿ ಸಮೀಪ ಮಾರ್ಗದ ಮದ್ಯ ಮೃತಪಟ್ಟಿರುತ್ತಾನೆ. ನನ್ನ ಗಂಡನು ಕೃಷಿಗಾಗಿ SBI  ಬ್ಯಾಂಕ ಮಂದೇವಾಲ ಹಾಗೂ  PKG ಜೇವರ್ಗಿಯಲ್ಲಿ ಹಾಗೂ ಊರ ಮನೆಯವರ ಹತ್ತಿರ ಕೈಗಡವಾಗಿ ಹಣ ಪಡೆದುಕೊಂಡಿದ್ದು ಮಾಡಿದ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಅರ್ಜಿ ಮೂಲಕ ವಿನಂತಿ.. ಕಾರಣ ಮುಂದಿನ ಕಾನೂನು ಕ್ರಮ ಜರಗಿಸಬೇಕು ಅಂತಾ ಇತ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಮಾಡಿಕೊಂಡು ಬಗ್ಗೆ ವರದಿ.  

¥sÀgÀºÀvÁ¨ÁzÀ ¥ÉưøÀ oÁuÉ. : ಇಂದು ದಿನಾಂಕ : 30/07/2017 ರಂದು ಮದ್ಯಾಹ್ನ 3:15 ಗಂಟೆಗೆ ಶ್ರೀ ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ: 52 ವರ್ಷ ಉ: ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ತಾ: ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರದಲ್ಲಿ ಟೈಪ ಮಾಡಿದ ಅರ್ಜಿ ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ:52 ವರ್ಷ ಉ:ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ಬರೆದು ಕೊಡುವ ಅರ್ಜಿಏನೆಂದರೆ. ಸೀತನೂರ ಗ್ರಾಮದಲ್ಲಿ ನಮ್ಮ ತಂದೆಯವರು 2002 ಸಾಲಿನಲ್ಲಿ  ನಮ್ಮೂರ ಫತ್ರುಸಾಬ  ಜಮಾದಾರ ಮತ್ತು ಬಾಬು ಜಮಾದಾರ ಇವರ ಹೊಲವನ್ನು  ಖರೀದಿಸಿದ್ದು ಇರುತ್ತದೆ. ನಾವು ಹೊಲ ಖರಿದೀಸಿ ಎರಡು ವರ್ಷಗಳ ವರೆಗೆ ಹೊಲವನ್ನು ಉಳುಮೆ ಮಾಡುತ್ತಾ ಬಂದಿದ್ದು. ಎರಡು ವರ್ಷಗಳ ನಂತರ ನಾವು ಹೊಲ ಖರೀದಿಸಿದ ಫತ್ರುಸಾಬ ಜಮಾದಾರ ಮತ್ತು ಬಾಬು ಜಮಾದಾರ ಇವರ ಅಣ್ಣತಮ್ಮಕೀಯವರಾದ ಮೌಲಾಸಾಬ ಜಮಾದಾರ ಇವರು ಈ ಹೊಲ ತಮ್ಮದು ಇರುತ್ತದೆ ಅಂತಾ ಕೋರ್ಟದಲ್ಲಿ ಸಿವಿಲ್‌ ಕೇಸು ಮಾಡಿದ್ದು. ಕೋರ್ಟದಲ್ಲಿ ಮಾಡಿರುವ ಸೀವಿಲ ಕೇಸು ಮೂರು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯ ದಿಂದ ತೀರ್ಪು ಬಂದು ನಮ್ಮಂತೆ ಆಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ನಾವೇ ಉಳುಮೆ ಮಾಡುತ್ತಾ ಬಂದಿದ್ದು ಮತ್ತೆ ಈ ವರ್ಷ ಮೌಲಾಸಾಬನ ಹೆಂಡತಿ ಮತ್ತು ಮಕ್ಕಳು ನಮಗೆ ಗಳೇ ಹೊಡೆಯದಂತೆ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:30/07/2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಹೊಲಕ್ಕೆ ಗಳೇ ಹೊಡೆಯಲು ಟ್ರ್ಯಾಕ್ಟರ ತೆಗೆದುಕೊಂಡು ನಾನು ನನ್ನ ಅಣ್ಣನ ಮಗನಾದ ಜಯಪ್ರಕಾಶ ಹಾಗು ನಮ್ಮ ಅಳಿಯ ಅಣ್ಣಾರಾವ  ಬಿಸಗೊಂಡ ಸಾ: ಪಟ್ಟಣ್ಣ ಹಾಗೂ ನಮ್ಮ ಮನೆಯಲ್ಲಿ ಕೆಲಸ ಮಾಡುವ ವಜೀರಪಟೇಲ ತಂದೆ ನಬಿಪಟೇಲ ಮಾಲಿ ಎಲ್ಲರೂ ಗಳೇ ಹೊಡೆಯಲು ಹೋಗಿ ಹೊಲದಲ್ಲಿ ಗಳೇ ಹೊಡೆಯುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಮೌಲಾಸಾಬ ಇವರ ಹೆಂಡತಿ ರೋಶನಬೀ ಹಾಗೂ ಮಗ ಅಬೀದ ಇಬ್ಬರು ಕೂಡಿ ಕೊಂಡು ಜೋರಾಗಿ ಚೀರಾಡುತ್ತಾ ಅವ್ಯಾಚ್ಛವಾಗಿ ಬೈಯುತ್ತಾ ನಮ್ಮ ಹತ್ತಿರ ಬಂದವರೇ  ರಂಡಿ ಮಗನೇ ಶಿವಶರಣ್ಯಾ ನಮ್ಮ ಹೊಲದಾಗ ಗಳೇ ಹೊಡೆಯುತ್ತೀ ಸೂಳೇ ಮಗನೇ ಅಂತಾ ಬೈಯುತ್ತಾ ಗಳೇ ಹೊಡೆಯುವದನ್ನು ತಡೆದು ನಿಲ್ಲಿಸಿದ್ದಾಗ ನಾನು ಮತ್ತು ನನ್ನ ಅಣ್ಣನ ಮಗ ಇದು ನಮ್ಮ ಹೊಲ ಇದೇ ಈ ಹೊಲ ನಮ್ಮ ತಂದೆ 15 ವರ್ಷಗಳ ಹಿಂದೇ ಖರೀದಿಸಿದ್ದು ಮತ್ತು ಕೋರ್ಟ ನಮ್ಮಂತೆ ಮಾಡಿದೇ ನೀಮ್ಮದು ಏನಾದರು ತೊಂದರೆ ಇದರೆ ಕೋರ್ಟಿಗೆ ಹೋಗುವಂತೆ ಹೇಳುತ್ತಿದ್ದಾಗ ಅಬೀದನು ಒಮ್ಮೇಲೆ ರಂಡಿ ಮಗನೇ ಹೊಲ ನಿನ್ನದು ಅದಾ ಅಂತಾ ರಂಡಿಕೇ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನಾನು ಆ ಖುರುಪಿ ಕೈಯಿಂದ ಹಿಡಿದಿದ್ದು ಆಗ ನನ್ನ ಅಣ್ಣನ ಮಗ ಅವರಿಗೆ ಸಮಾದಾನ ಮಾಡಲು ಬಂದಾಗ ಅವನಿಗೂ ಮತ್ತು ನನಗೂ ರೋಶನಬೀ ಇವಳು ಕಲ್ಲು ತೆಗೆದುಕೊಂಡು ಹೊಡೆಯು ತ್ತಿದ್ದಾಗ ಆ ಕಲ್ಲುಗಳಿಂದ ತಪ್ಪಿಸಿಕೊಂಡಿದ್ದು ಒಂದೇರಡು ಕಲ್ಲುಗಳು ನಮಗೆ ಕಾಲಿಗೆ ಮೇಕೈಗೆ ಅಲ್ಲಲ್ಲಿ ಬಡಿದಿದ್ದು ಇರುತ್ತದೆ ಆಗ ಅಲ್ಲೇ ಇದ್ದ ವಜೀರ ಪಟೇಲ ಮತ್ತು ಅಳಿಯ ಅಣ್ಣಾರಾವ ಇಬ್ಬರು ಅವರಿಂದ ನಮಗೆ ಬಿಡಿಸಿ ಅವರಿಗೆ ಅಡ್ಡಲಾಗಿ ನಿಂತಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗ ಇಬ್ಬರು ಅವರಿಗೆ ಅಂಜಿ ಅಲ್ಲಿಂದ ಓಡಿ ಬಂದಿದ್ದು. ನಾವು ಓಡಿ ಬರುತ್ತಿರುವಾಗ ಅಬೀದನು ನಮಗೆ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೋರಿಸಿ ಮತ್ತೆ ನೀವು ಈ ಹೊಲದ ಕಡೆಗೆ ಬಂದರೇ ಈ ಖುರುಪಿಯಿಂದ ಹೊಡೆದ ನಿಮಗೆ ಖಲ್ಲಾಸ ಮಾಡುತ್ತೇನೆ ಇವತ್ತು ಮಕ್ಕಳೇ ನೀವು ಉಳಿದಿದ್ದೀರಿ ಅಂತಾ ಜೋರಾಗಿ ಇಬ್ಬರು ಚೀರಾಡುತ್ತಿದ್ದರು. ನಾವು ಅವರಿಗೆ ಅಂಜಿ ಅಲ್ಲಿಂದ ಗಾಬರಿಯಿಂದ ಓಡಿ ಬಂದಿರುತ್ತೇನೆ. ಜಗಳವಾದಾಗ ಮದ್ಯಾಹ್ನ 2:30 ಗಂಟೆಯಾಗಿತ್ತು. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮವಾಗಿ ಬಂದು ನಮಗೆ ಗಳೇ ಹೊಡೆಯದಂತೆ ತಡೆದು ಕಬ್ಬಿಣ್ಣದ ಖುರುಪಿಯಿಂದ ಹೊಡೆದು ಇದರಿಂದ ಖಲ್ಲಾಸ ಮಾಡು ತ್ತೇನೆ ಅಂತಾ ಅಂಜಿಸಿರುವ ಸೀತನೂರ ಗ್ರಾಮದ ಅಬೀದ ತಂದೆ ಮೌಲಾಸಾಬ ಜಮಾದಾರ ಹಾಗೂ ರೋಶನಬೀ ಗಂಡ ಮೌಲಾಸಾಬ ಜಮಾದಾರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಅರ್ಜೀ ಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.  

30 July 2017

Kalaburagi District Reported Crimes.


±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ: 29/07/2017 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮೌಖಿಕ ಆದೇಶದಂತೆ ದಿನಾಂಕ: 15/07/2017 ರಂದು ಬೆಳ್ಳಿಗೆ 11-00 ಗಂಟೆಗೆ ಮಾಹಿತಿ ತಿಳಿಸಿದನೆಂದರೆ ಹೊನಗುಂಟಾ ಗ್ರಾಮದ ಸೀಮಾತರದಲ್ಲಿ ಸರ್ವೆ ನಂಬರ ಉಳ್ಳ ಜಮೀನುಗಳಲ್ಲಿ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳು ಹೊರ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿದು ಬಂದಿದ್ದು ದಾಳಿ ಮಾಡಿ ಕ್ರಮ ಕೈಗೊಳ್ಳಿ ಅಂತಾ ಅದೇಶದ ಮೇರೆಗೆ ನಾನು ಶಹಾಬಾದ ನಗರ ಠಾಣೆಯ ಶ್ರೀ ಕಲ್ಯಾಣಿ ಎ.ಎಸ್.ಐ , ಸಂಜುಕುಮಾರ ಸಿಪಿಸಿ 1098, ಲೊಕೋಪಯೋಗಿ ಇಲಾಖೆಯ ಶ್ರೀ ಸಾಹೇಬರಾವ ಸುಪರವೈಜರ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಶ್ರೀ ಮಹ್ಮದ ಸುಬಾನ ಎಲ್ಲಾರೂ ಕೂಡಿ ಹೊನಗುಂಟಾ ಗ್ರಾಮಕ್ಕೆ 11-30 ಗಂಟೆಗೆ ಹೋಗಿ ಹೊನಗುಂಟಾ ಗ್ರಾಮದ ಗ್ರಾಮ ಲೇಖಪಾಲಕರಾದ ಮೋತಿಲಾಲರವರೊಂದಿಗೆ ವಿವಿಧ  ಸರ್ವೆ ನಂಬರ ಜಮೀನಿನಲ್ಲಿ  ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಸಂಗ್ರಹಿಸಿಟ್ಟಿದನು ನೊಡಿ ಖಚಿತ ಪಡಿಸಿಕೊಂಡು ಆಕ್ರರ ಬೇಗಂ ಗಂಡ ಮಹ್ಮದ ಅಜಿಮೋದ್ದಿನ ಇವರ ಜಮೀನ ಸರ್ವೆ ನಂಬರ 343/ಈ 2 ನೇದ್ದರಲ್ಲಿ ಸಂಗ್ರಹಿಸಿ 36 ಕ್ಯೂಬಿಕ ಮೀಟರಸ್ ಮರಳು , ಮತ್ತು ಸರಕಾರಿ ಪರಂಪೋಕ ( ಹುಣಚೆ ಗಿಡ ಹತ್ತಿರ ) ಸರ್ವೆ ನಂಬರ 350 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು, ಸರಕಾರಿ ಪಡಾ - ಬೀಳು ( ರುದ್ರಭೂಮಿ ಹತ್ತಿರ ) ಸರ್ವೆ ನಂಬರ 354 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು , ಸರಕಾರಿ ಗಾಯರಾಣ ( ಬೀರಲಿಂಗ ದೇವಸ್ತಾನ ಹತ್ತಿರ ) ಸರ್ವೆ ನಂಬರ 141 ರಲ್ಲಿ 09 ಕ್ಯೂಬಿಕ ಮೀಟರ್ಸ ಮರಳು ಸಂಗ್ರಹಿಸಿದ್ದು ಒಟ್ಟು 81 ಕ್ಯೂಬಿಕ ಮೀಟರ್ಸ ಅ.ಕಿ 56,700 -00 ಮರಳು ದಾಳಿ ಮಾಡಿ ಜಪ್ತಿ ಪಡಿಸಿಕೊಂಡು ಮಾನ್ಯ ಸಹಾಯಕ ಆಯುಕ್ಥರು ಸೇಡಂ ರವರ ಮೌಖಿಕ ಆದೇಶದ ಮೇರೆಗೆ ಲೊಕೋಪಯೋಗಿ ಇಲಾಖೆ ಚಿತ್ತಾಪೂರ ರವರಿಗೆ ಹಸ್ತಾಂತರಿಸಲಾಗಿರುತ್ತದೆ. ಕಾರಣ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿದ ಜಮೀನಿನ ಭೂ ಮಾಲಿಕರ ಮೇಲೆ ಮತ್ತು ಸರಕಾರಿ ಜಮೀನು ಆಗಿದ್ದಲಿ ಚಕ್ಕ ಬಂದಿ ಸಹಾಯದಿಂದ ಮರಳು ಹಾಕಿದವರ ಹೆಸರುಗಳನ್ನು ಪತ್ತೆ ಹಚ್ಚಿ ಕಲಂ 379 ಐಪಿಸಿ ಸಂಗಡ 4 (1ಎ) , 21 (1)  ಎಮ್.ಎಮ್.ಅರ್.ಡಿ ಆಕ್ಟ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ ಅಂತಾ ಇದ್ದ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 136/2017 ಕಲಂ 379 ಐಪಿಸಿ ಮತ್ತು 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಬಗ್ಗೆ ವರದಿ..

ಜೇವರಗಿ ಪೊಲೀಸ್ ಠಾಣೆ :  ದಿ 29.07.2017 ರಂದು ರಾತ್ರಿ 8.30 ಗಂಟೆಗೆ ಪೀರ್ಯಾದಿದಾರನು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ಅರ್ಜಿದಾರನಾದ ನಾನು ಅಭಿಮನ್ಯು ತಂದೆ ಮುಕಪ್ಪ ತಳಗೇರಿ ವಯಾ|| 26  ವರ್ಷ ಜಾ|| ಬೇಡರ  ಸಾ|| ನರಿಬೋಳ ಇದ್ದು ದಿನಾಂಕ 27.07.2017 ರಂದು ಮದ್ಯಾಹ್ನ 12 ಗಂಟೆಗೆ ನಾನು ಪಾಲಿಗೆ ಮಾಡಿದ ನಮ್ಮೂರ ಸಿಮಾಂತರ ಹೋಲ ಸರ್ವೆ ನಂ 222 ವಿಸ್ತೀರ್ಣ 07 ಎಕೆರೆ 09 ಗುಂಟೆ ಶರಣಪ್ಪ ತಂದೆ ತಿಪ್ಪಣ್ಣ ತಳವಾರ ಇವರ ಹೋಲ ಪಾಲಿಗೆ ಮಾಡಿದ್ದು ನಾನು ದಿನ ಮುಂಜಾನೆ ಪಾಲಿಗೆ ಮಾಡಿದ ಹೋಲಕ್ಕೆ ಬಿತ್ತಲಿಕ್ಕೆ ಹೋದಾಗ ಸದರಿ ನಮ್ಮೂರಿನವರಾದ 1) ಮರೆಣ್ಣ ತಂದೆ ತಿಪ್ಪಣ್ಣ ತಳವಾರ 2) ಶಿವಲಿಂಗಮ್ಮ ಗಂಡ ಮರೆಣ್ಣ ತಳವಾರ ಮತ್ತು ಅವರ ಮಕ್ಕಳಾದ 3) ಮಲ್ಲಿಕಾರ್ಜುನ ತಂದೆ ಮರೆಣ್ಣ ತಳವಾರ 4) ಸುರೇಶ ತಂದೆ ಮರೆಣ್ಣ ತಳವಾರ ಇವರೆಲ್ಲರು ಕುಡಿಕೊಂಡು ಬಂದು ಹೋಲದ ಪಕ್ಕದಲ್ಲಿ ನೀರಾವರಿ ಕಾಲುವೆ ಇದ್ದು ಅದರ ನೀರು ನೀನು ಕುಡಿದರೆ ನೀನು ಬೇಡ ಜಾತಿಯವನು ನೀನು ಕುಡಿದ ನೀರು ನಾವು  ಕುಡಿಯಬೇಕೆನಮ್ಮ ಮನೆಯಲ್ಲಿ ನಮಗೆ ಬರಲಿಕ್ಕೆ ಬಿಡುವದಿಲ್ಲ ಅಂತಹದರಲ್ಲಿ ನೀನು ನಮ್ಮ ತಮ್ಮನ ಹೋಲ ಪಾಲಿಗೆ ಮಾಡುತ್ತಿ ಬ್ಯಾಡ ಸುಳಮಗನೆ ಎಂದು ಜಾತಿ ಎತ್ತಿ ಅವಾಚ್ಯವಾಗಿ ಬೈಯ್ಯುತ್ತಾ ನನ್ನ ಹಾಗು ನನ್ನ ತಮ್ಮನ ಮದ್ಯ ಹೋಲದ ಕೇಸುಗಳು ನಡೆದಿರುತ್ತವೆ ನೀನು ಎಕೆ ಪಾಲಿಗೆ ಮಾಡಿರುವೆ ? ಎಂದು ನನ್ನನು  ಕೇಳಿರುತ್ತಾರೆ ಆಗ ನಾನು ನಿಮ್ಮ ತಮ್ಮ ಹೋಲ ಪಾಲಿಗೆ ಹಚ್ಚಿದ್ದಾನೆ ನನಗೆ ಜಾತಿ ಎತ್ತಿ ಬೈಬೇಡ ಎಂದಾಗ ರಂಡಿ ಮಗಂದು ಬಾಳ ಅಗಿದೆ ಎಂದು ಹೇಳುತ್ತಾ ಮರೆಣ್ಣನು ನನ್ನನ್ನು ತೆಕ್ಕೆಯಲ್ಲಿ ಹಿಡಿದಿರುತ್ತಾನೆ. ಆಗ ಅವನ ಹೆಂಡತಿ ಆದ ಶಿವಲಿಂಗಮ್ಮ ಇವಳು ಬೇಡ ಸೂಳೆಮಗನದ್ದು ಬಹಾಳ ಆಗಿದೆ ಎಂದು ಕೈಯಿಂದ ನನ್ನ ಕಪಾಳಕ್ಕೆ ಹೋಡೆದಿರುತ್ತಾಳೆ ಆಗ ಅವನ ಮಕ್ಕಳಾದ ಮಲ್ಲಿಕಾರ್ಜುನ ಮತ್ತು ಸುರೇಶ ಇವರಿಬ್ಬರು ಕೂಡಿಕೊಂಡು ಬಂದು ಕಟ್ಟಿಗೆ ಯಿಂದ ನನ್ನ ಎರಡು ಕಾಲುಗಳಿಗೆ ಹೊಡೆದಿರುತ್ತಾರೆ ಕಾಲಿನಿಂದ ನನ್ನ ಎದೆಗೆ ಮತ್ತು ಹೋಟ್ಟೆಗೆ ಒದ್ದಿರುತ್ತಾರೆ ಆಗ ಎಲ್ಲರು ಕೂಡಿಕೊಂಡು ನನಗೆ ಹೋಡೆಯುತ್ತಿರುವಾಗ ನಾನು ಚೀರಾಡುವದನ್ನು ಕೇಳಿ ಪಕ್ಕದ ಹೋಲದಲ್ಲಿ ಕೆಲಸ ಮಾಡುತಿದ್ದ ನಾಗಪ್ಪ ತಂದೆ ಸಾಯಿಬಣ್ಣ ಲಾಡ್ಲಾಪುರ ದೇವಪ್ಪ ತಂದೆ ನಾಗಪ್ಪ ಡೋರೆಗೋಳ ಅಬ್ದುಲ ತಂದೆ ಮಶಾಕ ತೆಲಗಣಿ  ನಾಗಣ್ಣ ತಂದೆ ಶಿವಶರಣಪ್ಪ ಹದನೂರ, ಶರಣಪ್ಪ ತಂದೆ ಸಿದ್ದಪ್ಪ ಮಾಡಗಿ ಎಲ್ಲರು ಬಂದು ಜಗಳ ಬಿಡಿಸಿರುತ್ತಾರೆ. ನನ್ನ ಮೈ ಬಹಳ ನೋವಾಗಿದ್ದರಿಂದ  ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ಜೇವರಗಿ ಸರಕಾರಿ ಆಸ್ಫತ್ರೆಗೆ ಬಂದು ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿರುತ್ತೇನೆ, ಮಗನೆ ಬ್ಯಾಡ ಸಲ ಜೀವಂತ ಉಳಿದಿರುವಿ ಮುಂದೆ ನಿನಗೆ ಖಲಾಸ ಮಾಡದೇ ಬಿಡುವದಿಲ್ಲ ಅಂತಾ ನನಗೆ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ವದಗಿಸಬೇಕೆಂದು ವಿನಂತಿ ಕೊಟ್ಟ ದೂರು ಅರ್ಜಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ  185/2017 ಕಲಂ 323 324 504 506 ಸಂ 34 ಐಪಿಸಿ ಮತ್ತು ಕಲಂ 3 (1) ( r) ಎಸ್.ಸಿ./ಎಸ್.ಟಿ. ಎಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ. 

28 July 2017

Kalaburagi District Reported Crimes.

UÁæ«ÄÃt ¥Éưøï oÁuÉ :  ¢£ÁAPÀ.8-7-2017 gÀAzÀÄ 2-30 ¦.JA.PÉÌ. ¦ügÁå¢ ²æà ªÀĺÀªÀÄäzÀ C° vÀAzÉ PÀjªÀÄįÁè SÁ£À ªÀAiÀÄ;48 ªÀµÀð G;jAiÀÄ¯ï  J¸ÉÖÃl PÉ®¸À «¼Á¸À; dA.dA.PÁ®Æ¤ ¹n.CPÁqÉ«Ä ±Á¯É ºÀwÛgÀ ºÁUÀgÀUÁgÉÆÃqÀ PÀ®§ÄgÀV EªÀgÀÄ oÁuÉUÉ ºÁdgÁV PÉÆlÖ ¦ügÁå¢ ¸ÁgÀA±À K£ÉAzÀgÉ. ¢£ÁAPÀ. 2-7-23017 gÀAzÀÄ ¨É¼ÀUÉÎ 5-00 UÀAmÉUÉ  £À£Àß ªÀÄUÀ¼ÀÄ C¥Áæ¥ÀÛ ¨Á®Q ªÀAiÀÄ;17 ªÀµÀð 8 wAUÀ¼ÀzÀªÀ½UÉ gɺÁ£À ¸ËzsÀUÀgÀ EvÀ£ÀÄ ¸ÀAUÀqÀ E§âgÀÄ ªÀåQÛUÀ¼ÀÄ PÀÆrPÉÆAqÀÄ d§gÀzÀ¸ÀÛV¬ÄAzÀ , ¥ÀĸÀ¯Á¬Ä¹  C¥ÀºÀj¹PÉÆAqÀÄ ºÉÆÃVzÀÄÝ EzÀPÉÌ ¸ÀzÀj gɺÁ£À ¸ËzsÀUÀgÀ EvÀ£À vÀAzÉ gÀ²ÃzÀ ¸ËzsÀUÀgÀ , CtÚ jeÁé£À ¸ËzsÁUÀgÀ, aPÀÌ¥Áà qÁ;gÀ»ÃªÀÄ ¸ËzsÁUÀgÀ ¸Á; ªÀÄ»§Æ§£ÀUÀgÀ PÀ®§ÄgÀV EªÀgÀÄ ¥ÉÆæÃvÁìºÁ ¤ÃrgÀÄvÁÛgÉ. PÁgÀt ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ PÉÊPÉƼÀî¨ÉÃPÀÄ CAvÁ ªÀUÉÊgÉ PÉÆlÖ ¦ügÁå¢ ¸ÁgÀA±ÀzÀ ªÉÄðAzÀ £ÀªÀÄä ¥Éưøï oÁuÉAiÀÄ UÀÄ£Éß £ÀA.252/2017 PÀ®A. 366(J) ¸ÀA 109 ¸ÀAUÀqÀ 149 L¦¹ ªÀÄvÀÄÛ 11 & 12 ¥ÉÆÃPÉÆìà DPïÖ £ÉÃzÀÝgÀ ¥ÀæPÁgÀ UÀÄ£Éß zÁR®ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. EAzÀÄ ¢£ÁAPÀ. 27-7-2017 gÀAzÀÄ ¸ÀzÀj ¥ÀæPÀgÀtzÀ°è C¥ÀºÀgÀtPÉÌ M¼ÀUÁzÀ ¨Á®QAiÀÄ£ÀÄß ¥ÀvÉÛ ªÀiÁrPÉÆAqÀÄ oÁuÉ PÀgÉzÀÄPÉÆAqÀħA¢zÀÄÝ ¸ÀzÀj C¥Áæ¥ÀÛ ¨Á®QAiÀÄ£ÀÄß «ZÁj¸À¯ÁV, ನನ್ನ  ªÀAiÀÄ 17ªÀµÀð, 08 wAUÀ¼ÀÄ, eÁw: ªÀÄĹèA, G: «zsÁåyð¤,  ¸Á: dA dA PÁ¯ÉÆÃtÂ, ¹n CPÁqÉ«Ä ±Á¯É ºÀwÛgÀ, ºÁUÀgÀUÁ gÉÆÃqï, PÀ®§ÄgÀV EªÀ¼À£ÀÄß «ZÁj¸À¯ÁV  ºÉýPÉ ¤ÃrzÀÄÝ K£ÉAzÀgÉ PÀ¼ÉzÀ MAzÀÄ-MAzÀĪÀgÉ ªÀµÀð¢AzÀ £ÀªÀÄä ¨sÁªÀ£À CtÚ£À ªÀÄUÀ£ÁzÀ C§ÄÝ® gÉúÁ£ï vÀAzÉ C§ÄÝ® gÀ²ÃzÀ ¸ËzÀUÀgÀ FvÀ£ÀÄ vÀ£ÀUÉ ¥ÀjZÀAiÀÄzÀªÀ¤zÀÄÝ, DUÁÎUÉÎ FvÀ£ÀÄ £ÀªÀÄä ªÀÄ£ÉUÉ §AzÀÄ ºÉÆÃUÀĪÀÅzÀÄ ªÀÄvÀÄÛ £À£ÉÆßA¢UÉ §ºÀ¼À ¸À®ÄUɬÄAzÀ ªÀwð¸ÀĪÀÅzÀÄ ªÀiÁqÀÄwÛzÀÝ£ÀÄ. £À£ÉÆßA¢UÉ FvÀ£ÀĸÀ®ÄUɬÄAzÀ EgÀĪÀ «µÀAiÀÄ £ÀªÀÄä ªÀÄ£ÉAiÀÄ°è UÉÆvÁÛV,£À£ÀUÉ §Ä¢ÝªÁzÀªÀ£ÀÄß ºÉüÀÄvÁÛ §A¢gÀÄvÁÛgÉ. £ÀªÀÄä vÀAzÉAiÀĪÀgÀÄ ¢£ÁAPÀ 28/06/2017 gÀAzÀÄ vÀªÀÄä PÉ®¸ÀzÀ PÀÄjvÀÄ CºÀªÀÄzÁ¨Á¢UÉ ºÉÆÃVzÀÝgÀÄ. ¢£ÁAPÀ 01/07/2017 gÀAzÀÄ ªÀÄ£ÉAiÀÄ°è £Á£ÀÄ £ÀªÀÄä vÁ¬Ä ªÀÄ£ÉAiÀĪÀgÀÄ ªÀÄ£ÉAiÀÄ°è ªÀÄ®VPÉÆArgÀĪÁUÀ, ªÀÄgÀÄ¢ªÀ¸À ¨É½UÉÎ 5:00 UÀAmÉ ¸ÀĪÀiÁjUÉ ªÀÄ£ÉAiÀÄ ¨ÁVÃ®Ä ¨Áj¹zÀ ±À§Ý PÉý £Á£ÀÄ, vÀAzÉAiÀĪÀgÀÄ Hj¤AzÀ ªÁ¥À¸ï §A¢gÀ¨ºÀÄzÉAzÀÄ w½zÀÄPÉÆAqÀÄ ¨ÁVÃ®Ä vÉgÉzÁUÀ, C§ÄÝ® gÉúÁ£À ¸ËzÁUÀgï FvÀ£ÀÄ £À£ÀUÉ £ÉÆÃrzÀªÀ£É, MªÉÄäÃ¯É ¨Á¬Ä MwÛ »rzÀÄ aÃgÀzÀAvÉ ªÀiÁr, K, ªÀÄ¢ÃAiÀiÁSÁ£ÀA C¨ï vÀĪÀiï ªÉÄÃgÉ ¸ÁxÀ D£Á, £À¬ÄvÉÆà vÉÃgÉPÀÄ, vÀĪÀiÁgÉ WÀgÀPÉ ¸À© ¯ÉÆÃUÉÆÃPÉÆA £À¬Ä ZÉÆÃqÀvÀÄ, ¸À§PÉÆà ªÀiÁgÀzÁ®vÀÄ Ogï vÀĪÀiÁgÉ WÀgÀ Q EdÓvï ¤PÁ®vÀÄ ”  CAvÀ ºÉý, ºÁUÉ £À£ÀߣÀÄß M¼ÉîÃAiÀÄ jÃw¬ÄAzÀ £ÉÆÃrPÉƼÀÄîvÉÛÃ£É CAvÀ ¥ÀĸÀ¯Á¬Ä¸ÀÄvÁÛ MwÛ »rzÀÄPÉÆAqÀÄ d§gÀzÀ¹Û¬ÄAzÀ £Á£ÀÄ ©r¹PÉÆAqÀgÀÆ, ©qÀzÉ ºÁUÉ £À£ÀߣÀÄß C¥ÀºÀj¹PÉÆAqÀÄ DvÀ£ÀÄ vÀA¢gÀĪÀ §eÁd ¥À®ìgï ªÉÆÃlgÀ ¸ÉÊPÀ°è£À ªÉÄÃ¯É d§gÀzÀ¹Û¬ÄAzÀ PÀÆr¹PÉÆAqÀÄ ¸À¨Á ¥sÀAPÀë£ï ºÁ°£ÀªÀgÉUÉ §AzÀÄ C°èAzÀ AiÀiÁªÀÅzÉÆ MAzÀÄ UÁrAiÀÄ°è PÀÆr¹PÉÆAqÀÄ PÉÃAzÀæ §¸ï ¤¯ÁÝt¢AzÀ ºÉÊzÁæ¨Á¢UÉ PÀgÉzÀÄPÉÆAqÀÄ ºÉÆÃV, £ÀAvÀgÀ C®è°è wgÀÄUÁqÀÄvÁÛ, ºÉÊzÁæ¨Á¢¤AzÀ ªÀPÁgÁ¨ÁzÀ, ¯ÁvÀÆgÀ ªÀÄÄAvÁzÀ PÀqÉUÀ¼À°è d§gÀzÀ¹Û¬ÄAzÀ wgÀÄUÁr¸ÀÄvÁÛ ºÉÆÃV,  £ÀAvÀgÀ PÀ®§ÄgÀVAiÀÄ ªÀÄ»§Æ§ £ÀUÀgÀzÀ vÀ£Àß ¸ÀA¨sÀA¢ ¥sÀ¬ÄêÀiÁ ¨Á£ÀÄ EªÀgÀ ªÀÄ£ÉUÉ PÀgÉzÀÄPÉÆAqÀÄ ºÉÆÃV C°èAiÉÄ ¸ÀĪÀiÁgÀÄ 20 ¢ªÀ¸ÀUÀ¼ÀªÀgÉUÉ C°èAiÉÄ £À£ÀUÉ d§gÀzÀ¹Û¬ÄAzÀ EnÖzÀÄÝ, C°è gÁwæ ¸ÀªÀÄAiÀÄzÀ°è £À£ÉÆßA¢UÉ DvÀ£ÀÄ CvÁåZÁgÀ ªÀiÁqÀ®Ä §A¢zÀÄÝ, £Á£ÀÄ CzÀPÉÌ ¤gÁPÀj¹zÀgÀÆ DvÀ£ÀÄ PÉüÀzÉ £À£Àß ªÉÄÃ¯É CvÁåZÁgÀªÉ¸ÉV ºÀl ¸ÀA¨sÉÆÃUÀ ªÀiÁrzÀÄÝ, ªÀÄÄAzÉ ºÀUÀ®Ä ªÀÄvÀÄÛ gÁwæAiÀÄ£ÀßzÉ ¢£Á®Ä ºÀl ¸ÀA¨sÉÆÃUÀ ªÀiÁqÀÄvÁÛ ªÀÄvÀÄÛ £À£ÀUÉ AiÀiÁªÀ PÀqÉUÉ ©qÀzÀAvÉ PÀÆr ºÁQ CvÁåZÁgÀ ªÉ¸ÉVgÀÄvÁÛ£É. £À£Àß vÀAzÉ vÁ¬Ä, CPÀÌ, ªÀÄvÀÄÛ CtÚA¢gÀ ªÉÄÃ¯É £À£ÀUÉ SÁå¯ï DVgÀĪÀzÀjAzÀ £Á£ÀÄ C§ÄÝ® gÉúÁ£ï ¸ËzÁUÀgÀ FvÀ¤AzÀ EAzÀÄ¢£ÁAPÀ 27/07/2017 gÀAzÀÄ vÀ¦à¹PÉÆAqÀÄ §gÀ¨ÉÃPÉAzÀÄ ºÉÆgÀUÉ §AzÁUÀ, C§ÄÝ® gÉúÁ£À ¸ËzÁUÀgï FvÀ£ÀÄ £À£ÀߣÀÄß ©qÀzÉ EgÀĪÁUÀ, DvÀ£ÉÆA¢UÉ UÁæ«ÄÃt ¥Éưøï oÁuÉUÉ §AzÀÄ, £ÀAvÀgÀ £ÀªÀÄä vÀAzÉ, vÁ¬ÄªÀAiÀÄgÀ£ÀÄß ¸ÀA¥ÀQð¹PÉÆAqÀÄ F ªÉÄð£À J¯Áè «µÀAiÀĪÀ£ÀÄß w½¹gÀÄvÉÛãÉ.    PÁgÀt, C§ÄÝ® gÉúÁ£ï ¸ËzÁUÀgÀ FvÀ£ÀÄ £Á£ÀÄ C¥Áæ¥ÀÛ ¨Á®Q EgÀĪÀÅzÀÄ UÉÆwÛzÀÝgÀÆ, d§gÀzÀ¹Û¬ÄAzÀ C¥ÀºÀj¹PÉÆAqÀÄ ºÉÆÃV ºÉÊzÁæ¨Á¢¤AzÀ ªÀPÁgÁ¨ÁzÀ, ¯ÁvÀÆgÀ ªÀÄÄAvÁzÀ PÀqÉUÀ¼À°è wgÀÄUÁr¹PÉÆAqÀÄ, £ÀAvÀgÀ PÀ®§ÄgÀVAiÀÄ ªÀÄ»§Æ§ £ÀUÀgÀzÀ vÀ£Àß ¸ÀA¨sÀA¢ ¥sÀ¬ÄêÀiÁ ¨Á£ÀÄ EªÀgÀ ªÀÄ£ÉUÉ PÀgÉzÀÄPÉÆAqÀÄ §AzÀÄ gÀÆ«Ä£À°è PÀÆr ºÁQ ¢£Á®Ä ºÀUÀ®Ä ªÀÄvÀÄÛ gÁwæAiÀÄ£ÀßzÉ ¸ÀvÀvÀªÁV d§gÀ ¸ÀA¨sÉÆÃUÀ ªÀÄvÀÄÛ CvÁåZÁgÀªÉ¸ÉV fêÀzÀ ¨sÀAiÀÄ ºÁQzÀÄÝ ¤d«gÀÄvÀÛzÉ CAvÁ ªÀUÉÊgÉ PÉÆlÖ ºÉýPÉ ¸ÁgÀA±ÀzÀ ªÉÄðAzÀ ¸ÀzÀj ¥ÀæPÀgÀt°è PÀ®A. 376(2) (J£ï) 342 506 L¦¹ ªÀÄvÀÄÛ PÀ®A 4, 6, 17 ¥ÉÆÃPÉÆìà DPïÖ £ÉÃzÀÝÀgÀ ¥ÀæPÁgÀ PÀ®AUÀ¼À£ÀÄß C¼ÀªÀr¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. 
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:27/07/2017 ರಂದು ಬೆಳಗ್ಗೆ 11.00 ಗಂಟೆಗೆ ಮರಳಿ ಠಾಣೆಗೆ ಪೆಟ್ರೋಲಿಂಗ ಕರ್ತವ್ಯದಿಂದ ಬಂದಿದ್ದು ಪೆಟ್ರೋಲಿಂಗ ಕರ್ತವ್ಯದಲ್ಲಿ ಇದ್ದಾಗ ಸಂಶಯಾಸ್ಪದವಾಗಿ ಸಿಕ್ಕ ಇಬ್ಬರೂ ವ್ಯಕ್ತಿಗಳ ಸಿಕ್ಕಿದ್ದು ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದು ಈ ಕೆಳಕಂಡ ವರದಿಯಾದ  ಇಂದು ದಿನಾಂಕ:27/07/2017 ರಂದು ಬೆಳಗ್ಗೆ 9.00 ಗಂಟೆ ಸುಮಾರಿಗೆ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಗಸ್ತು ಕರ್ತವ್ಯ ಕುರಿತು ಹೊರಟು ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿ, ಗಂಗಾನಗರ ಕ್ರಾಸ, ಭವಾನಿ ಶಂಕರ ಟೆಂಪಲ, ಧನಗರಗಲ್ಲಿ ಏರಿಯಾಗಳಲ್ಲಿ ಗಸ್ತು ಮಾಡಿ ಶರಣಬಸವೇಶ್ವರ ಗುಡಿಯ ಪಕ್ಕದಲ್ಲಿರುವ ನಾಗರಕಟ್ಟಾ ಹತ್ತಿರ ನಾನು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ಹೋದಾಗ ಅಲ್ಲಿರುವ ನಾಗದೇವತೆಗೆ ಹೆಣ್ಣು ಮಕ್ಕಳು ಮೈ ಮೇಲೆ ಬಂಗಾರದ ಆಭರಣಗಳನ್ನು ಹಾಕಿ ಕೊಂಡು ಹೋಗಿ ಬಂದು ಮಾಡುತ್ತಿದ್ದು, ಅಲ್ಲಿ ಇಬ್ಬರೂ ಹುಡುಗರು ಓಡಾಡುತ್ತಿದ್ದು ನಾವು ಬರುತ್ತಿರುವದನ್ನು ಕಂಡು ಅವರು ತಾವು ಇರುವದನ್ನು ಮರೆಮಾಚುತ್ತಿದ್ದಾಗ ನಾನು ಅದನ್ನು ಕಂಡು ಸದರಿಯವರನ್ನು ಹಿಡಿದು ವಿಚಾರಿಸಿ  ಮತ್ತು ಸದ್ಯ ಇಲ್ಲಿ ಇರುವ ಬಗ್ಗೆ ಕೇಳಲಾಗಿ ಯಾವುದೇ ಸಮಂಜಸವಾದ ಮಾಹಿತಿ ನೀಡದೆ ಇದ್ದರಿಂದ ಸದರಿಯವರ ಮೇಲೆ ಸಂಶಯ ಬಂದಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹೇಶ ತಂದೆ ಮಡಿವಾಳಪ್ಪಾ ಪರೀಟ ವ:28 ವರ್ಷ ಸಾ:ಭವಾನಿ ನಗರ ಕಲಬುರಗಿ 2)ನರೇಶ ತಂದೆ ದಿಗಂಬರ ಪ್ರಸಾದ ದುಬೆ ವ:22 ವರ್ಷ ಸಾ:ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಇರುತ್ತದೆ. ಅವರನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಒಂದು ಸ್ವತ್ತಿನ ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಸಂಶಯ ಬಂದು ಠಾಣೆಗೆ 11.00 ಗಂಟೆಗೆ ಕರೆದುಕೊಂಡು ಬಂದು ಆಪಾಧಿತರ ವಿರುದ್ದ ಮುಂಜಾಗೃತ ಕ್ರಮವಾಗಿ ಠಾಣೆ ಗುನ್ನೆ ನಂ.168/2017 ಕಲಂ:109 ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಬಗ್ಗೆ  ವರದಿ.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:27/07/2017 ರಂದು ಬೆಳಗ್ಗೆ 11.30 ಗಂಟೆಗೆ ಸ.ತರ್ಫೇ ಕಿಶೋರ ಪಿಸಿ.1010 ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿರವರು  ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:27/07/2017 ರಂದು ಬೆಳಗ್ಗೆ 10.00 ಗಂಟೆ ಸುಮಾರಿಗೆ ತಮ್ಮ ಆದೇಶದ ಮೇರೆಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ಅಗ್ರೀಕಲ್ಚರ ಲೇ ಔಟ. ಹೊಡ್ಡಿನ ಮನಿ ಲೇಔಟ, ಬಾಳೆ ಲೇಔಟ, ಜೆ.ಆರ್‌ ನಗರ, ಸ್ವಾಮಿ ವಿವೇಕಾನಂದ ನಗರ ಬಡಾವಣೆಗಳಲ್ಲಿ ಪೆಟ್ರೋಲಿಂಗ ಕರ್ತವ್ಯ ಮಾಡಿ 11.00 ಗಂಟೆ ಸುಮಾರಿಗೆ ಸಂತೋಷ ಕಾಲೋನಿ ಬಡಾವಣೆಯ ಹನುಮಾನ ಗುಡಿಯ ಹತ್ತಿರ ಹೋದಾಗ ಗುಡಿಯ ಸುತ್ತಮುತ್ತಲು ಒಬ್ಬ ಹುಡುಗನು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿರುವದನ್ನು ಕಂಡು ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನವೀನ ತಂದೆ ನಿಂಗಪ್ಪಾ ಬಳಿಚಕ್ರ ವ:20 ವರ್ಷ ಸಾ:ರಾಜುಗಾಂಧಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದ್ಯ ಇಲ್ಲಿರುವ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸವಾದ ಮಾಹಿತಿ ನೀಡದೆ ಇದ್ದಿದ್ದರಿಂದ ಸದರಿಯವನ ಮೇಲೆ ಸಂಶಯ ಬಂದಿದ್ದು ಹಾಗೆ ಬಿಟ್ಟಲ್ಲಿ ಯಾವುದಾದರೂ ಒಂದು ಸ್ವತ್ತಿನ ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ತಿಳಿದು ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬೆಳಗ್ಗೆ 11.30 ಗಂಟೆಗೆ ಕರೆದುಕೊಂಡು ಬಂದು ಸದರಿಯವನ ವಿರುದ್ದ ಮುಂಜಾಗೃತ ಕ್ರಮವಾಗಿ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.169/17 ಕಲಂ:109 ಸಿಆರ್‌ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಬಗ್ಗೆ  ವರದಿ.