POLICE BHAVAN KALABURAGI

POLICE BHAVAN KALABURAGI

04 March 2016

Kalaburagi District Reported Crimes

ಅಪ್ರಾಪ್ತ ವಯಸ್ಸಿ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ :.
ಮಹಿಳಾ ಠಾಣೆ : ದಿನಾಂಕ 03-03-2016 ರಂದು 5-00 ಪಿ.ಎಮ್ ಸುಮಾರಿಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ಮಗಳು ಅಳುತ್ತಾ ನನ್ನ ಹತ್ತಿರ ಬಂದು ನನಗೆ ಹೊಟ್ಟೆ ಬೇನೆ ಆಗುತ್ತಿದೆ ಅಂತಾ ಹೇಳುತ್ತಿದ್ದಳು. ಆಗ ನಾನು ಅವಳಿಗೆ ಏನಾಗಿದೆ ಅಂತಾ ನನ್ನ ತೊಡೆಯ ಮೇಲೆ ಕೂಡಿಸಿಕೊಳ್ಳಲು ಅವಳು ನನಗೆ ಕೂಡಲು ಬರುತ್ತಿಲ್ಲ ಅಂತಾ ಹೇಳಿದಳು. ಆಗ ನಾನು ಏನಾಗಿದೆ ಅಂತಾ ಕೇಳಿದಾಗ ಕಿರಾಣಿ ಅಂಗಡಿಯ ಶಿವಕಾಂತ ಮಾಮ ಇತನು ನನಗೆ ತಿನ್ನಲು ಚುಡುವಾ ಕೊಟ್ಟು ತನ್ನ ಅಂಗಡಿಗೆ ಕರೆದುಕೊಂಡು ಹೋಗಿ 2 ರೂಪಾಯಿ ಕೊಟ್ಟು ತನ್ನ ಅಂಗಡಿಯ ಬಾಗಿಲು ಮುಚ್ಚಿಕೊಂಡು ನನ್ನ ಚಡ್ಡಿ ಕಳೆದು ಶಿವಕಾಂತ ಮಾಮ ಏನೋ ಮಾಡಿದ್ದಾನೆ ಅಂತಾ ಹೇಳಿದಳು. ನನ್ನ ಚಡ್ಡಿ ಕಳೆದು ಗುಪ್ತಾಂಗ ನೋಡಿದ್ದಾಗ ಸ್ವಲ್ಪ ಬಾವು ಬಂದಿದ್ದು, ಅವಳ ಚಡ್ಡಿ ತುಂಬ ವೀರ್ಯದಿಂದ ಹಸಿಯಾಗಿತ್ತು. ನಾನು ಶಿವಕಾಂತ ಇತನ ಹತ್ತಿರ ಹೋಗಿ ನನ್ನ ಮಗಳಿಗೆ ಏನು ಮಾಡಿದ್ದೀಯಾ ನಿನಗೆ ಸ್ವಲ್ಪವಾದರೂ ಮಾನ ಮರ್ಯಾದೆ ನಾಚಿಕೆ ಇದೆಯಾ ಅಂತಾ ಕೇಳುತ್ತಿದ್ದಾಗ ಆಗ ನೀನು ಸುಮ್ಮನೆ ಬಾಯಿ ಮಾಡಬೇಡ ಎಲ್ಲರೂ ನೋಡುತ್ತಿದ್ದಾರೆ ನನ್ನಿಂದ ತಪ್ಪಾಗಿದೆ ನಿನ್ನ ಕಾಲು ಬಿಳುತ್ತೇನೆ ಅಂತಾ ಹೇಳಿದನು. ಇಂದು ಸಾಯಂಕಾಲದ 4-00ಪಿ.ಎಮ್ ದಿಂದ 5-00 ಪಿ.ಎಮ್ ದ ಮಧ್ಯದ ಅವಧಿಯಲ್ಲಿ ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ನಂಬಿಸಿ ದೈಹಿಕ ಸಂಭೋಗ ಮಾಡಿ ಬಲತ್ಕರಿಸಿದ ಶಿವಕಾಂತ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗದಗಯ್ಯ ತಂದೆ ಚನ್ನಬಸಯ್ಯ ಹಿರೇಮಠ ಸಾ|| ಕರಜಗಿ  ಇವರು ಒಕ್ಕಲುತನದ ಕೆಲಸದ ಸಂಭಂದ ನಮ್ಮೂರಿನ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಅವನ ತಮ್ಮ ಪುಂಡಪ್ಪ ತಂದೆ ಭೀಮಶಾ ಲಾಳಸಂಗಿ ಇವರ ಹತ್ತಿರ ಸಾಲ ಪಡೆದುಕೊಂಡು ಮರಳಿ ವಾಪಸ ಕೊಟ್ಟಿರುತ್ತೇನೆ, ನಾನು ಹಣ ವಾಪಸ ಕೊಟ್ಟರು ಸಿದ್ದಪ್ಪ ಲಾಳಸಂಗಿ ಮತ್ತು ಅವನ ತಮ್ಮ ಪುಂಡಪ್ಪ ಲಾಳಸಂಗಿ ಇವರು ನನಗೆ ಇನ್ನು ಹಣ ಕೊಡಬೇಕು ಎಂದು ಪೀಡಿಸುತ್ತಿದ್ದರಿಂದ ನಾನು ಅವರ ಮೇಲೆ ತಮ್ಮ ಠಾಣೆಯಲ್ಲಿ ಕೇಸು ಮಾಡಿರುತ್ತೇನೆ. ನಾನು ಕೇಸು ಮಾಡಿದ ಸಂಭಂದ ಪುಂಡಪ್ಪ ಲಾಳಸಂಗಿ ಈತನು ನನಗೆ ಏನೊ ಸೂಳೆ ಮಗನೆ ನಮ್ಮ ಮೇಲೆ ಕೇಸು ಮಾಡಿದಿ ಅಂತಾ ಅಂದಿನಿಂದ ನನ್ನ ಮೇಲೆ ಹಲ್ಲು ಮಸೆಯುತ್ತಿರುತ್ತಾನೆ. ಹಾಗೂ ನಮ್ಮ ಹೊಲದ ಬಾಜು ಹೊಲದವನಾದ ನಮ್ಮ  ಚಿಕ್ಕಪ್ಪನಾದ ಕೈಲಾಸಯ್ಯ ಈತನ ಹೊಲದಲ್ಲಿ ಜೀತಕ್ಕೆ ಇದ್ದ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಹಣಮಂತ ಹಿರೋಳ್ಳಿ ಈತನು ನನಗೆ ಬೇದರಿಕೆ ಹಾಕುತ್ತಿದ್ದ ಪುಂಡಪ್ಪ ಲಾಳಸಂಗಿ ಇಬ್ಬರು ಗೇಳೆಯರಿದ್ದು, ನಾನು ಒಬ್ಬನೆ ಹೊಲಕ್ಕೆ ಹೋದಾಗ ಹಣಮಂತ ಹಿರೋಳ್ಳಿ ಈತನು ಪುಂಡಪ್ಪನಿಗೆ ಪೋನ ಮಾಡಿ ಹೊಲಕ್ಕೆ ಕರೆಸುತ್ತಿದ್ದನು, ಆಗ ಪುಂಡಪ್ಪನು ನಾನು ಇದ್ದಲ್ಲಿಗೆ ಬಂದು ನನ್ನ ಜೋತೆಗೆ ಜಗಳ ಮಾಡಿ ಹೋಗುತ್ತಿದ್ದನು, ದಿನಾಂಕ 01-03-2016 ರಂದು ನಾನು ಕರಜಗಿ ಸೀಮಾಂತರದಲ್ಲಿರುವ ನಮ್ಮ ತಾಯಿಯಾದ ಮಾದೇವಿ ಇವರ ಹೆಸರಿನಲ್ಲಿರುವ ನಮ್ಮ ಹೊಲ ಸ ನಂ 246 ನೇದ್ದರಲ್ಲಿ ನೀರು ಬೀಡುವ ಸಂಭಂದ ಬೆಳಗಿನಜಾವ 04:00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೀರು ಬಿಡುತ್ತಿರುತ್ತೇನೆ. ಆಗ ಬಾಜು ಹೊಲದಲ್ಲಿದ್ದ ಹಣಮಂತ ಹಿರೋಳ್ಳಿ ಈತನು ನಾನು ನೀರು ಬಿಡುವುದನ್ನು ನೋಡಿ ನನಗೆ ಕೆಳಿಸುವಂತೆಯೆ ನನ್ನ ಜೋತೆಗೆ ಜಗಳ ಮಾಡುತ್ತಿದ್ದ ಪುಂಡಪ್ಪ ಲಾಳಸಂಗಿ ಈತನಿಗೆ ಪೋನ ಮಾಡಿ ಗದಗಯ್ಯ ಅವನ ಹೊಲದಲ್ಲಿ ಇದ್ದಾನೆ ನೀನು ಬೇಗ ಬಾ ಅಂತಾ ತಿಳಿಸಿದನು, ಆದರು ಸಹ ನಾನು ಈಗ್ಯಾಕ ಬರುತ್ತಾನೆ ಅಂತಾ ತಿಳಿದುಕೊಂಡು ನಾನು ನನ್ನ ಪಾಡಿಗೆ ಹೊಲದಲ್ಲಿ ನೀರು ಬಿಡುತ್ತಿದ್ದೇನು, ಅಂದಾಜು ಬೆಳಗಿನಜಾವ 05::00 ಗಂಟೆ ಸುಮಾರಿಗೆ ನಾನು ನೀರು ಬಿಡುತ್ತಿದ್ದಾಗ ಸದರಿ ಪುಂಡಪ್ಪ ತಂದೆ ಭೀಮಶಾ ಲಾಳಸಂಗಿ ಈತನು ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನ ಹತ್ತಿರ ಬಂದು ಏನೊ ಸೂಳೆ ಮಗನೆ ಏಷ್ಟು ದಿನ ತಪ್ಪಿಸಿಕೊಳ್ಳುತ್ತಿ, ನಿನ್ನದು ಏಷ್ಟು ತಿಂಡಿ ಇರಬೇಕು ನಮ್ಮ ಮೇಲೆಯ ಕೇಸು ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡಿದನು. ಆಗ ನಾನು ಕೆಳಗೆ ಬಿದ್ದಾಗ ನನ್ನ ಮೇಲೆ ಕುಳಿತು ಹೊಟ್ಟೆಗೆ ಮುಷ್ಟಿ ಮಾಡಿ ಗುದ್ದುತ್ತಿದ್ದನು. ಆಗ ನಾನು ಚಿರಾಡುತ್ತಿದ್ದಾಗ ನನ್ನಂತೆ ಬಾಜು ಹೊಲದವರು ಬಂದು ಬಿಡಿಸಿದ್ದು ಆಗ ಸದರಿ ಪುಂಡಪ್ಪ ಈತನು ಮಗನೆ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿದಿ ಮುಂದೆ ನಿನ್ನ ಜಿವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಜೀವ ಬೇದರಿಕೆ ಹಾಕಿ ಹೊಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.