POLICE BHAVAN KALABURAGI

POLICE BHAVAN KALABURAGI

31 October 2011

GULBARGA DIST REPORTED CRIME

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಅನಂತ @ ಆನಂದ ತಂದೆ ಕಿಶನರಾವ ಉಟಗಿ ರವರು ಮೋಟಾರ ಸೈಕಲ್ ನಂ: ಕೆಎ 32 ಕ್ಯೂ 1208 ನೇದ್ದರ ಮೇಲೆ ರಾತ್ರಿ 10-15 ಗಂಟೆ ಸುಮಾರಿಗೆ ರೈಲ್ವೆ ಅಂಡರ ಬ್ರೀಜ್ದಿಂದ ರಾಮ ಮಂದಿರ ರೋಡಿನ ಮಧ್ಯ ಕ್ರಿಷ್ಣಾ ಕಾನ್ವೆಂಟ ಶಾಲೆ ಹತ್ತಿರ ರೈಲ್ವೆ ಅಂಡರ ಬ್ರೀಜ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಹಂಪಿನ ಮೇಲೆ ತನ್ನಿಂದ ತಾನೆ ನಿಯಂತ್ರಣ ತಪ್ಪಿ ಬಿದ್ದು ಭಾರಿ ಗಾಯಗೊಳಿಸಿಕೊಂಡಿರುತ್ತಾನೆ ಅಂತಾ ಶ್ರೀ ಕೀಶನರಾವ ತಂದೆ ಶ್ರೀನಾರಾಯಣರಾವ ಉಟಗಿ ಸಾ: ಗಾಬರೆ ಲೇಔಟ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 138/2011 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: