POLICE BHAVAN KALABURAGI

POLICE BHAVAN KALABURAGI

09 July 2011

GULBARGA DIST REPORTED CRIME


ಕೊಲೆ ಪ್ರಕರಣದ ಆರೋಪಿಗಳ ಬಂದನ :

ಮಾಡಬೂಳ ಠಾಣೆ :ಶ್ರೀಶಾಂತ ಗೌಡ ತಂದೆ ಅಮೃತ್ ರಾವ ಪೊಲೀಸ್ ಪಾಟೀಲ್ ಸಾ|| ಹದನೂರ ರವರು ಹದನೂರ –ಮತ್ತಿಮೂಡ ರಸ್ತೆಯ ಪೂಲಿನ ಹತ್ತಿರ ನಡೆದುಕೊಂಡು ಹೊಗುತ್ತಿದ್ದಾಗ ಅಪರಿಚಿತ ಮನುಷ್ಯನ ಶವ ನೋಡಿದ್ದು ಯಾರೋ ಮೃತನಿಗೆ ಕೊರಳಿಗೆ ಹಗ್ಗ ಬಿಗಿದು ನಾಲಾದಲ್ಲಿ ಹಾಕಿ ಕಲ್ಲುಗಳಿಂದ ತಲೆಗೆ ಜಜ್ಜಿ ಗುರುತು ಸಿಗಲಾರದ ಹಾಗೆ ಕೊಲೆ ಮಾಡಿ ಬಿಸಾಕಿರುತ್ತಾರೆ ಅಂತಾ ದಿನಾಂಕ: 07-07-2011 ರಂದು ಠಾಣೆಗೆ ದೂರು ಸಲ್ಲಿಸಿದ್ದು, ದೂರು ಸ್ವೀಕರಿಸಿಕೊಂಡು ಕೊಲೆಯಾದ ಮನುಷ್ಯನ ವಿಳಾಸ ಪತ್ತೆ ಮಾಡಿ ಆತನ ತಾಯಿಗೆ ವಿಚಾರಿಸಲಾಗಿ ನನ್ನ ಮಗ ಅಣವೀರ ಹದಗಲ್ ಇತನ ಜೋತೆ ಆಗಾಗ ತಕರಾರು ಮಾಡುತ್ತಿದ್ದು ಸದರಿಯವರ ಹೆಸರು ತಿಳಿಸಲಾಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಕೊಲೆ ಮಾಡಿದವರನ್ನು ವಿಚಾರಿಸಲಾಗಿ ಅನೀಲಕುಮಾರ ತಂದೆ ಹಣಮಂತರಾವ ಕುಂಬಾರ ಸಾ|| ಸುಂಟನೂರ ಹಾ||ವ|| ಶಹಾಬಜಾರ, ಶರಣು @ ಶರಣಬಸಪ್ಪಾ ತಂದೆ ಗದಗೆಪ್ಪಾ ತಡಕಲ್ ಸಾ|| ಶಹಾಬಜಾರ , ಶರಣು @ ಶರಣಬಸಪ್ಪಾ ತಂದೆ ಚೋಕುಬಾ ಹೊಸಮನಿ ಸಾ|| ತಾರಪೈಲ್ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಲಾಗಿದೆ.

No comments: