POLICE BHAVAN KALABURAGI

POLICE BHAVAN KALABURAGI

29 May 2013

GULBARGA DISTRICT REPORTED CRIME

ಕೊಲೆಗೆ ಪ್ರಯತ್ನ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸೈಯದ ಅಮೀರ ತಂದೆ ಚಾಂದಪಾಶಾ ವಯ:22 ಉ:ವಿದ್ಯಾರ್ಥಿ ಸಾ:ಇಕ್ಬಾಲ ಕಾಲೋನಿ ಗುಬಲರ್ಗಾ ಇತನು ನನ್ನ ಗೆಳೆಯ ಶರೀಫ ಇತನೊಂದಿಗೆ ತಿಂಗಳ ಹಿಂದೆ ಝಿಬರಾನ ಇತನು ಕ್ರಿಕೆಟ ಆಡುತ್ತಿರುವಾಗ ಜಗಳ ತೆಗೆದು ಹೊಡೆಬಡೆ ಮಾಡಿದ್ದರು. ಅದಕ್ಕೆ ಅಮೀರ ಇತನು ಏಕೆ ಹೊಡೆದಿರುತ್ತಿರಿ ಅಂತ ಕೇಳಿದಕ್ಕೆ ಅವನು ನಿನಗೂ ಮುಂದೆ ನನಗೆ ನೋಡಿಕೊಳ್ಳುತ್ತೆನೆ ಅಂತ ಹೇಳಿದ್ದನು. ದಿನಾಂಕ:27-05-13 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ಸಲಾಉದ್ದಿನ ಮತ್ತು ಬಾಬ ಇವರೊಂದಿಗೆ ಮದೀನಾ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಜಿಬರಾನ ಇತನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ತಲವಾರ ತೆಗೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ತಲವಾರದಿಂದ ನನ್ನ ಎಡಕಿವಿಯ ಹಿಂದಿನ ಭಾಗದ ತಲೆಯ ಮೇಲೆ, ಬಲಗೈಯ ಅಂಗೈಯ ಮೇಲೆ ಹೊಡೆದು ಭಾರಿರಕ್ತಗಾಯಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:69/2013 ಕಲಂ 341 307 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: