POLICE BHAVAN KALABURAGI

POLICE BHAVAN KALABURAGI

21 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ನರಸಪ್ಪಾ ತಂದೆ ಕಲ್ಲಪ್ಪಾ ದೋಟಿಕೊಳ ಸಾಃ ಶಾಂತಲಿಂಗೇಶ್ವರ ಗುಡಿಯ ಹತ್ತಿರ ಗಂಜ ಏರಿಯಾ ಜಡಿಮಠ ರೋಜಾ ಗುಲಬರ್ಗಾ ರವರು ನಾನು  ನಿನ್ನೆ ದಿನಾಂಕ:20-09-2012 ರಂದು 11-15 ಗಂಟೆಗೆ ಸೋಮೇಶ್ವರ ಟ್ರೇಡಿಂಗ ಕಂಪನಿಯ ಎದುರುಗಡೆ ಮಲಗಿಕೊಂಡಾಗ  ಇನೊವಾ ಕಾರ ನಂ. ಕೆಎ-32 ಎನ್-1399 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮಲಗಿಕೊಂಡಿದ್ದ ನನ್ನ ತಲೆಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: