POLICE BHAVAN KALABURAGI

POLICE BHAVAN KALABURAGI

02 September 2012

GULBARGA DISTIRCT REPORTED CRIME

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಅಶೋಕ ತಂದೆ ದ್ಯಾವಪ್ಪಾ ಚಿಂಚೋಳಿ ಸಾ:ಮಾಲಗತ್ತಿ ರವರು ನಾನು ದಿನಾಂಕ:01/09/2012 ರಂದು ಸಾಯಂಕಾಲ 5.30 ಗಂಟೆಗೆ ನಮ್ಮೂರ ವಿನೋದರವರ ಕಿರಾಣಿ ಅಂಗಡಿ ಎದುರುಗಡೆ ನನ್ನ ತಮ್ಮನಾದ ಅರ್ಜುನ ಇತನು ಹೋಗುತ್ತಿರುವಾಗ ನಮ್ಮೂರ ಸಂಜುಕುಮಾರ ಮತ್ತು ಶರಣಪ್ಪಾ ರವರು ಬಂದು ನನ್ನ ತಮ್ಮನಿಗೆ ಜಗಳ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದು ನಮ್ಮ ಸಂಗಡ ಜಗಳ ತೆಗೆಯುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕೈ ಮುಷ್ಠಿಮಾಡಿ ಜೋರಾಗಿ ಹೊಟ್ಟೆಗೆ ಹೊಡೆದಾಗ ನನ್ನ ತಮ್ಮನು ಕೆಳಗೆ ಬಿದ್ದಾಗ ಶರಣಪ್ಪಾ ಇತನು ಬಲಗಾಲದಿಂದ ತರಡಿಗೆ ಒದ್ದಿದಾಗ ನನ್ನ ತಮ್ಮ ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 114/2012 ಕಲಂ:341,323,324,504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: