POLICE BHAVAN KALABURAGI

POLICE BHAVAN KALABURAGI

23 August 2012

GULBARGA DISTRICT REPORTED CRIME

ಬ್ಯಾಂಕ ಕಳ್ಳತನ ಮಾಡುವದಕ್ಕೆ ಪ್ರಯತ್ನ:
ಮಳಖೇಡ ಪೊಲೀಸ ಠಾಣೆ: ಶ್ರಿ ಸಂಜೀವ ಕಾಮಗೀರಿ ಮ್ಯಾನೇಜರ ಎಸ್.ಬಿ.ಹೆಚ್. ಮಳಖೇಡ ರವರು ನಮ್ಮ ಬ್ಯಾಂಕ ದಿನಾಂಕ:22/08/2012 ರಂದು ಮತ್ತು ದಿನಾಂಕ: 23-08-2012 ರಂದು ಬ್ಯಾಂಕ್ ನೌಕರರ ಪ್ರತಿಭಟನೆ ಇದ್ದ ಕಾರಣ ಬ್ಯಾಂಕ್ ಮುಚ್ಚಿದ್ದು ಇರುತ್ತದೆ. ದಿನಾಂಕ:23-08-2012 ರಂದು ನಮ್ಮ ಬ್ಯಾಂಕಿನ ಕೀಲಿ ಯಾರೋ ಮುರಿದು ಕಳ್ಳತನ ಮಾಡಿದಂತೆ ಕಂಡು ಬಂದಿರುವ ವಿಷಯ ತಿಳಿದುಕೊಂಡು ನಾನು ಮತ್ತು ಸಿಬ್ಬಂದಿವರು ಬಂದು ನೋಡಲು, ಯಾರೋ ಕಳ್ಳರು ನಮ್ಮ ಬ್ಯಾಂಕಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಬ್ಯಾಂಕ ಮ್ಯಾನೆಜರ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2012 ಕಲಂ 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

No comments: