POLICE BHAVAN KALABURAGI

POLICE BHAVAN KALABURAGI

11 May 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ರವಿಂದ್ರ ತಂದೆ ಪರಶುರಾಮ ಬಾರಾಡ ಮುಖ್ಯ ಭದ್ರತಾ ಮತ್ತು ಜಾಗ್ರಾತಾಧಿಕಾರಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಂದ್ರ ಕಛೇರಿ ಗುಲಬರ್ಗಾ ರವರು  ರವರು ನಮ್ಮ ಕಛೇರಿಯಲ್ಲಿ ದಿನಾಂಕ:16/04/2012 ರಂದು ರಾತ್ರಿ ವೇಳೆಯಲ್ಲಿ ಖಾಸಗಿ ಭದ್ರತಾ ರಕ್ಷಕರು ಅಂತಾ ಕರ್ತವ್ಯ ನಿರ್ವಸುತ್ತಿರುವ ಅಯಾಜ ತಂದೆ ರಫೀಕ ಅಹ್ಮದ ಈತನು ನಮ್ಮ ಕಚೇರಿಯ ಇಲಾಖೆ ಶಾಖೆಯಿಂದ 1 ಡಿ.ವ್ಹಿ.ಡಿ ರೈಟರ್, 2 ಹಾರ್ಡ ಡಿಸ್ಕ, 1 ಎಮ್.ಟಿ.ಎಸ್ ಡಾಟಾ ಕಾರ್ಡ ಅ||ಕಿ|| 10,000/- ಬೆಲೆಬಾಳುವದು ಕಳ್ಳತನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2012 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ 10/5/12 ರಂದು ಮದ್ಯಾಹ್ನ 1:30 ಗಂಟೆಗೆ ಕಪನೂರ ಗ್ರಾಮದ ಸಮುದಾಯದ ಭವನ ಹತ್ತಿರ ಚಂದ್ರಕಾಂತ ತಂದೆ ಸೈದಪ್ಪ ಕಾಂಬೇಳೆ ವ:21 ಸಾ: ಕಪನೂರ ತಾ:ಗುಲಬರ್ಗಾ ಇತನು ರಸ್ತೆಯ ಮೇಲೆ ನಿಂತು ಹೋಗಿ ಬರುವ ಜನರಿಗೆ ತೊಂದರೆ ಕೊಡುತ್ತಾ  ಸಾರ್ವಜನಿಕ  ಶಾಂತತೆಯನ್ನು ಭಂಗವನ್ನುಂಟು ಮಾಡುತ್ತಿರುವದರಿಂದ ಮುಂಜಾಗ್ರತೆ ಕ್ರಮದ ಅಡಿಯಲ್ಲಿ  ಠಾಣೆ ಗುನ್ನೆ ನಂ:145/2012 ಕಲಂ 110 (ಇ) & (ಜಿ) ಸಿಆರಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: