POLICE BHAVAN KALABURAGI

POLICE BHAVAN KALABURAGI

23 April 2012

GULBARGA DIST

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ವ: 48 ವರ್ಷ ಸಾ: ಶರಣಸಿರಸಗಿ ತಾ: ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ದಿ: 21-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ಇಬ್ಬರೂ ಕೂಡಿಕೊಂಡು ಅಮವಾಸ್ಯೆ ಇರುವ ಪ್ರಯುಕ್ತ ರಾಣಜೀಪೇರ ದರ್ಗಾಕ್ಕೆ ಹೋಗುವ ಕುರಿತು ದರ್ಗಾದ ಕ್ರಾಸ ಹತ್ತಿರ ನಿಂತಾಗ ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ-4824 ನೇದ್ದರ ಸವಾರನು ತನ್ನ ಮೋಟಾರ ಸೈಕಲ ನೇದ್ದನ್ನು ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಮೊದಲು ದೂರು ಸಲ್ಲಿಸಿದ್ದರು, ನಂತರ ದಿನಾಂಕ 22/4/2012 ರಂದು ಮಧ್ಯಾಹ್ನ 3.15 ಪಿಎಮ ಸುಮಾರಿಗೆ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ಅಶ್ವೀನಿ ಆಸ್ಪತ್ರೆಯಲ್ಲಿ ಸುಗಲಭಾಯಿ ಯವರು ಮೃತಪಟ್ಟಿರುತ್ತಾಳೆ ಅಂತಾ ಮೃತಳ ಮಗ ಮಲ್ಲಿಕಾರ್ಜುನ ರವರ ಹೇಳಿಕೆ ಮೇಲಿಂದ ಕಲಂ 304 (ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: