ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಬಾಬು ಪಟೇಲ ತಂದೆ ಮಹಿಬೂಬ ಪಟೇಲ ಪೋಲೀಸ ಬಿರಾದಾರ ಸಾ: ಶೇಳಗಿ ತಾ: ಚಿತ್ತಾಪೂರ ಜಿ:ಗುಲಬರ್ಗಾರವರು ನಾನು ದಿನಾಂಕ 04/02/2012 ರಂದು 8-30 ಸುಮಾರಿಗೆ ಶೇಳಗಿ ಯಿಂದ ಗುಲಬರ್ಗಾಕ್ಕೆ ಶನಿವಾರ ಸಂತೆಗೆ ಕುರಿ ಖರೀದಿ ಕುರಿತು ನನ್ನ ಬಜಾಜ ಕೆಎ 32 ವೈ 9362 ಮೇಲೆ ಕುಳಿತುಕೊಂಡು ಹೊರಟಿದ್ದು ಬೆಳಗಿನ 8:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಮಧ್ಯದಲ್ಲಿ ಸೇಡಂ ರಿಂಗ ರೋಡ ಕಡೆಯಿಂದ ಟವರಸ ಲಾರಿ ಕೆಎ 32 ಬಿ 2857 ಚಾಲಕ ಅತೀವೇಗದಿಂದ ಮತ್ತು ನಿಲಕ್ಷತನದಿಂದ ನಡೆಸುತ್ತ ಬಂದು ನನ್ನ ಗಾಡಿಗೆ ಡಿಕ್ಕಿ ಹೊಡೆದು ಗಾಡಿ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:36/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment