POLICE BHAVAN KALABURAGI

POLICE BHAVAN KALABURAGI

07 January 2012

GULBARGA DIST REPORTED CRIME

ಹಲ್ಲೆ ಪ್ರರಕರಣ:
ಬ್ರಹ್ಮಪೂರ ಠಾಣೆ :
ಶ್ರೀ ಲೋಕೇಶ ತಂದೆ ಹುಚ್ಚಪ್ಪ ಹೊಸಮನಿ, ಸಾ ಅಫಜಲಪೂರ ಹಾವ ಶಕೀಲ ಅನ್ಸಾರಿ ಇವರ ಮನೆಯ ಹತ್ತಿರ ವಿದ್ಯಾನಗರ ಗುಲಬರ್ಗಾ ರವರು ನಾನು ದಿನಾಂಕ: 06/01/2012 ರಂದು ಮಧ್ಯಾಹ್ನ ಕಾಲೇಜ ಮುಗಿಸಿಕೊಂಡು ಬರುತ್ತಿರುವಾಗ ಯಮಹಾ ಶೋರೂಮ ಎದುರುಗಡೆ ಗಿನೇಶ @ ಗಿನಿಕ @ ಚಿಂಟು ಪೊಲೀಸ ಕ್ವಾಟರ್ಸ, ಭೀಮಾಶಂಕರ ಸಂಗಡ 10 ಜನರು ಸೇರಿಕೊಂಡು ನನಗೆ ಗಾಡಿ ಹಾಯಿಸುವ ಸಂಬಂಧ ಜಗಳ ಮಾಡಿದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಎಲ್ಲರೂ ಸೇರಿ ಪರಸಿ ತುಕಡಿಯಿಂದ ಮತ್ತು ಬಡಿಗೆಯಿಂದ ತಲೆಗೆ ಕಾಲಿಗೆ ಕೈಗೆ ಟೊಂಕಕ್ಕೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ: 143, 147, 148, 341, 323, 324, 504, 506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: