POLICE BHAVAN KALABURAGI

POLICE BHAVAN KALABURAGI

17 December 2011

GULBARGA DIST REPORTED CRIMES

ಮೋಸ ವಂಚನೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ತಂದೆ ಶಿವಶರಣಪ್ಪಾ ಇಂಗನಶಟ್ಟಿ, ಭೀಮಾಶಂಕರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ನಿರಂಜನ ತಂದೆ ಮಲ್ಲಣ್ಣ ಗೊಳೆದ, ವಿಜಯಕುಮಾರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ಇವರೆಲ್ಲರೂ ಕೂಡಿಕೊಂಡು ನೊಂದಾಯಿತ ಬಾಡಿಗೆ ಪತ್ರದಲ್ಲಿರುವ ಸರ್ವೇ ನಂ.151/1 ಇದ್ದದ್ದನ್ನು ಉದ್ದೇಶ ಪೂರ್ವಕವಾಗಿ ಸ.ನಂ.151/2 ಎಂದು ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿ ಅದನ್ನೆ ನಿಜವಾದ ದಾಖಲಾತಿಯೆಂದು ಸರಕಾರಿ ಕಛೇರಿಗಳಲ್ಲಿ ಕೊಟ್ಟು ಉಪಯೋಗಿಸಿ ಮೊಸಗೊಳಿಸಿದ್ದಲ್ಲದೆ ಕೇಳಲು ಹೋದ ನಮಗೆ ಬೆದರಿಕೆ ಹಾಕಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 196/2011 ಕಲಂ:120[ಬಿ], 447, 464, 465, 468, 471, 506 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: