POLICE BHAVAN KALABURAGI

POLICE BHAVAN KALABURAGI

20 October 2011

GULBARGA DIST REPORTED CRIMES

ಆಳಂದ ಠಾಣೆ : ಶ್ರೀ ಶಿವಪುತ್ರಪ್ಪ ತಂದೆ ಸಿದ್ದರಾಮ ಚಿಂಚುರೆ ಸಾ: ದೇಶಮುಖ ಕಾಲೋನಿ ಆಳಂದ ರವರು, ನಾನು ಆಳಂದದ ಉಮರ್ಗಾ ರೋಡಿನ ಹನುಮಾನ ಕ್ರೇಡಿಟ ಸೋಸಾಯಿಟಿ ಕೆ..ಬಿ. ಫೀ ಹತ್ತಿರ ಮಾತನಾಡಿತ್ತಾ ಕುಳಿತಾಗ ಶಿವಲಿಂಗಪ್ಪ ತಂದೆ ಕರಬಸಪ್ಪ ಸಾ: ಸುಲ್ತಾನಪುರ ಗಲ್ಲಿ ಆಳಂದ ಈತನು ಬಂದು ನಮ್ಮ ವಿರುದ್ದ ಇದ್ದವರಿಗೆ ಕೇಸು ಯಾಕೆ ಗೆದ್ದಿಸಿಕೊಟ್ಟಿದ್ದಿ? ಎಂದು ತನ್ನ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ನನಗೆ ಮತ್ತು ಎದರಿನ ಪಾರ್ಟಿಯವರಿಗೆ ಯಾಕೆ ರಾಜಿಮಾಡಿಸಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ನನಗೆ ಹೊಡೆದು ರಕ್ತಗಾಯಗೊಳಿಸಿ ಅಂಜಿಸಿ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನಿಸಿದಾಗ ತನ್ನ ಸಂಗಡವಿದ್ದ ರಹೀಮ ಸಾಬ, ಬಸವರಾಜ ಹೂಗಾರ ಹಾಗೂ ಇತರರು ಬಿಡಿಸಿಕೊಂಡು ನನ್ನನ್ನು ಜಿ.ಜಿ ಹೆಚ್ ಆಳಂದ ಒಯ್ದು ಸೇರಿಕೆ ಮಾಡಿದ್ದು ಸದರಿ ಆರೋಪಿತನಿಂದ ತನ್ನ ಜೀವಕ್ಕೆ ಅಪಾಯವಿದೆ. ಕಾರಣ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ. 245/2011 ಕಲಂ. 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

No comments: