POLICE BHAVAN KALABURAGI

POLICE BHAVAN KALABURAGI

24 October 2011

GULBARGA DIST REPORTED CRIME

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ:ಶ್ರೀ ಮೌಲಾಲಿ ತಂದೆ ಖಾಜಾಮಿಯಾ ಹಾಜಿ ರವರು ನಾನು ಜೀಪ ಖರಿದಿ ಮಾಡಲು ರಶೀದ ತಂದೆ ಹುಸೇನ ಪಟೇಲ್ ಇತನಿಗೆ ಹಣ ಕೊಟ್ಟಿದ್ದು, ಹಣ ಕೊಡು ಅಂತಾ ಕೇಳಿದಾಗ ರಶೀದ ಮತ್ತು ಆತನ ಹೆಂಡತಿ ಮಗ ಕೂಡಿಕೊಂಡು ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 102/2011 ಕಲಂ.341,323,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

No comments: