POLICE BHAVAN KALABURAGI

POLICE BHAVAN KALABURAGI

20 September 2011

Gulbarga district reported crimes

ಕೊಲೆ ಮಾಡುವುದಾಗಿ ಹೆದರಿಸಿ, ಮೊಟಾರ್ ಸೈಕಲ್ ಕಿತ್ತುಕೊಂಡ ಬಗ್ಗೆ :-

ರಾಘವೇಂದ್ರ ನಗರ ಠಾಣೆ :ಸುಮಾರು 6 ತಿಂಗಳ ಹಿಂದೆ ಶ್ರೀ ದಯಾಸಾಗರ ತಂದೆ ಅಮ್ರತರಾವ ಶಹಾಬಾದಿ ಇವರು ಯಂಕವ್ವ ಮಾರ್ಕೆಟನಲ್ಲಿ ನಿಂತಾಗ, ಅಲ್ಲಿಗೆ ಬಂದ ಬಸವ ನಗರದ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ಕಟ್ಟಿಮನಿ, ಸಂಗಡ 3 – 4 ಜನರು ಕೂಡಿಕೊಂಡು ಬಂದು ದಯಾಸಾಗರ ಇವರ ಹೊಂಡಾ ಆ್ಯಕ್ಟಿವ್ ಮೊಟಾರ್ ಸೈಕಲ್ ನಂ ಕೆಎ-32 / ವಿ-3771 ನೇದ್ದು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೆ ಕೊಲೆ ಮಾಡುತ್ತವೆ ಅಂತ ಹೆದರಿಸಿರುತ್ತಾರೆ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: