POLICE BHAVAN KALABURAGI

POLICE BHAVAN KALABURAGI

17 September 2011

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ದಿಗಂಬರ ಅವರಾದೆ ದಿನಾಂಕ 16-09-2011 ರಂದು ರಾತ್ರಿ ಲಾರಿ ನಂ. ಎಂ.ಹೆಚ್.25-ಬಿ. 7878 ನೇದ್ದರ ಬ್ಯಾಟರಿ ಕೆಟ್ಟಿದ್ದರಿಂದ ಅವರಾದ ಕ್ರಾಸ್ ದಾಟಿ ಅರ್ದ ಕೀ.ಮಿ. ಅಂತರದ ಮೇಲೆ ರೋಡಿನ ಸೈಡಿಗೆ ಲಾರಿಯನ್ನು ನಿಲ್ಲಿಸಿ ಬ್ಯಾಟರಿಯನ್ನು ಜೋಡಿಸುತ್ತಿದ್ದಾಗ ಹಿರೊ ಹೊಂಡಾ ಸ್ಪೆಂಡರ್ ಮೋಟಾರ ಸೈಕಲ್ ನಂ. ಕೆ.ಎ. 29.ಹೆಚ್.9250. ನೇದ್ದರ  ಚಾಲಕ ಚಿದಾನಂದ ಹಿರೆಮಠ ಇತನು ಮೋಟಾರ
ಸೈಕಲನ್ನು ಅತಿ ವೇಗ ಮತ್ತು ಅಲಕ್ದಷತನದಿಂದ ನಡೆಸಿ ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯನಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: