POLICE BHAVAN KALABURAGI

POLICE BHAVAN KALABURAGI

23 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ವಾಡಿ ಠಾಣೆ:
ಶ್ರೀ ಸುರೇಶ ತಂದೆ ನರಸಪ್ಪಾ ಹಡಪದ ಸಾ|| ಶಹಾಬಾದ ತಾ|| ಚಿತ್ತಾಪೂರ ರವರು ನನ್ನ ಮಗಳಾದ ಮಿನಾಕ್ಷಿ ಇವಳು ಶಹಾಬಾದ ಪಟ್ಟಣದ ಗಂಗಮ್ಮ ಶಾಲೆಯಲ್ಲಿ 10 ನೇ ತಗತಿಯಲ್ಲಿ ವಿದ್ಯಬ್ಯಾಸ ಮಾಡುತ್ತಿದ್ದಾಳೆ ಇದೆ ಗ್ರಾಮದ ನಾಗರಾಜ ತಂದೆ ಭೀಮರಾಯ ಪೂಜಾರಿ ಇತನು ದಿನಾಂಕ: 29-05-2011 ರಂದು ನನ್ನ ಅಪ್ರಾಪ್ತ ಮಗಳಿಗೆ ಶಹಾಬಾದದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಕಾಣೆಯಾದ ಪ್ರಕರಣ :

ಚೌಕ ಠಾಣೆ :
ಶ್ರೀ ದಿಗಂಬರಾವ ತಂದೆ ಮಾಣಿಕರಾವ ಗೌಳಿ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮಗನಾದ ಸೋಮುಖ @ ವಿಶಾಲ ಇತನು 10 ನೇ ತರಗತಿಯಲ್ಲಿ ಓದುತ್ತಿದ್ದು , ಸಾದಾರಣ ಮೈಕಟ್ಟು, ದುಂಡು ಮುಖ, ಕೆಂಪು ಬಣ್ಣ ಹೊಂದಿದವನಾಗಿದ್ದು, ಕನ್ನಡ ಹಿಂದಿ ಮರಾಠಿ ಬಾಷೆಗಳನ್ನು ಬಲ್ಲವನಗಿರುತ್ತಾನೆ. ಸದರಿಯವನು ದಿನಾಂಕ: 22-06-2011 ರಂದು ಮದ್ಯಾಹ್ನ 08123097465 ನೇದ್ದರ ಸಿಮ್ ಇರುವ ಮೊಬಾಯಿಲ್ ದಲ್ಲಿ ಹಾಡುಗಳನ್ನು ಹಾಕಿಸಿಕೊಂಡು ಬರುತ್ತೆನೆಂದು ಅಂತಾ ಹೇಳಿ ಹೋದವನು ಮನೆಗೆ ಮರಳಿ ಬಂದಿರುವದಿಲ್ಲ. ಕಾರಣ ಮಗನ ಪತ್ತೆ ಮಾಡಿಕೊಡಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: