POLICE BHAVAN KALABURAGI

POLICE BHAVAN KALABURAGI

22 June 2011

GULBARGA DISTRICT REPORTED CRIME

ಅಪಘಾತ ಪ್ರಕರಣ :

ಯಡ್ರಾಮಿ ಠಾಣೆ : ಭಿಮರಾಯ ತಂದೆ ರಾವುತಪ್ಪಾ ದಿಡ್ಡಿಮನಿ ಸಾ|| ಯಡ್ರಾಮಿ ರವರು ನಾನು ಮತ್ತು ನಮ್ಮ ಓಣಿಯ ನಿಂಗಪ್ಪಾ ಮತ್ತು ಇತರರು ಕೂಡಿಕೊಂಡು ತಿಪ್ಪೆಯಲ್ಲಿನ ಗೊಬ್ಬರ ಟ್ರಾಕ್ಟರ ತುಂಬಿಕೊಂಡು ಹೊಲದಲ್ಲಿ ಹಾಕಿ ಬರುವಂತೆ ಹೇಳಿದ್ದರಿಂದ ಟ್ರಾಕ್ಟರ ನಂ: ಕೆಎ 32 ಟಿ- 4452-53 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೆಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿ ರೋಡಿನ ಮೇಲೆ ಬರುತ್ತಿದ್ದ ನನ್ನ ಮಗನಾದ ರಾವುತಪ್ಪಾ ಇತನಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಮಗ ರಾವುತಪ್ಪಾ ಇತನ್ನು ಭಾರಿ ರಕ್ತಗಾಯ ಹೊಂದ್ದಿದರಿಂದ ದವಾಖಾನೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: