POLICE BHAVAN KALABURAGI

POLICE BHAVAN KALABURAGI

02 August 2017

Kalaburagi District Reported Crimes.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:01/08/2017 ರಂದು ಸಾಯಂಕಾಲ 5.00 ಗಂಟೆಗೆ  ರಾಣಾ ವ್ಯಾಪ್ತಿಯಲ್ಲಿ ಪೆಟ್ರೊಲಿಂಗ ಕುರಿತು ಹೊರಟು ಮದೀನಾ ಕಾಲೋನಿ ಎಮ್,ಎಸ್, ಕೆ ಮಿಲ್ಲ ಮಾಡುತ್ತಾ ಸಾಯಂಕಾಲ 6.00  ಗಂಟೆಗೆ  ಅರೀಫ ಕಾಲೋನಿ ಹತ್ತಿರ  ಬಂದಾಗ ಅಲ್ಲಿ ಬಡಾವಣೆಯ ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದ್ದೆನಂದರೆ  ಎಮ್,ಎಸ್,ಕೆ ಮಿಲ್ಲ್ ಅರೀಫ  ಕಾಲೋನಿ ಜೀಲಾನಾಬಾದನ  ಪ್ಲಾಟ ನಂ 158 ( 40x60) ಸರ್ವೆ ನಂ 125 ನೇದ್ದಕ್ಕೆ ಸಂಬಂದಿಸಿದಂತೆ ಪಾರ್ಟಿ ನಂ 1 ಮಹೇಬೂಬಿ ಗಂಟ ಮಹೇತಾಬ ಪಟೇಲ ||60 ಜಾ|| ಮುಸ್ಲಿಂ || ಮನೆ ಕೆಲಸ ಸಾ|| ಆರೀಫ ಕಾಲೋನಿ ಎಮ್,ಎಸ್,ಕೆ ಕಲಬುರಗಿ ಪಾರ್ಟ ನಂ 2 ಹಾಜಿರಾಬೀ @ ಹಾಜಿರಾ ಭಾನು ಗಂಡ ಮಾಜೀದಖಾನ ||45 ಜಾ|| ಮುಸ್ಲಿಂ || ಮನೆ ಕೆಲಸ ಸಾ|| ಎಮ್,ಎಸ್,ಕೆ ಮಿಲ್ಲ್ ಆರೀಫ್ ಕಾಲೋನಿ ಕಲಬುರಗಿ ಇವರು  2 ಪಾರ್ಟಿಯ ಜನರು ಪ್ಲಾಟ ನನಗೆ ಸಂಬಂಸಿದ್ದು ಇದೆ ಅಂತಾ ಒಬ್ಬರಿಗೊಬ್ಬರು ಜಗಳಮಾಡುತ್ತಿದ್ದಾರೆ ಸದರಿಯವರು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವದಲ್ಲದೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡಬಹದು ಮತ್ತು ಜೀವ ಹಾನಿ  ಮಾಡಿಕೊಳ್ಳಬಹುದು ಅಂತ ತಿಳಿದು ಮರಳಿ ಠಾಣೆಗೆ ಸಾಯಂಕಾಲ 7.00  ಗಂಟೆಗೆ  ಬಂದು ಸದರಿಯವರ ಮೇಲೆ ಮುಂಜಾಗೃತ ಕ್ರಮವಾಗಿ ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.

UÁæ«ÄÃt ¥ÉưøÀ oÁuÉ : ¢£ÁAPÀ 01/08/17 gÀAzÀÄ ªÀÄzsÁåºÀß 03-30 UÀAmÉ ¸ÀĪÀiÁjUÉ ¤ÃgÀÄ SÁ° DzÁUÀ ªÀÄÈvÀ ²ªÀgÁd @ zÀvÀÄÛ  EvÀ£ÀÄ PÀgÉAl ªÉÆÃmÁgÀ ¸ÁÖlgÀ ZÁ®Ä ªÀiÁqÀ®Ä ¤ÃgÀÄ §gÀzÀ PÁgÀt ²ªÀgÁd EvÀ£ÀÄ ZÁ®Ä EzÀÝ PÀgÉAl ªÉÆÃmÁgÀ ¸ÁÖlgÀ §AzÀ ªÀiÁqÀzÉà ¨Á«AiÀÄ ºÀwÛgÀ PÀÆr¹zÀ PÀgÉAl ªÉÆÃmÁgÀPÉÌ eÉÆÃr¹zÀ ¥ÉÊ¥ÀÄ ªÀÄvÀÄÛ ªÉÆÃmÁgÀ »rzÀÄ £ÉÆÃqÀÄwÛgÀĪÁUÀ CªÀ£À JqÀUÉÊ ºÉ§âlÄÖ ªÀÄvÀÄÛ vÉÆÃgÀÄ ¨ÉgÀ¼ÀÄ ªÀÄzsÉå PÀgÉAl ±ÁR ºÀwÛ aÃgÁqÀÄwÛzÁÝUÀ C¯Éèà PÉ®¸À ªÀiÁqÀÄwÛzÀÝ ®PÀëöät¹AUÀ EvÀ£ÀÄ £ÉÆÃr ¸ÁÖlgÀ §AzÀ ªÀiÁrzÁUÀ ²ªÀgÁd EvÀ£ÀÄ ºÁj ©zÀÝ£ÀÄ. ¸Àé®à ¸ÀªÀÄAiÀÄzÀ°è  DgÉÆÃ¦ ªÀiÁ£ÀåeÉÃgÀ E°AiÀiÁ¸À EªÀgÀÄ ¸ÀܼÀPÉÌ §AzÁUÀ CªÀjUÉ F ªÉÄð£À «µÀAiÀÄ w½¹zÁUÀ CªÀgÀÄ ²ªÀgÁd¤UÉ G¥ÀZÁgÀ PÀÄjvÀÄ vÀªÀÄä ªÉÆÃmÁgÀ ¸ÉÊPÀ® ªÉÄÃ¯É   PÀÆr¹PÉÆAqÀÄ D¸ÀàvÉæUÉ vÀAzÁUÀ ªÉÊzÀågÀÄ £ÉÆÃr FUÁUÀ¯Éà zÁjAiÀİè vÀgÀĪÁUÀ ªÀÄÈvÀ¥ÀnÖgÀÄvÁÛ£ÉAzÀÄ w½¹zÀÄÝ EgÀÄvÀÛzÉ. ¸ÀzÀj PÉ.PÉ. ¹ªÉÄAl ¸Á°ÃqÀ ¨ÁèPÀ PÀA¥À¤AiÀÄ ªÀiÁ°ÃPÀ  ªÀĺÀäzÀ gÀ¦üÃPÀ ±ÉÃR vÀAzÉ SÁeÁ«ÄAiÀiÁå ªÀÄvÀÄÛ CªÀgÀ CtÚ ªÀÄUÀ ªÀiÁ£ÉåÃdgÀ ªÀÄvÀÄÛ ¸ÀÆ¥ÀgÀªÉÊdgÀ PÉ®¸À ªÀiÁqÀÄwÛzÀÝ  E°AiÀiÁ¸À vÀAzÉ v˦üÃPÀ ±ÉÃR EªÀj§âgÀÄ ¨Á«AiÀÄ ºÀwÛgÀ ºÁ¥sÀ ºÉZÀ.¦. PÀgÉAl ªÉÆÃmÁgÀ AiÀiÁªÀÅzÉà ¸ÀÄgÀPÀëvÉ E®èzÉà ªÀÄÄAeÁUÀæPÀvÉ PÀæªÀÄ E®èzÉà ¤®ðPÀëvÀ£À¢AzÀ PÀÆr¹ ªÀÄvÀÄÛ ¸ÀܼÀzÀ°è ºÁdgÀ EgÀzÉà ¤®ðPÀëvÀ£À ªÀ»¹zÀÝjAzÀ F WÀl£É ¸ÀA¨sÀ«¹gÀÄvÀÛzÉ. CªÀj§âgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ PÉÆlÖ EvÁå¢ ¦üAiÀiÁðzÀÄ Cfð ªÉÄðAzÀ ¥ÀæPÀgÀt zÁR°¹PÉÆAqÀÄ §UÉÎ ªÀgÀ¢. 

01 August 2017

Kalaburagi District Reported Crimes.


¥sÀgÀºÀvÁ¨ÁzÀ ¥ÉưøÀ oÁuÉ : ¢: 29/07/17 gÀAzÀÄ ªÀiÁqÀ §Æ¼À oÁuÉAiÀÄ UÀÄ£Éß £ÀA 108/17 gÀ°è C¥sÀºÀgÀtªÁzÀ ²æÃ¤£ÁxÀ vÀAzÉ ªÀİèPÁdÄð ªÀÄÄZÀÑSÉÃqÀ EvÀ£À£ÀÄß DgÉÆÃ ¦vÀgÀ §¸À£Á¼À UÁæªÀÄzÀ°è EgÀĪÀ §UÉÎ ªÀiÁ»w ªÉÄÃgÉUÉ ¸ÀzÀj ¥ÀvÉÛ PÀÄjvÀÄ  rJ¸ï¦ ±ÀºÁ¨ÁzÀ ºÁUÀÆ EvÀgÉà C¢üPÁjUÀ¼ÀÄ ¥ÀvÉÛUÉ ºÉÆÃzÁ UÀ DgÉÆÃ¦vÀgÉ®ègÀÆ UÀÄA¥ÀÄ PÀnÖPÉÆAqÀÄ ¥ÉưøÀ C¢üPÁj UÀ¼À ªÉÄÃ¯É ªÀÄgÀuÁAwPÀ ºÀè¯É ªÀiÁr PÉÆ¯É ªÀiÁqÀ®Ä ¥ÀæAiÀÄ wß¹ PÀvÀðªÀåPÉ CrØ¥Àr¹zÁ UÀ DvÀä¸ÀAgÀPÀëuÉUÁV DgÉÆÃ ¦vÀgÀ ªÉÄÃ¯É UÀÄAqÀÄ ºÁj¹ zÀÄÝ UÀÄAqÀÄ vÀUÀİzÀ DgÉÆÃ ¦vÀgÀ£ÀÄß D¸ÀàvÉæUÉ ¸ÉÃj¹zÀÄÝ ಬಗ್ಗೆ  ವರದಿ.
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು ಬೆಳಗ್ಗೆ 9:00 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಗಡ ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಇವರನ್ನು  ಕರೆದುಕೊಂಡು ಗಸ್ತು ಕರ್ತವ್ಯ ಮಾಡುತ್ತಾ 10:00 ಎಎಮ್ಕ್ಕೆ ಲಾಲಗೇರಿ ಅಂಬಾಭವಾನಿ ಗುಡಿ ಹತ್ತಿರ ಇದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಮಾಣಿಕೇಶ್ವರಿ ಕಾಲೋನಿಯ ಕುಳಗೇರಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಪ್ರಕಾಶ ತಂದೆ ದೌಲಪ್ಪಾ ಸೊನ್ನದವರ ಸಾ:ಮಾಣಿಕೇಶ್ವರಿ ಕಾಲೋನಿ ಮತ್ತು 2) ಮಹ್ಮದ ಇಬ್ರಾಹಿಮ್ ತಂದೆ ಅಬ್ದುಲ್ ರಶೀದ ವಯ:55 ವರ್ಷ ಸಾ: ಖಣಿ ಏರಿಯಾ ಕನಕ ನಗರ ಕಲಬುರಗಿ ಇವರನ್ನು ಬರಮಾಡಿಕೊಂಡು ಮಾಣಿಕೇಶ್ವರಿ ಕಾಲೋನಿ ಕುಳಗೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಂ ಸಂಗಡ ಬಂದು ದಾಳಿ ಕಾಳಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಕುಳಗೆರಿದಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಕಂಟೆಯ ಮರೆಯಲ್ಲಿ ನಿಂತು 10:30 ಎಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ   ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 10:40 ಎಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಹಣಮಂತ ತಂದೆ ಚಂದಪ್ಪಾ ಕೋಳಿ ವಯ:60 ವರ್ಷ :ಮಂಟಪ ಕೆಲಸ ಜಾ:ಕಬ್ಬಲೀಗೆರ ಸಾ:ಮಾಣಿಕೇಶ್ವರಿ ಕಾಲೋನಿ ಎಲ್ಲಮ್ಮಾ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1150/-, ಒಂದು ಬಾಲ್ ಪೆನ್, 2 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 12:00 ಪಿಎಮ್ಕ್ಕೆ ಮುಂದಿನ ಕ್ರಮಕ್ಕಾಗಿ ತಂದು ಒಪ್ಪಿಸಿದ್ದು ಮುಂದಿನ ಕ್ರಮ ಬಗ್ಗೆ  ವರದಿ.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು  ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಗಂಗಾ ನಗರ ಹನುಮಾನ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಿವು ಸಂಗಡ ಬಂದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಹನುಮಾನ ಗುಡಿಯಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಗುಡಿಯ ಹಿಂಬಾಗದಲ್ಲಿ ಮರೆಯಲ್ಲಿ ನಿಂತು  1:25 ಪಿಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ  ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 1:30 ಪಿಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1)  ಅಶೋಕ ತಂದೆ ಹಣಮಂತ ಯಾದವ ವಯ:60 ವರ್ಷ ಜಾ:ಗೊಲ್ಲರ :ಕೂಲಿ ಕೆಲಸ ಸಾ:ಮಾಣಿಕೇಶ್ವರಿ ಕಾಲೋನಿ ಹತ್ತಿರ ಕುಳಗೇರಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1400/-, ಒಂದು ಬಾಲ್ ಪೆನ್, 3 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ನಾವು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಮಾಲನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 2:45 ಪಿಎಮ್ಕ್ಕೆ ತಂದು ಮುಂದಿನ ಕ್ರಮ ಬಗ್ಗೆ  ವರದಿ.