POLICE BHAVAN KALABURAGI

POLICE BHAVAN KALABURAGI

24 January 2017

Kalaburagi District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ಶ್ರೀ ನೀಲಸಿಂಗ ತಂದೆ ಬಾಬು ಪವಾರ   ಸಾ: ಲಕ್ಷ್ಮಿಪೂರ ವಾಡಿ  ನನ್ನ  ಅಣ್ಣ ದೇವಿದಾಸ ಅಂತಾ ಇದ್ದು  ಅನಿತಾ ಅಂತಾ ಹೆಂಡತಿ ಇರುತ್ತಾಳೆ. ಅವರಿಗೆ ವಿಜಯಕುಮಾರ, ವಿಮಲ, ವೈಶಾಲಿ ಹಾಗೂ ವಿಶಾಲ ಅಂತಾ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಅಣ್ಣ ಕಳೆದ 3-4 ವರ್ಷಗಳ ಹಿಂದೆ ಅನಾರೊಗ್ಯದಿಂದ ಮರಣ ಹೊಂದಿರುತ್ತಾರೆ.  ಮನೆಯಲ್ಲಿ ನನ್ನ ಅಣ್ಣನ ಮಕ್ಕಳಾದ ವಿಜಯಕುಮಾರ, ವಿಶಾಲ ಹಾಗೂ ವೈಶಾಲಿ ಇವರು ಇರುತ್ತಾರೆ.  ನನ್ನ ಅತ್ತಿಗೆಯಾದ ಅನಿತಾ ಇವಳು ಕಳೆದ 2-3 ವರ್ಷಗಳಿಂದ ಬೇರೆಯವನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು ಈ ವಿಷಯದ ಸಂಬಂದವಾಗಿ ನನ್ನ ಅಣ್ಣನ ಮಗನಾದ ವಿಜಯಕುಮಾರ ಇತನು ತನ್ನ ತಾಯಿಗೆ ಹಲವಾರು ಬಾರಿ ಹೀಗೆ ಮಾಡಬೇಡ ನಮ್ಮ ಮರ್ಯಾದೆ ಹೊಗುತ್ತದೆ ಅಂತಾ ಬುದ್ದಿವಾದ ಹೇಳಿದರೂ ಕೂಡಾ ನನ್ನ ಅತ್ತಿಗೆ  ಅನೈತಿಕ ಸಂಭಂದ ಮುಂದುವರೆಸಿಕೊಂಡು ಬಂದಿರುತ್ತಾಳೆ. ದಿನಾಂಕ: 23/01/2017 ರಂದು 9.45 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ತಂದೆ ಬಾಬು ಪವಾರ ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನಮ್ಮ  ಮನೆಯಲ್ಲಿದ್ದಾಗ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಮನೆಗೆ ಗಾಬರಿಯಾಗಿ ಅಳುತ್ತಾ ಬಂದು  ನಮಗೆ ಹೇಳಿದ್ದೇನೆಂದರೆ, ನನ್ನ ತಾಯಿ ಅನಿತಾ ಇವಳಿಗೆ ನನ್ನ ಅಣ್ಣ ವಿಜಯಕುಮಾರ ಇತನು ಏ ರಂಡಿ  ನಾನು ನಿನಗೆ ಎಷ್ಟು ಸಲ ಹೇಳಿದರೂ ಕೂಡಾ ನೀನು ನಿನ್ನ ಚಟ ಬಿಡುವದಿಲ್ಲಾ. ನಮ್ಮ ಮನೆತನದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಿ. ನಿನ್ನ ಕೆಟ್ಟ ಚಟ ಮುಂದುವರೆಸಿಕೊಂಡು ಬಂದಿದ್ದಿ ರಂಡಿ ಅಂತಾ ಅಂದಾಗ ಆಗ ನನ್ನ ತಾಯಿ ನನ್ನ ಅಣ್ಣನಿಗೆ ಏ ವಿಜಯ ನಾನು ಹೀಗೆ ಮಾಡುತ್ತೇನೆ ನೀನು ನನ್ನ ಮನೆಯಲ್ಲಿ ಇದ್ದರೇ ಇರು ಇಲ್ಲಾಂದರೆ ನೀನು ಮನೆ ಬಿಟ್ಟು ಹೋಗು ಅಂತಾ ಅಂದಿದ್ದಕ್ಕೆ ನನ್ನ ಅಣ್ಣ ಸಿಟ್ಟಿಗೆ ಬಂದು ನಿನ್ನನ್ನು ಇವತ್ತು ಬಿಡುವದಿಲ್ಲಾ. ನಿನ್ನನ್ನು ಖಲಾಸ ಮಾಡಿಯೇ ಬಿಡುತ್ತೇನೆ ರಂಡಿ ಮಗಳೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ನನ್ನ ತಾಯಿಯ ಕುತ್ತಿಗೆ ಹಿಡಿದು ಕರಕರನೇ ಕೊಯ್ದು ರಕ್ತಗಾಯ ಮಾಡಿ ಓಡಿ ಹೊದನು. ಆಗ ನನ್ನ ತಾಯಿ ಬಿಕ್ಕುತ್ತಾ  ನೆಲದ ಮೇಲೆ ಬಿದ್ದು ಒದ್ದಾಡಿ ಸತ್ತಳು ಆಗ ಅಂದಾಜು 9.30 ಪಿಎಮ್ ಸುಮಾರು ಆಗಿತ್ತು ಅಂತಾ ಗಾಭರಿಯಾಗಿ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಹೇಳಿದಾಗ ನಾವು ಗಾಬರಿಯಾಗಿ ನಾನು ಮತ್ತು ನನ್ನ ತಂದೆ ಬಾಬು ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನನ್ನ ಅಣ್ಣನ ಮನೆಗೆ ಹೋಗಿ  ನೋಡಲಾಗಿ ನನ್ನ ಅತ್ತಿಗೆಯಾದ ಅನಿತಾ ಇವಳು ತನ್ನ ಮನೆಯಲ್ಲಿ ನೆಲದ ಮೇಲೆ ಅಂಗಾತವಾಗಿ ಬಿದ್ದಿದ್ದು ನೊಡಲಾಗಿ ಅವಳ ಕುತ್ತಿಗೆಯ ಭಾಗದಲ್ಲಿ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ  ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ನಿಂಗಮ್ಮ ಗಂಡ ಚಂದ್ರಕಾಂತ ಬರ್ಮಾ  ಸಾ: ಬಸವಪಟ್ಟಣ್ಣ  ತಾ; ಜಿ: ಕಲಬುರಗಿ ಇವರ ತವರೂರು ನಂದಿಕೂರ ಗ್ರಾಮ ಇದ್ದು. ನನ್ನ ತಂದೆ ತಾಯಿಗಳು ನನಗೆ  ನನ್ನ ಸೋದರ ಮಾವನಾದ ಚಂದ್ರಕಾಂತ ತಂದೆ ಕೋತಲಪ್ಪ ಬರ್ಮಾ  ಸಾ: ಬಸವಪಟ್ಟಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ 12 ವರ್ಷದ ಶ್ರೀಶೈಲ ಹಾಗೂ 10 ವರ್ಷ ಮಹೇಶ ಎಂಬ ಎರಡು ಮಕ್ಕಳಿರುತ್ತಾರೆ. ನನ್ನ ಗಂಡ ಚಂದ್ರಕಾಂತ ಇವರು  ಈಗ ಸುಮಾರು 08 ವರ್ಷಗಳ ಹಿಂದೆ ಸಾಲ ಮಾಡಿ ನಮಗಿರುವ 2 ಎಕರೆ 20 ಗುಂಟೆ ಹೊಲ ಮಾರಾಟ ಮಾಡಿ ಸಾಲ ತೀರಿಸಿ  ಇದೇ ವೇಳೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತು ಗೆದ್ದು ಗ್ರಾಮ ಪಂಚಾಯತಿ ಸದಸ್ಯನಾಗಿ 5 ವರ್ಷ ಸಮಾಜಸೇವೆ ಮಾಡಿರುತ್ತಾನೆ. ಈ ವೇಳೆಗೆ ನನ್ನ ಗಂಡನಿಗೆ ಸುಮಾರು 20 ಲಕ್ಷ ರೂಪಾಯಿ ಸಾಲವಾಗಿದ್ದು ನನ್ನ ಗಂಡ ಚಂದ್ರಕಾಂತ ಇವರು ಈ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಸದಾ ಅದೇ ಚಿಂತಿಯಲ್ಲಿ ಇರುತ್ತಿದ್ದರು. ನಾನು ನನ್ನ ಗಂಡನಿಗೆ ಹೇಗಾದರು ಮಾಡಿ ಮಾಡಿರುವ ಸಾಲ ತೀರಿಸಿದರಾಯಿತು ಅಂತಾ ಸಮಾಧಾನ ಹೇಳುತ್ತಿದ್ದನು. ದಿನಾಂಕ 23/01/2017 ರಂದು ಸಾಯಂಕಾಲ 05 ಗಂಟೆ ಸುಮಾರಿಗೆ  ಹೊರಗಡೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಸ್ವಲ್ಪ ಸಮಯದ ನಂತರ 6 ಪಿಎಮ ಸುಮಾರಿಗೆ ನನ್ನಗಂಡ  ಚಂದ್ರಕಾಂತ ಇವನು ನಮ್ಮ  ಅಣ್ಣತಮ್ಮಕೀಯ ಸಂಬಂದಿಕರಾದ  ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿ  ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಜನರು ಅಂದಾಡುವದನ್ನು ಕೇಳಿ  ನಾನು ನಮ್ಮೂರಿನ ಕೆಲವು ಜನರೊಂದಿಗೆ ಹೋಗಿ ನೋಡಲಾಗಿ  ನನ್ನ ಗಂಡ ಚಂದ್ರಕಾಂತ ಬರ್ಮಾ ಇವರು ನಮ್ಮ ಅಣ್ಣತಮ್ಮಕೀಯ ಪೈಕಿ ಸಂಬಂದಿಕರಾದ ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿನ  ಬಂದಾರಿಯಲ್ಲಿರುವ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡ ಮಾಡಿರುವ ಸಾಲ ಹೇಗೆ ತೀರಸ ಬೇಕೆಂದು ಚಿಂತೆ ಮಾಡಿ ಅದೇ ಚಿಂತೆಯಿಂದ  ಇಂದು ದಿನಾಂಕ 23./01/2017 ರಂದು ಸಾಯಾಂಕಾಲ 5 ಪಿಎಮ ದಿಂದ 6 ಪಿಎಮದ  ನಡುವಿನ ಅವಧಿಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕುಮಾರ ಇವರ ಮಗಳಾದ ಕುಮಾರಿ ಇವಳು ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನನ್ನ ಹೆಂಡತಿ ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಹಾಗು ನಮ್ಮ ತಮ್ಮ ಕೂಡಿ ನಮ್ಮ  ಮಗಳಿಗೆ ಊರಲ್ಲಿ ಮತ್ತು ಜೇವರ್ಗಿಯಲ್ಲಿ ಹುಡಕಾಡಿದರು ಸಿಗಲಿಲ್ಲಾ, ನಂತರ ಮದ್ಯಾಹ್ನ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ನನ್ನ ಮಗ ಮೂಬೈಲಿಗೆ ಫೋನ ಮಾಡಿ ನಿಮ್ಮ ತಂಗಿಗೆ ನಾನು ಇಂದು ಬೆಳಿಗ್ಗೆ ಕಿಡ್ನಾಪ ಮಾಡಿಕೊಂಡು ಹೋಗಿದ್ದೇನೆ, ನಿವು ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದು ಫೋನ ಕಟ್ಟ ಮಾಡಿರುತ್ತಾನೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ಯಾವುದೋ ದುರುದ್ದೇಶದಿಂದ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಯಿಂದ 05;30 ಗಂಟೆ ಮದ್ಯದಲ್ಲಿ ನನ್ನ ಮಗಳು ಬೈಹಿರದೇಸೆಗೆ ಹೋದಾಗ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ತನಿಖೆ ಕಾಲಕ್ಕೆ  ಆರೋಪಿ ಮತ್ತು ಅಪಹರಣಕ್ಕೊಳಗಾದ ಕುಮಾರಿ  ಪತ್ತೆ ಕುರಿತು ಶ್ರೀ ಸಿದರಾಯ ಬಳೂರ್ಗಿ ಪಿ.ಎಸ್.  ಯಡ್ರಾಮಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ರವರು  ದಿನಾಂಕ 23-01-2017 ರಂದು ಬೆಳಿಗ್ಗೆ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಹಾಗು ಆರೋಪಿ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ರವರಿಗೆ ಬಿಜಾಪೂರದ ಆನಂದ ಲಾಡ್ಜನಲ್ಲಿ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ನಂತರ  ಜೇವರ್ಗಿ ಠಾಣೆಯ ಜೋತಿ ಎ.ಎಸ್.ಐ ರವರಿಂದ ಸಂತ್ರಸ್ತೆಯನ್ನು ವಿಚಾರಿಸಿದ್ದು ಅವರ ಮುಂದೆ ಹೇಳಿಕೆ ನೀಡಿದ್ದೇನೆಂದರೆ, ಈಗ ಸುಮಾರು 3 ವರ್ಷಗಳಿಂದ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇತನೊಂದಿಗೆ ಪ್ರಿತಿಸುತ್ತಿರುತ್ತೇನೆ, ನಾವಿಬ್ಬರು ಆಗಾಗ ನಮ್ಮ ಮನೆ ಹಿಂದೆ ಇರುವ ಶಿವಪ್ಪ ಪೂಜಾರಿ ಇವರ ಹೊಲದಲ್ಲಿ ಬೇಟಿಯಾಗುತ್ತಿದ್ದು, ಆ ಸಮಯದಲ್ಲಿ ಸಿದ್ದಪ್ಪ ಈತನು ನನಗೆ ಸಂಬೋಗ ಮಾಡುತ್ತಿದ್ದನು, ದಿ: 16-1-17 ರಂದು ಸಾಯಂಕಾಲ ಸಮಯದಲ್ಲಿ ನನಗೆ ಸಿದ್ದಪ್ಪನು ಊರಲ್ಲಿ ಸಿಕ್ಕಾಗ ನಾಳೆ ಬೆಳಿಗ್ಗೆ ನೀನು ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಬಾ ನಿನಗೆ ಬಿಜಾಪೂರಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತಾ ರಂಬಿಸಿ ಹೇಳಿದನು. ಆಗ ನಾನು ಅವನ ಮಾತಿಗೆ ಒಪ್ಪಿ ಆಯಿತು ಬೆಳಿಗ್ಗೆ ಬರುತ್ತೇನೆ ಅಂತಾ ಹೇಳಿದ್ದು ಆದರಂತೆ ಮರುದಿನ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ನಾನು ಬೈಹಿರ ದೇಸೆಗೆ ಹೋಗುತ್ತೇನೆ ಅಂತಾ ನಮ್ಮ ಮನೆಯಲ್ಲಿ ಹೇಳಿ ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಹೋಗಿದ್ದೇನು. ಅಷ್ಟರಲ್ಲಿ ಅಲ್ಲಿಗೆ ಸಿದ್ದಪ್ಪನು ಕೂಡಾ ಬಂದಿದ್ದನು. ಆಗ ಸಿದ್ದಪ್ಪನು ನನಗೆ ಹೊಲದಲ್ಲಿಯೇ ಸಂಬೋಗ ಮಾಡಿ ಆ ಮೇಲೆ ಅವನ ಟಂ ಟಂ ಅಟೋದಲ್ಲಿ ಕೂಡಿಸಿಕೊಂಡು ಚಾಮನಾಳ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸಿನಲ್ಲಿ ತಾಳಿಕೊಟಿಗೆ ಕರೆದುಕೊಂಡು ಹೋಗಿರುತ್ತಾನೆ. ತಾಳಿಕೋಟದಲ್ಲಿ ಒಂದು ಮಠದಲ್ಲಿ ಎರಡು ದಿನ ಇದ್ದು ನಂತರ ಅಲ್ಲಿಂದ ಬಸವನ ಭಾಗೇವಾಡಿಗೆ ಹೋಗಿ ಅಲ್ಲಿ ಎಲ್ಲಾ ಕಡೆ ಸುತ್ತಾಡಿ ಅಲ್ಲಿಂದ ದಿನಾಂಕ 21-01-2017 ರಂದು ಬಿಜಾಪೂರಕ್ಕೆ ಕರೆದುಕೊಂಡು ಹೋಗಿದ್ದನು. ಒಂದು ದಿನ ರಾತ್ರಿ ಬಿಜಾಪೂರ ಬಸ್ಸ ನಿಲ್ದಾಣದಲ್ಲಿ ಮಲಗಿದ್ದೇವು. ನಿನ್ನೆ ದಿ: 22-1-17 ರಂದು ಸಿದ್ದಪ್ಪನು ಬಿಜಾಪೂರ ಬಸ್ಸ ನಿಲ್ದಾಣದ ಮುಂದೆ ಇದ್ದ ಆನಂದ ಲಾಡ್ಜನಲ್ಲಿ ಬಾಡಿಗೆ ರೂಮ ಹಿಡಿದಿದ್ದು ನಾವಿಬ್ಬರೂ ಲಾಡ್ಜನಲ್ಲಿದ್ದಾಗ ನಿನ್ನೆ ರಾತ್ರಿ ನನಗೆ ಸಂಭೋಗ ಮಾಡಿರುತ್ತಾನೆ. ಇಂದು ಬೆಳಗ್ಗೆ ಬಿಜಾಪೂರಕ್ಕೆ ಪೊಲೀಸ್ ನವರು ಬಂದು ನಮ್ಮಿಬ್ಬರನ್ನು ಹಿಡಿದುಕೊಂಡು ಯಡ್ರಾಮಿ ಠಾಣೆಗೆ ಕರೆತಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 January 2017

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 21/1/2017 ರಂದು ಶ್ರೀ ಜಟ್ಟೇಪ್ಪ ತಂದೆ ಸಿದ್ದಪ್ಪ ಸೀತನೂರ ಸಾ: ಹೊನ್ನಕಿರಣಗಿ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನ್ನ ತಾಯಿ ಕಲ್ಲಮ್ಮ ದಿನಾಂಕ 20/1/2017 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮ ಹೋಲಕ್ಕೆ ಹೋಗಿದ್ದು ರಾತ್ರಿ 8-00 ಗಂಟೆ ಆದರೆ ಮರಳಿ ಮನೆಗೆ ಬಾರದ ಕಾರಣ ನಾನು ಗಾಬರಿಯಾಗಿ ನನ್ನ ಗೆಳೆಯ ಮರೇಪ್ಪ ಇವರ ಮೊಟಾರ ಸೈಕಲ ಮೇಲೆ ಹೊಲಕ್ಕೆ ಹೋಗಿ ಬ್ಯಾಟರಿ ಬೆಳಕಿನಲ್ಲಿ ಹುಡುಕಾಡುತ್ತಾ ನನ್ನ ಮೊಬೈಲದಿಂದ ನನ್ನ ತಾಯಿಯ ಮೊಬೈಲಗೆ ಪೊನ್ ಮಾಡಿದಾಗ ಸ್ವಲ್ಪ ದೂರದಲ್ಲಿ ನನ್ನ ತಾಯಿಯ ಮೊಬೈಲ ರಿಂಗ್ ಟೋನ ಕೇಳಿಸತೊಡಗಿದಾಗ ನಾವು ಹೋಗಿ ನೋಡಲಾಗಿ ನನ್ನ ತಾಯಿ ಕಲ್ಲಮ್ಮಳು ಮಗ್ಗಲಾಗಿ ಮಲಗಿದಂತೆ ಕಂಡು ಬಂದಿದ್ದು ಬ್ಯಾಟರಿ ಬೆಳಕಿನಲ್ಲಿ ನೋಡಲಾಗಿ ಕುತ್ತಿಗೆ ಗಂಟಲಿನ ಹತ್ತಿರ ಮತ್ತು ಎಡಗೈ ಬಲಗೈಗೆ ಗಾಯಗಳಾಗಿ ಮೃತ ಪಟ್ಟಿದ್ದು. ನನ್ನ ತಾಯಿಗೆ ಯಾರೊ ಕೊಲೆ ಮಾಡಿದ್ದು. ಕಾರಣ ನನ್ನ ತಾಯಿಯ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:

ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ. 21-1-2017 ರಂದು ಶ್ರೀಮತಿ ರೇಣುಕಾ ಗಂಡ ರಂಗನಾಥ ಸುಬೇದಾರ ಸಾ; ಶರಣಸಿರಸಗಿ ತಾಂಡಾ ಇವರು ಠಾಣೆಗೆ ಹಾಜರಾಗಿ ದಿನಾಂಕ. 10-12-2016 ರಂದು ನಮ್ಮ ಮನೆಯ ಪಕ್ಕದಲ್ಲಿ ಶೌಚಾಲಯನ್ನು ಕಟ್ಟಿಸುವ ಕುರಿತು ಸಾಮಾನುಗಳನ್ನು ತಂದು ಅವುಗಳನ್ನು ಇಳಿಸುತ್ತಿರುವಾಗ ಪಕ್ಕದ ಮನೆಯ ಶರಣಪ್ಪಾ ಇವರ ತಂಗಿ ಗಂಗಮ್ಮಾ , ಅವಳ ತಾಯಿ ಈರಮ್ಮಾ ಪಕ್ಕದ ಮನೆಯ ಸಿದ್ದಮ್ಮಾ ಗಂಡ ನಿಂಗಪ್ಪಾ ಇವರು ಮನೆಯಿಂದ ಹೊರಗಡೆ ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ನಿಂದನೆ ಮಾಡಿ ಬಯ್ಯುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆಯುತ್ತಿರುವಾಗ ನನ್ನ ಮಗಳು ಪ್ರಿಯಾ ಹಾಗೂ ಪಕ್ಕದ ಮನೆಯ ಬಸವರಾಜ ಮಾವೂನೂರ ಮತ್ತು ಕೃಷ್ಣಯ್ಯಾ ಗುತ್ತೇದಾರ ಇವರು ಬಂದು ಬಿಡಿಸಿಕೊಂಡರು. ಆನಂತರ ಸ್ವಲ್ಪ ಸಮಯದ ಬಳಿಕ ಘಟನೆಯ ವಿಷಯ ತಿಳಿದು ನಿಂಗಪ್ಪಾ ತಂದೆ ಸೋಮಲಿಂಗ ಕೋರಬಾ ಹಾಗೂ ಶರಣಬಸ್ಸಪ್ಪಾ ತಂದೆ ನಿಂಗಪ್ಪಾ ಪ್ಯಾಟಿ ಇವರಿಬ್ಬರು ನಮ್ಮ ಮನೆಗೆ ಬಂದು ಅವಾಚ್ಚಯ ಶಬ್ದಗಳಿಂದ ಬಯ್ಯುತ್ತಾ ನಿಂಗಪ್ಪನು ಪ್ಲ್ಯಾಸ್ಟಿಕ್ ಪೈಪದಿಂದ ಹೋಡೆದನು ಮತ್ತು ಶರಣಬಸ್ಸಪ್ಪಾ ಪ್ಯಾಟಿ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದು ದು:ಖಾಪತಗೊಳಿಸಿ ಅವಮಾನ ಮಾಡಿರುತ್ತಾರೆ.  ಸದರಿ 1) ನಿಂಗಪ್ಪಾ ತಂದೆ ಸೋಮಲಿಂಗ ಕೋರಬಾ ವಯ;35 ವರ್ಷ, 2) ಶರಣಬಸ್ಸಪ್ಪಾ ತಂದೆ ನಿಂಗಪ್ಪಾ ಪ್ಯಾಟಿ ವಯ;35 ವರ್ಷ 3) ಈರಮ್ಮಾ ಗಂಡ ನಿಂಗಪ್ಪಾ ಪ್ಯಾಟಿ ವಯ;60, 4) ಜಗದೇವಿ ಗಂಡ ಸಿದ್ದಪ್ಪಾ ಕೋರಬಾ ವ;30 ವರ್ಷ, 5) ಸಿದ್ದಮ್ಮಾ ಗಂಡ ನಿಂಗಪ್ಪಾ  ಕೋರಬಾ ಮತ್ತು 6) ಗಂಗಮ್ಮಾ ವಯ;26 ವರ್ಷ ಸಾ;ಎಲ್ಲರೂ ಶರಣಸಿರಸಗಿ  ತಾ;ಜಿ; ಕಲಬುರಗಿ  ಇವರುಗಳು ಮತ್ತೆ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ನಿಂದನೆ ಮಾಡುತ್ತಾ ತೊಂದರೆಕೊಡುತಿದ್ದು. ಸದರಿ ಈ ಮೇಲೆ ನಮೂದ ಮಾಡಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳದಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

21 January 2017

Kalaburagi District Reported Crimes.

ಅಪಜಲಪೋರ ಠಾಣೆ : ದಿನಾಂಕ 20/01/2017 ರಂದು  6.00 ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಹುಸೇನ @ ಸದ್ದಾಮ್ ತಂದೆ ದಸ್ತಗೀರ ಸಾ|| ಮಾತೋಳಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೇನೆಂದರೆ ದಿನಾಂಕ 20/01/2017 ರಂದು ನಮ್ಮ ಗ್ರಾಮದ ನಮ್ಮ ಸಂಬಂದಿಕರಾದ ಹಾಜಿಮಲಂಗ ತಂದೆ ಶಾಬುದ್ದೀನ ಪಟೇಲ ಇವರ ಮಗಳ ಮದುವೆ ಮಲ್ಲಾಬಾದ  ಗ್ರಾಮದಲ್ಲಿ ಇದ್ದಿದ್ದರಿಂದ ಸದರಿ ಮದುವೆಗೆ ನಾನು ನಮ್ಮ ತಾಯಿಯಾದ ಅಮೀನಬೀ ಇಬ್ಬರು  ಮದುವೆಗೆ ಹೋಗಿರುತ್ತೇವೆ. ನಮ್ಮ ತಮ್ಮನಾದ ಸೈಫನ ||22 ವರ್ಷ ಇತನು ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಎನ್-4104 ನೇದ್ದರ ಮೇಲೆ ಮದುವೆ ಬರುತ್ತೇನೆ ಅಂತ ಹೇಳಿದ್ದನು ನಂತರ ಮೋಟಾರ ಸೈಕಲ್ ಮೇಲೆ ಮದುವೆಗೆ ಬಂದಿರುತ್ತಾನೆ. ಮದ್ಯಾಹ್ನ 1.00 ಗಂಟೆ ಸುಮಾರಿಗೆ ನಮ್ಮ ತಮ್ಮ ಸೈಫನ ಈತನು ಚಿಂಚೋಳಿಯಲ್ಲಿ ಸ್ಲಲ್ಪ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ನನಗೆ ಮತ್ತು ನಮ್ಮ ತಾಯಿಗೆ ಹೇಳಿ ನಮ್ಮ ಮೋಟಾರ್ ಸೈಕಲ ತಗೆದುಕೊಂಡು ಹೋಗಿರುತ್ತಾನೆ 4.00 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಅಶೋಕ ತಂದೆ ಅಲಬಣ್ಣ ಬಬಲೇಶ್ವರ ಇವರು ನನ್ನ ಮೋಬೈಲ್ ಗೆ ಕಾಲ ಮಾಡಿ ತಿಳಿಸಿದ್ದೇನೆಂದರೆ ನಾನು ನನ್ನ ಮೋಟಾರ ಸೈಕಲ ಮೇಲೆ ರೇವೂರ ಗ್ರಾಮದ ಕಡೆಗೆ ಹೋಗುತಿದ್ದಾಗ ನಿಮ್ಮ ತಮ್ಮ ಸೈಫನ ಈತನು ಮೋಟಾರ್ ಸೈಕಲ್ ನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಲ್ಲಾಬಾದ ಹೈಸ್ಕೂಲ ಇನ್ನೂ ಮುಂದೆ ಇರುವಂತೆ ರೋಡಿನ ಬಲಬಾಗದಲ್ಲಿರುವ ಸಿದ್ದಣ್ಣಗೌಡ ಬಾದನಳ್ಳಿ ರವರ ಹೊಲದ ಹತ್ತಿರ ಮೋಟಾರ್ ಸೈಕಲ ಸಮೇತ ರೋಡಿನ ಪಕ್ಕದ ತೆಗ್ಗಿನಲ್ಲಿ ಬಿದ್ದಿರುತ್ತಾನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ  ನಾನು ನಮ್ಮ ತಾಯಿ ಹಾಗು ಮದುವೆಗೆ ಬಂದಿದ್ದ ನಮ್ಮ ಗ್ರಾಮದ ಮಾಹಂತಪ್ಪ ಬಬಲೇಶ್ವರ, ದಸ್ತಗೀರ ಸಧಾಪ್ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಾದ ಸೈಫನ ಈತನು ಮಲ್ಲಾಬಾದದಿಂದ ರೇವೂರ ಕಡೆಗೆ ಹೋಗುವ ರೋಡಿನ ಪಕ್ಕದ ಸಿದ್ದಣ್ಣಗೌಡ ಬಾದನಳ್ಳಿ ರವರ ಹೊಲದ ಪಕ್ಕದತಗ್ಗಿನಲ್ಲಿ ಬಿದ್ದಿದನು ಅವನ ತಲೆಯ ಎಡಭಾಗಕ್ಕೆ ಹಾಗು ಮುಖಕ್ಕೆ ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿದನು ನಂತರ ನಾವು  ನಮ್ಮ ತಮ್ಮನ ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿರುತ್ತೇವೆ ನಮ್ಮ ತಮ್ಮನಾದ ಸೈಫನ ತಂದೆ ದಸ್ತಗೀರ ಅಂಕಲಗಿ ||22 ವರ್ಷ ಇತನು ನಮ್ಮ ಮೋಟಾರ್ ಸೈಕಲ್ ಹಿರೋ ಸ್ಟ್ಯಂಡರ್ ಪ್ಲಸ್ ನಂ ಕೆಎ-32 ಇಎನ್ 4104 ನೇದ್ದರ ಮೇಲೆ ಚಿಂಚೋಳಿಗೆ ಹೋಗಿ ಮರಳಿ ಮಲ್ಲಾಬಾದ ಗ್ರಾಮಕ್ಕೆ ಬರುವಾಗ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿ ಮೋಟಾರ್ ಸೈಕಲ್ ಸಮೇತ  ರೋಡಿನ ಬಲಭಾಗದ ತಗ್ಗಿನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಕಾರಣ ಮಾನ್ಯರವರು ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/2017 ಕಲಂ 279, 304() ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಬಗ್ಗೆ ವರದಿ..
¥sÀgÀºÀvÁ¨ÁzÀ oÁuÉ : ¢: 20/1/17 gÀAzÀÄ ªÀÄÄAeÁ£É 10:30 UÀAmɬÄAzÀ 11:30 UÀAmÉAiÀÄ CªÀ¢üAiÀİè DgÉÆÃ¦üvÀ£ÀÄ PÀqÀt UÁæªÀÄzÀ ²æÃ ±ÀAPÀgÀ° AUÉñÀégÀ zÉêÀ¸ÁÜ£ÀPÉÌ ºÉÆÃUÀĪÀ ¸ÁªÀðd¤ PÀ gÀ¸ÉÛ ªÉÄÃ¯É DgÉÆÃ¦üvÀ£ÀÄ ¸ÁªÀðd¤PÀj AzÀ ºÀt ¥ÀqÀzÀÄ ªÀÄlPÁ aÃn §gÉzÀÄ PÉÆ¼ÀÄîwÛgÀĪÁUÀ zÁ½ ªÀiÁr »rzÀÄ CªÀ£À ªÀ±À¢AzÀ £ÀUÀzÀÄ ºÀt 1040/- gÀÆ ªÀÄlPÁ aÃn MAzÀÄ ¨Á® ¥É£Àß ªÀ±ÀPÉÌ ¥ÀqÉzÀÄPÉÆ¼Àî¯ÁVzÉ ಬಗ್ಗೆ ವರದಿ..
¥sÀgÀºÀvÁ¨ÁzÀ oÁuÉ : ¢:20/01/17 gÀAzÀÄ 5:54 ¦JªÀÄ UÀAmÉ AiÀÄ ¸ÀĪÀiÁjUÉ DgÉÆÃ¦üvÀ£ÀÄ ¦AiÀiÁð¢ PÀ® §ÄgÀV zÁ® «Ä®zÀ°è CPÀæªÀĪÁV ¥ÀæªÉñÀ ªÀiÁr C°ègÀĪÀ £ËPÀjUÉ CªÁåZÀÒ ªÁV ¨ÉÊzÀÄ  UÀ¯ÁmÉ ªÀiÁr vÀÆPÀzÀ UÀtPÀAiÀÄAvÀæ PÀwÛ ºÉÆgÀUÀqÉ MUÉzÀÄ ºÁ¼ÀÄ ªÀiÁr fêÀzÀ ¨ÉzÀjPÉ  ºÁQzÀ §UÉÎ ವರದಿ..
ಅಪಜಲಪೋರ ಠಾಣೆ : ಇಂದು ದಿನಾಂಕ 20-01-2017 ರಂದು 11.30 ಎಮ್ ಕ್ಕೆ ಶ್ರೀ ಶ್ರೀನಿವಾಸ  ಎಎಸ್ಐ ಅಫಜಲಪೂರ ಠಾಣೆ ರವರು  ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಹಾಜರು ಪಡಿಸಿ, ವರದಿ ಕೊಟ್ಟಿದ್ದು ಸದರ ವರದಿಯ ಸಾರಂಶವೆನೆಂದರೆ ದಿನಾಂಕ 20-01-2017 ರಂದು 10:00 ಎಮ್ ಕ್ಕೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಹೆಚ್ ಸಿ-449 ಚಂದ್ರಕಾಂತ, ಪಿಸಿ-339 ಗುಂಡಪ್ಪ, ಶಿವಾನಂದ ಸಿಪಿಸಿ-983  ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಾ, ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಬನ್ನಟ್ಟಿ ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮರಳಿ ಠಾಣೆಗೆ ಬಂದು ಮಾನ್ಯ ಸಂಗಮೇಶ ಪಾಟೀಲ ಸಿಪಿಐ ಸಾಹೇಬರು ಅಫಜಲಪೂರ ರವರಿಗೆ ವಿಷಯ ತಿಳಿಸಿ ಸಿಪಿಐ ಸಾಹೇಬರ ನೇತೃತ್ವದಲ್ಲಿ  ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರನ್ನು ಠಾಣೆಗೆ  ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಸಿಪಿಐ ಸಾಹೇಬರು ನಾನು ಪಂಚರು ಮತ್ತು ನಮ್ಮ  ಸಿಬ್ಬಂದಿ ಜನರೆಲ್ಲರು ಕೂಡಿಕೊಂಡು ನಮ್ಮ ಇಲಾಖೆ ವಾಹನದಲ್ಲಿ 10:20 ಎಮ್ ಕ್ಕೆ ಹೊರಟು. 10:35 ಎಎಮ್ ಕ್ಕೆ ಬನ್ನಟ್ಟಿ  ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ಸಿಪಿಐ ಸಾಹೇಬರ ನಿರ್ದೇಶನದಂತೆ ನಾನು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಸದರಿ ಟ್ರ್ಯಾಕ್ಟರ ನಂಬರ ಕೆಎ-32 ಟಿಎ-9703 ಅಂತಾ ಇದ್ದು ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 10:40 ಎಮ್ ದಿಂದ 11:40 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ಕಳ್ಳತನದಿಂದ ತುಂಬಿದ ಟ್ರ್ಯಾಕ್ಟರನ್ನು ನಮ್ಮ ಸಿಬ್ಬಂದಿಯವರ ಸಹಾಯದಿಂದ ಇಂದು ದಿನಾಂಕ 20/01/2017 ರಂದು 11.30 ಎಮ್ ಕ್ಕೆ ಟ್ರ್ಯಾಕ್ಟರನ್ನು ಠಾಣೆಗೆ ತಂದು, ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಟ್ರ್ಯಾಕ್ಟರ ಚಾಲಕ & ಮಾಲಿಕನ ವಿರುದ್ದ ಕಾನೂನಿನ ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಎಸ್.ಹೆಚ್. ರವರಿಗೆ ಸೂಚಿಸಿ ವರದಿ ನಿಡಿದ್ದು ಸದರ ವರದಿಯ ಸಾರಂಶದ ಮೇಲಿಂದ ಠಾಣೆ ಅಫರಾಧ ಸಂ 09/2017 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲು ಬಗ್ಗೆ ವರದಿ.
ಯಡ್ರಾಮಿ ಠಾಣೆ :  ಇಂದು ದಿನಾಂಕ 20-01-2017 ರಂದು ರಾತ್ರಿ 8;30 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ರಾಯಪ್ಪ ಕದನಳ್ಳಿ ಸಾ|| ಬಳಬಟ್ಟಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕಿಕೃತ ಮಾಡಿದ ಅರ್ಜಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ನನಗೆ 1] ಸಿದ್ದಮ್ಮ, 2] ಸುನಂದಾ, 3] ರೇಣುಕಾ, 4] ಪಾರ್ವತಿ, 5] ಹಣಮಂತರಾಯ, 6] ದೇವಮ್ಮ, 7] ಜೋತಿ ಹೀಗೆ 7 ಜನ ಮಕ್ಕಳಿರುತ್ತಾರೆ, ನನ್ನ ಮಗಳು  ಸದ್ಯ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ನನ್ನ ಮಗಳು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನನ್ನ ಹೆಂಡತಿ ಗುರಮ್ಮ ಮಗಳೀಗೆ  ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಹಣಮಂತ್ರಾಯ ಹಾಗು ನಮ್ಮ ತಮ್ಮ ತಮ್ಮಣ್ಣ  ರವರು ಕೂಡಿ ನಮ್ಮ  ಮಗಳಿಗೆ ಊರಲ್ಲಿ ಮತ್ತು ಜೇವರ್ಗಿಯಲ್ಲಿ ಹುಡಕಾಡಿದರು ಸಿಗಲಿಲ್ಲಾ, ನಂತರ ಮದ್ಯಾಹ್ನ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ನನ್ನ ಮಗ ಹಣಮಂತ್ರಾಯನ ಮೂಬೈಲಿಗೆ ಫೋನ ಮಾಡಿ ನಿಮ್ಮ ತಂಗಿಗೆ ನಾನು ಇಂದು ಬೆಳಿಗ್ಗೆ ಕಿಡ್ನಾಪ ಮಾಡಿಕೊಂಡು ಹೋಗಿದ್ದೇನೆ, ನಿವು ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದು ಫೋನ ಕಟ್ಟ ಮಾಡಿರುತ್ತಾನೆ. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ  ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ಯಾವುದೋ ದುರುದ್ದೇಶದಿಂದ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಯಿಂದ 05;30 ಗಂಟೆ ಮದ್ಯದಲ್ಲಿ ನನ್ನ ಮಗಳು ಬೈಹಿರದೇಸೆಗೆ ಹೋದಾಗ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಈ ಬಗ್ಗೆ ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ, ಕಾರಣ ಅಪಹರಣಕ್ಕೊಳಗಾದ ನನ್ನ ಮಗಳನ್ನು ಪತ್ತೆ ಮಾಡಿ ಅಪರಹರಣ ಮಾಡಿದ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಈತನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ವರದಯಾದಬಗ್ಗೆ.