POLICE BHAVAN KALABURAGI

POLICE BHAVAN KALABURAGI

18 January 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕ್ರೀಷ್ಟಿನಾ ತಂದೆ ರಮೇಶ ಹಿಪ್ಪಳಗಾಂವ ಸಾ: ಹಿಪ್ಪಳಗಾಂವ ತಾ: ಬೀದರ ಹಾ:ವ:ಅಫಜಲಪೂರ ತಮ್ಮ ಗೆಳತಿಯರಾದ  ರೂತ ಮತ್ತು ರೈಚಲ್ ಇವರೊಂದಿಗೆ ಅಫಜಲಪೂರದಲ್ಲಿ ಬಾಡಿಗೆ ಮನೆ ಹಿಡೆದು ಶ್ರೀ ಗುರು ಮಳೇಂದ್ರ ಶೀಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾವು ದಿನಾಲು ಮುಂಜಾನೆ ನನ್ನ ಗೆಳತಿಯರೊಂದಿಗೆ ವ್ಯಾಯಾಮಕ್ಕೆ ಹೋಗುವುದು ಅಬ್ಯಾಸ ಇರುತ್ತದೆ. ದಿ: 13-01-2020 ರಂದು 6:00 ಎ.ಎಮ್ ರಂದು ನಾನು ಎಂದಿನಂತೆ ನನ್ನ ಗೆಳತಿಯರೊಂದಿಗೆ ಅಫಜಲಪೂರ/ವಿಜಯಪೂರ ರೋಡ ಮೇಲೆ ವಾಕಿಂಗಕ್ಕೆ ಹೋಗುತ್ತಿದ್ದಾಗ ಅಫಜಲಪೂರ ಹಳೆ ಕೋರ್ಟ ಹತ್ತಿರ ರೋಡಿನ ಮೇಲೆ ಕರಜಗಿ ಕ್ರಾಸ್ ದಿಂದ ಮರಳಿ ಅಫಜಲಪೂರಕ್ಕೆ ಬರುವಾಗ ಅಫಜಲಪೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಗುದ್ದಿದ್ದರಿಂದ ನಾನು ಒಮ್ಮೆಲೆ ನೆಲಕ್ಕೆ ಬಿದ್ದಾಗ ಮೋಟಾರ ಸೈಕಲ್ ಚಾಲಕನು ಮೋಟಾರನ್ನು ನನ್ನ ಎಡಗಾಲಿನ ಮೇಲೆ ಹಾಯಿಸಿಕೊಂಡು ಹೋಗಿದ್ದು ನನ್ನ ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ನಾನು ಕೆಳಗಡೆ ಬಿದ್ದಾಗ ನನ್ನ ಗೆಳತಿಯಾದ ರೂತ ತಂದೆ ರಮೇಶ ನನಗೆ ಡಿಕ್ಕಿ ಪಡೆಸಿದ ಮೋಟಾರ ಸೈಕಲ್ ನಂಬರ ನೋಡಲಾಗಿ ಎಮ್.ಹೆಚ್-13-ಸಿ-ಹೆಚ್-1639 ಅಂತಾ ಇದ್ದುದ್ದು ಸದರಿಯವರ ಹೆಸರು ಗೊತ್ತಿರುವುದಿಲ್ಲಾ ನೋಡಿದರೆ ಗುರುತಿಸುತ್ತೇನೆ. ನಾನು ಬಿದ್ದು ಒದ್ದಾಡುವುದನ್ನು ನೋಡಿದ ನನ್ನ ಗೆಳತಿ ಬೇರೆಯವರ ಸಹಾಯದಿಂದ ಖಾಸಗಿ ಆಸ್ಪತ್ರೆ ಅಫಜಲಪೂರದಲ್ಲಿ ಸೇರಿದ್ದು ಹೆಚ್ಚಿನ ಉಪಚಾರಕ್ಕೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಸೇರಿಕೆಯಾಗಿ ಇನ್ನು ಹೆಚ್ಚಿನ ಉಪಚಾರಕ್ಕೆ 108 ವಾಹನದಲ್ಲಿ ಹಾಕಿಕೊಂಡು ಚಿರಾಯು ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ತಂದೆ ಭೀಮಶಾ ತೆಲ್ಕರ ಸಾ: ಗುಡ್ಡೇವಾಡಿ ರವರು ದಿನಾಂಕ 16-01-2020 ರಂದು ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮೇಲಿನ ಮಠದ ಜಾತ್ರೆ ಇದ್ದ ಪ್ರಯುಕ್ತ ನಾನು ಗುಡ್ಡೇವಾಡಿ ಗ್ರಾಮದಿಂದ ದೇಸಾಯಿ ಕಲ್ಲೂರಿಗೆ ನಡೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಯಪ್ಪ ಪೂಜಾರಿ ಇವರ ಹೊಲದ ಹತ್ತಿರ 4:00 ಎ.ಎಮ್ ಸುಮಾರಿಗೆ ದೇಸಾಯಿ ಕಲ್ಲೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದು ಆಗ ನಾನು ಕೆಳಗೆ ಬಿದ್ದಾಗ ಸದರಿ ಮೋಟಾರ ಸೈಕಲ್  ನನ್ನ ಎಡಕಾಲಿನ ತೊಡೆಯ ಮೇಲೆ ಹಾಯಿದಿರುತ್ತದೆ ಅದೆ ಸಮಯಕ್ಕೆ ಕಾರ್ಖಾನೆಗೆ ಹೋಗುತ್ತಿದ್ದ ಮಡಿವಾಳ ವರಗಿ ರವರು ನನಗೆ ನೋಡಿ ಎಬ್ಬಿಸಿದ್ದು ನನಗೆ ಅಪಘಾತ ಪಡೆಸಿದ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ನನಗೆ ಹಾಯಿಸಿದಾಗ ಮೋಟಾರ ಸೈಕಲ್ ಬಂದು ಬಿದ್ದಿದ್ದು ಆಗ ನಾನು ಮತ್ತು ಮಡಿವಾಳ ಅದರ ನಂಬರ ನೋಡಲಾಗಿ ಹಿರೋ ಹೊಂಡಾ ಸಿ.ಡಿ 100  ಕೆಎ-32-ಕೆ-8533 ಅಂತಾ ಇರುತ್ತದೆ ನಂತರ ನನಗೆ ಅಪಘಾತವಾದ ವಿಷಯವನ್ನು ಮಡಿವಾಳ ರವರು ನನ್ನ ತಮ್ಮ ಶಿವಲಿಂಗಪ್ಪ ರವರಿಗೆ ತಿಳಿಸಿದ್ದರಿಂದ ನನ್ನ ತಮ್ಮ ಮತ್ತು ಅಳಿಯ ರಾಜು ರವರು ಬಂದು ನನಗೆ ಕಲಬುರಗಿಗೆ ತಂದು ಪಿ.ಜಿ ಶಾಹಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 January 2020

KALABURAGI DISTRICT REPORTED CRIMES


ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಸುಭಾಷ ತಂದೆ ಶರಣಪ್ಪ ಲಾತೂರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1430/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ಇದು ಮುಂಬೈ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ  ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಯಲ್ಲಮ್ಮನ ದೇವಸ್ಥಾನದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು  ಸಾಯಬಗೌಡ ತಂದೆ ಭೀಮಾಶಂಕರ ಹಳಿಮನಿ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1160/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೆರಾ ಈ ವ್ಯಕ್ತಿಯು ದಿನಾಂಕ:14-01-2020 ರಂದು ಸಮಯ 05:00 ಗಂಟೆಗೆ ಈ ವ್ಯಕ್ತಿಯು ಬಂದು ತಹಸೀಲ್ದಾರ ಸಾಹೇಬರಿಗೆ ನನಗೆ ಬೇಡ ಜಂಗಮ್ಮ ಪ್ರಮಾಣ ಪತ್ರ ನಿಡಬೇಕೆಂದು ವಾದ ಮಾಡುವಾಗ ಶ್ರೀ ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ  ರವರಿಗೆ ಹೋರಗಡೆ ಹಾಕಲು ಯತ್ನಿಸಿದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನನ್ನ ಮೇಲೆ ಕೈ ಮಾಡಲು ಯತ್ನಿಸಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವರಾಜ ತಂದೆ ಬನಗೌಡ ಬಿರಾದಾರ :ಸೀಪಾಯಿ ತಹಸೀಲ್ದಾರ ಕಾರ್ಯಾಲಯ ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರಾ ಈ ವ್ಯಕ್ತಿ ಇಂದು ದಿನಾಂಕ:14-01-2020 ರಂದು ಸಮಯ 05:00 ಘಂಟೆಗೆ ಮಾನ್ಯ ದಂಡಾಧಿಕಾರಿಗಳ ಹತ್ತಿರ ಬೇಡ ಜಂಗಮ್ಮ SC ಜಾತಿ ಪ್ರಮಾಣ ಪತ್ರ ನೀಡಬೆಕೆಂದು  ಬಲವಂತ ಮಾಡುತ್ತಿರುವಾಗ ನಾನು ನನ್ನ ಕೆಲಸದ ಪ್ರಯುಕ್ತ ಹೋಗಿದ್ದೆ ನಾನು ನೀವು ಗುರುಗಳು ನೀವು ದೋಡ್ಡ ಕುಲದವರು ನೀವು ಈ ರೀತಿ ಸುಳ್ಳು ದಾಖಲೆ ನೀಡಿ SC ಪ್ರಮಾಣ ಪತ್ರ ತೆಗೆದುಕೊಂಡರು ನಾವು ಮೂಲ SC ಜಾತಿ ಅವನು ಏನು ಮಾಡಬೇಕೆಂದು ಕೇಳಿದರೆ ನೀ ಏನು ಕೇಳತಿ ವಡ್ಡರ ಸೂಳಿ ಮಗನ್ಯಾ ನಿನ್ನಗೆ ಸಾಹೀಸುತ್ತೆನೆ ಎಂದು ನನಗೆ ಒಂದು ಏಟು ಹೊಡೇದು ತಳ್ಳಿ ನುಕಿದನು ಅಲ್ಲಿ ಇದ್ದ ಪೀವುನ ಮತ್ತು ಜನರು ಬಂದು ನನಗೆ ರಕ್ಷಣೆ ಮಾಡಿದ್ದರು. ಆದ ಕಾರಣ ತಾವು ದಯಾಳುಗಳಾದ ತಾವು ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರ ಈ ವ್ಯಕ್ತಿಗೆ ಬಂದಿಸಿ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಆನಂದಕುಮಾರ ತಂದೆ ಬಸಣ್ಣ ಕುಸ್ತಿ ಸಾ:ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಸುನಂದಾ ಗಂಡ ಚನ್ನಬಸಪ್ಪ ಕರೂಟಿ ಸಾ||ಶಿವಬಾಳ ನಗರ ಮಣ್ಣೂರ ಗ್ರಾಮ ರವರದು ಅಕ್ಕಲಕೋಟ ತಾಲೂಕಿನ ಹಿಳ್ಳಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲ ಸರ್ವೆ ನಂ:170 ನೇದ್ದು ನನ್ನ ಅಣ್ಣನಾದ ಶಾಂತಪ್ಪ ತಂದೆ ಚಂದ್ರಾಮಪ್ಪ ಹೆಗ್ಗೊಂಡೆ ಸಾ||ಹಿಳ್ಳಿ ರವರ ಹೆಸರಿನಲ್ಲಿದ್ದು ಸದರಿ ಹೊಲ ನನ್ನ ಗಂಡನು ಪಾಲಕ್ಕೆ ಮಾಡಿದ್ದು ಇರುತ್ತದೆ ಹಿಗಿದ್ದು ಇಂದು ನಾನು ಮತ್ತು ನನ್ನ ಗಂಡನು ಕೂಡಿಕೊಂಡು ಹೊಲದಲ್ಲಿ ಕೇಲಸ ಮುಗಿಸಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ 5-30 ಪಿ,ಎಮ್.ಕ್ಕೆ ಹೀಳ್ಳಿ ಗ್ರಾಮದ 1)ಬಸಣ್ಣ ತಂದೆ ಮಲಕಣ್ಣ ಶಟಗಾರ 2)ಸಾಗರ ತಂದೆ ಬಸಣ್ಣಮ ಶಟಗಾರ 3)ಶಿವಲಿಂಗವ್ವ ಗಂಡ ಬಸಣ್ಣ ಶಟಗಾರ ಮತ್ತು  ಲಚ್ಯಾಣ ಗ್ರಾಮದ 4) ಗುರು ಮುಜಗೊಂಡ ರವರು ಕೂಡಿ ಕೊಂಡು ಬಂದು ನಮಗೆ ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ಅದರಲ್ಲಿ ಸಾಗರ ಈತನು ನನ್ನ ಗಂಡನಿಗೆ ಏ ಬೋಸಡಿ ಮಗನೆ ಆ ಹೊಲ ನಾವು ಖರಿದಿ ಮಾಡಿದ್ದಿವಿ ನಿ ಯಾಕೆ ಬಟಾಯಿ ಪಾಲ ಮಾಡಿದಿ ಅಂತ ಅವಾಚ್ಯವಾಗಿ ಬೈದನು ಮತ್ತು ಬಸಣ್ಣ ಈತನು ಈ ಸುಳಿ ಮಗನಿಗೆ ಈ ಮೋದಲು ನಾ ಹೇಳಿದರು ಕಿಮ್ಮತ್ತೆ ಮಾಡಲಾಗ್ಯಾನ ಅಂತ ಅಂದನು ಶಿವಲಿಂಗವ್ವ ಇವಳು ನನಗೆ ಕಪಾಳ ಮೇಲೆ ಹೊಡೆದು ಎಲ್ಲಾ ಈ ರಂಡಿನೆ ಮಾಡುಕತ್ತಾಳ ಅಂತ ಬೈದಳು ಆಗ ಅಲ್ಲೆ ರೋಡಿನ ಮೇಲೆ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ನಮ್ಮ ಗ್ರಾಮದ 1)ಭೀಮಶ್ಯಾ ತಂದೆ ಸಾಯಬಣ್ಣ ನಾಯಕೋಡಿ 2)ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ರವರು ಜಗಳ ನೋಡಿ ಜಗಳ ಬಿಡಿಸಿದರು ಆಗ  ಗುರು ಮುಜಗೊಂಡ ಈತನು ನಮಗೆ ಇವತ್ತು ನೀವು ಉಳಿದುಕೊಂಡಿರಿ ಇನ್ನೋಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಕಾರಣ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಪಾಳಕ್ಕೆ ಹೊಡೆದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 January 2020

KALABURAGI DISTRICT REPORTED CRIMES


 £ÀgÉÆÃuÁ oÁuÉ : ¢£ÁAPÀ:12/01/2020 gÀAzÀÄ 12-00 ¦.JAPÉÌ ¦üAiÀiÁð¢ Cfð ¸ÁgÁA±ÀªÉãÀAzÀgÉ, £À£Àß UÀAqÀ£ÁzÀ ªÀÄ®èuÁÚ @ ªÀÄ®è¥Áà FvÀ£ÀÄ ¸ÀĪÀiÁgÀÄ 10 ªÀµÀðUÀ¼À »AzÉ ªÀÄÈvÀ¥ÀnÖzÁÝ£É, £Á£ÀÄ ºÁUÀÆ £À£Àß ªÀÄPÀ̼ÁzÀ ±À²PÀĪÀiÁgÀ, ±ÀgÀtPÀĪÀiÁgÀ ºÁUÀÆ «dAiÀÄ®Qëöäà J®ègÀÆ PÀ®§ÄgÀVAiÀÄ°è ªÁ¸À«gÀÄvÉÛêÉ. £Á£ÀÄ PÀưPÉ®¸À ªÀiÁqÀÄvÉÛãÉ. £À£Àß »jAiÀÄ ªÀÄUÀ£ÁzÀ ±À²PÀĪÀiÁgÀ£ÀÄ ¹«¯ï EAd¤AiÀÄjAUï ªÀÄÄV¹ ¸ÀzÀå ©ÃzÀj£À SÁ¸ÀV PÀA¥À¤AiÀİè PÉ®¸À ªÀiÁqÀÄwÛzÁÝ£É. ªÀÄzÀÄªÉ DVgÀĪÀÅ¢®è, ±ÀgÀtPÀĪÀiÁgÀ ºÁUÀÆ «dAiÀÄ®Qëöäà EªÀjUÀÆ PÀÆqÀ E£ÀÆß ªÀÄzÀÄªÉ DVgÀĪÀÅ¢®è EªÀgÀÄ PÁ¯ÉÃdÄ NzÀÄwÛzÁÝgÉ. £À£Àß ªÀÄUÀ£ÁzÀ ±À²PÀĪÀiÁgÀ FvÀ£ÀÄ ¢£ÁAPÀ:11/01/2020 gÀAzÀÄ ©ÃzÀgÀ¤AzÀ PÉ®¸À ªÀÄÄV¹PÉÆAqÀÄ gÁwæ 10-00 UÀAmÉUÉ PÀ®§ÄgÀVUÉ §AzÀÄ vÁ£ÀÄ gÁwæ ªÀÄ£ÉUÉ §gÀĪÀÅ¢®è vÀ£Àß UɼÉAiÀÄ gÀƪÀiï£À°è ªÀÄÄRªÀiï ªÀiÁr ¨É½UÉÎ ªÀÄ£ÉUÉ §gÀĪÀÅzÁV £À£Àß E£ÉÆß§â ªÀÄUÀ£ÁzÀ ±ÀgÀtPÀĪÀiÁgÀ FvÀ£À ªÉƨÉÊ®UÉ ¥sÉÆÃ£ÀªÀiÁr w½¹zÀÝjAzÀ £Á£ÀÄ gÁwæ HlªÀiÁrPÉÆAqÀÄ ªÀÄ£ÉAiÀÄ°è ªÀÄ®V PÉÆArgÀÄvÉÛêÉ. »ÃUÀzÀÄÝ ¢£ÁAPÀ:12/01/2020 gÀAzÀÄ gÁwæ 01-30 J.JAPÉÌ £À£Àß ªÀÄUÀ£À UɼÉAiÀÄ£ÁzÀ ²ªÀPÀĪÀiÁgÀ vÀAzÉ UÀÄgÀİAUÀAiÀÄå EAr FvÀ£ÀÄ £À£Àß ªÀÄUÀ£ÁzÀ ±ÀgÀtPÀĪÀiÁgÀ FvÀ£À ªÉƨÉÊ®UÉ ¥sÉÆÃ£ÀªÀiÁr ±À²PÀĪÀiÁgÀ£ÀÄ ¢£ÁAPÀ:11/01/2020 gÀAzÀÄ gÁwæ 11-00 UÀAmɬÄAzÀ 11-50 ¦.JA ¸ÀĪÀiÁjUÉ UÉÆÃ¼Á(©) PÁæ¸ï ºÀwÛgÀ ªÉÆmÁgï ¸ÉÊPÀ¯ï ¥À°ÖAiÀiÁV ©zÀÄÝ C¥ÀWÁvÀPÉÆ¼ÀUÁV vÀ¯ÉUÉ gÀPÀÛUÁAiÀĪÁVzÀÄÝ, G¥ÀZÁgÀPÁÌV PÀ®§ÄgÀV AiÀÄÄ£ÉÊmÉÃqï D¸ÀàvÉæUÉ ¸ÉÃjPÉ ªÀiÁrgÀÄvÉÛêÉ. CAvÁ w½¹zÀÝjAzÀ £Á£ÀÄ ºÁUÀÆ £À£Àß ªÀÄUÀ£ÁzÀ ±ÀgÀtPÀĪÀiÁgÀ J®ègÀÆ D¸ÀàvÉæUÉ §A¢gÀÄvÉÛêÉ. D¸ÀàvÉæAiÀÄ°è £À£Àß ªÀÄUÀ ±À²PÀĪÀiÁj£ÀUÉ G¥ÀZÁgÀ £ÀqÉzÁUÀ £Á£ÀÄ DvÀ¤UÉ £ÉÆÃrzÀÄÝ, DvÀ£À vÀ¯ÉAiÀÄ »A¨sÁUÀUÀPÉÌ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ ºÁUÀÆ ¨sÀÄdPÉÌ JgÉqÀÄ PÉÊPÁ®ÄUÀ½UÉ ºÁUÀÆ JgÀqÀÄ PÀ¥Á¼ÀPÉÌ C®è°è vÀgÀazÀ gÀPÀÛUÁAiÀÄUÀ¼ÁVzÀÄÝ, £À£Àß ªÀÄUÀ£ÀÄ ¨ÉɺÀĵÀ ¹ÜwAiÀİèzÀÝ£ÀÄ EzÀgÀ §UÉÎ £Á£ÀÄ £À£Àß ªÀÄUÀ£À ¸ÀAUÀqÀ EzÀÝ DvÀ£À UɼÉAiÀÄgÁzÀ gÁ§lð vÀAzÉ AiÀıÀéAvï ±ÀªÀiÁð, ±ÀgÀtÄ vÀAzÉ ²ªÀ¥Áà PÀnÖªÀĤ, w¥ÀàuÁÚ vÀAzÉ ±ÀR¥Áà eÉÆÃUÀÄgÀ, ¤¯ÉñÀ vÀAzÉ ²ªÀ±ÀAPÉæ¥Áà WÀAmÉ, ²ªÀPÀĪÀiÁgÀ vÀAzÉ UÀÄgÀİAUÀ¥Áà EAr EªÀjUÉ WÀl£ÉAiÀÄ §UÉÎ PÀÄ®APÀıÀªÁV «ZÁj¹zÁUÀ CªÀgÀÄ w½¹zÀÄÝ K£ÀAzÀgÉ, ¢£ÁAPÀ:11/01/2020 gÀAzÀÄ gÁwæ 10-00 UÀAmÉUÉ £À£Àß ªÀÄUÀ ±À²PÀĪÀiÁgÀ£ÀÄ PÀ®§ÄgÀV ¬ÄAzÀ vÀ£Àß ªÉƨÉʰAzÀ ±À²PÀĪÀiÁgÀ EAr FvÀ£À ªÉƨÉÊ®UÉ ¥sÉÆÃ£À ªÀiÁrzÁUÀ ²ªÀPÀĪÀiÁgÀ£ÀÄ vÁ£ÀÄ ºÁUÀÆ gÁ§mïð, ±ÀgÀt¥Áà, Vjñï, w¥ÀàuÁÚ, EªÀgÉ®ègÀÆ £ÀgÉÆÃuÁ UÁæªÀÄPÉÌ HlPÉÌ §A¢gÀĪÀÅzÁV w½¹zÀÝjAzÀ ±À²PÀĪÀiÁgÀ£ÀÄ vÁ£ÀÄ PÀÆqÀ §ÄgÀĪÀÅzÁV ºÉýzÀÝjAzÀ J®ègÀÆ ±À²PÀĪÀiÁgÀ §gÀĪÀgÉUÉ HlªÀiÁqÀÄvÁÛ PÁAiÀÄÄvÁÛ PÀĽvÉêÀÅ gÁwæ 11-00 UÀAmÉ DzÀgÀÄ ±À²PÀĪÀiÁgÀ£ÀÄ £ÀgÉÆÃuÁ UÁæªÀÄPÉÌ §gÀ¯ÁgÀzÀ PÁgÀt gÁ§mïð, ±ÀgÀt¥Áà, ¤¯Éñï EªÀgÀÄ ±À²PÀĪÀiÁgÀ¤UÉ PÀgÉAiÀÄ®Ä ¥ÀlÖt PÀqɬÄAzÀ §gÀÄwÛgÀ§ºÀÄzÀÄ CAvÁ PÀqÀUÀAa PÁæ¸ï ºÀwÛgÀ ¤AvÀÄ ¸ÀĪÀiÁgÀÄ 45 ¤«ÄµÀ ±À²PÀĪÀiÁgÀ£À ªÉƨÉʯïUÉ PÀgɪÀiÁrzÀÄÝ ±À²PÀĪÀiÁgÀ£ÀÄ vÀ£Àß ªÉƨÉʯï JvÀÛ¯ÁgÀzÀ PÁgÀt ªÀÄgÀ½ MAzÀÄ ªÉÆmÁgï ¸ÉÊPÀ¯ï ªÉÄÃ¯É PÀqÀUÀAa ¬ÄAzÀ ªÀÄgÀ½ £ÀgÉÆÃuÁ UÁæªÀÄPÉÌ §gÀĪÁUÀ ªÀiÁUÀð ªÀÄzÀå 11-50 ¦.JA ¸ÀĪÀiÁjUÉ vÀ£Àß ªÀÄUÀ ±À²PÀĪÀiÁgÀ£ÀÄ ªÉÆmÁgï ¸ÉÊPÀ®¤AzÀ ©zÀÄÝ, vÀ¯ÉUÉ UÀA©üÃgÀ gÀPÀÛUÁAiÀÄ ºÉÆA¢zÀÝ£ÀÄß £ÉÆÃr EªÀgÉ®ègÀÆ £ÀgÉÆÃuÁ UÁæªÀÄzÀ°è PÀĽwÛzÀÝ ²ªÀPÀĪÀiÁgÀ£ÀÄ w¥ÀàtÚ EªÀjUÉ w½¹zÀÄÝ, CªÀj§âgÀÄ ¸ÀܼÀPÉÌ §AzÀÄ J®ègÀÆ ¸ÉÃj CA§Æå¯É£ïì ªÁºÀ£ÀPÉÌ PÀgɪÀiÁr CzÀgÀ°è ºÁQPÉÆAqÀÄ G¥ÀZÁgÀPÁÌV £À£Àß ªÀÄUÀ¤UÉ AiÀÄÄ£ÉÊmÉÃqï D¸ÀàvÉæUÉ ¸ÉÃjPÉ ªÀiÁrgÀĪÀÅzÁV ºÁUÀÆ ±À²PÀĪÀiÁgÀ£ÀÄ PÀ®§ÄgÀV¬ÄAzÀ ªÉÆmÁgï ¸ÉÊPÀ¯ï £ÀA§gï PÉJ32-EJ¸ï0036 £ÉÃzÀÝgÀ ªÉÄÃ¯É C¥ÀWÁvÀªÁV ©zÀÝ §UÉÎ w½¹zÀÝjAzÀ £À£Àß ªÀÄUÀ ±À²PÀĪÀiÁgÀ£ÀÄ ¢£ÁAPÀ:11/01/2020 gÀAzÀÄ gÁwæ 10-00 UÀAmÉUÉ PÀ®§gÀÄV ¬ÄAzÀ £ÀgÉÆÃuÁ UÁæªÀÄPÉÌ vÀ£Àß UɼÉAiÀÄgÀ ºÀwÛgÀ HlªÀiÁqÀ®Ä ºÉÆÃVgÀÄvÁÛ£É. PÀ®§ÄgÀVUÉ ºÉÆÃUÀĪÁUÀ ¸ÉÊAiÀÄzï aAZÉÆÃ½ ªÀiÁUÀðªÁV zÁjvÀ¦à UÉÆÃ¼Á(©) UÁæªÀÄPÉÌ ºÉÆÃV C°èAzÀ £ÀgÉÆÃuÁPÉÌ ºÉÆÃUÀĪÁUÀ UÉÆÃ¼Á(©) PÁæ¸ï ºÀwÛgÀ gÁwæ 11-00 ¦.JA ¤AzÀ 11-50 ¦.JA ªÀÄzsÀåzÀ CªÀ¢üAiÀİè vÁ£ÀÄ ZÀ¯Á¬Ä¸ÀÄwÛzÀÝ ªÉÆmÁgï ¸ÉÊPÀ¯ï £ÀA§gï PÉJ32-E¸ï0036 £ÉÃzÀÝ£ÀÄß CwêÉÃUÀ ªÀÄvÀÄÛ ¤µÁ̼ÀfvÀ¤AzÀ ZÀ¯Á¬Ä¹zÀÝjAzÀ C¥ÀWÁvÀªÁV ©¢ÝzÀÝjAzÀ C¥ÀWÁvÀzÀ°è vÀ¯ÉUÉ UÀA©gÀUÁAiÀĪÁV G¥ÀZÁPÁÌV AiÀÄÄ£ÉÊmÉÃqï D¸ÀàvÉæ PÀ®§ÄgÀVAiÀİè G¥ÀZÁgÀ ºÉÆAzÀÄvÁÛ ¢£ÁAPÀ:12/01/2020 gÀAzÀÄ 09-42 J.JAPÉÌ ªÀÄÈvÀ¥ÀnÖgÀÄvÁÛ£É CAvÁ ºÉý §gɹzÀÄÝ ¤d«gÀÄvÀÛzÉ CAvÁ EgÀĪÀ ¦üAiÀiÁð¢ Cfð ¸ÁgÁA±ÀzÀ ªÉÄðAzÁ À ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÀ §UÉÎ ªÀgÀ¢.