30 August 2011

GULBARGA DIST REPORTED CRIME

ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಸೈಯದ ರುಕ್ಮೂದ್ದೀನ ತಂದೆ ಸೈಯದ ಹುಸೇನಸಾಬ ಚಿತ್ತಾಪುರವಾಲೆ ಅಟೋಚಾಲಕ ಸಾ|| ಶಿಬಿರ ಕಟ್ಟಾ ರವರು ನಾನು ಮತ್ತು ಮಹೇಶ ಇಬ್ಬರು ಅಟೋ ನಂಬರ ಹಚ್ಚಿ ಪಾಳಿಯಲ್ಲಿ ನಿಂತಿದ್ದು, ಸುನೀಲ ತಂದೆ ಕಲ್ಯಾಣೆ ಇತನು ತನ್ನ ಅಟೋವನ್ನು ನಂಬರ ಹಚ್ಚಲಾರದೆ ಪ್ಯಾಸಿಂಜರ ತುಂಬುತ್ತಿದ್ದನು ಆಗ ನಾನು ಮತ್ತು ಮಹೇಶ ಕೂಡಿ ನಂಬರ ಹಚ್ಚಿ ಪ್ಯಾಸೆಂಜರ ತುಂಬಿಕೊಂಡು ಹೋಗು ಅಂದಿದ್ದಕ್ಕೆ ಸುನೀಲ ಇತನು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment